"ಬೇವಿನ ಬೀಜವ ಬಿತ್ತಿ. ಬೆಲ್ಲದ ಕಟ್ಟೆಯ ಕಟ್ಟಿ. ಆಕಳ ಹಾಲನೆರೆದು. ಜೇನುತುಪ್ಪವ ಹೊಯ್ದಡೆ. ಸಿಹಿಯಾಗಬಲ್ಲುದೆ. ಕಹಿಯಹುದಲ್ಲದೆ??? ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು. ಕೂಡಲಸಂಗಮದೇವಾ.. ✍️ ಲಿಂಗಾಯತ ಧರ್ಮ ಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//


