ShareChat
click to see wallet page
search
#ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ವಚನಗಳು
ಬಸವಾದಿ ಶರಣ ಶರಣೆಯರು - ಕೂಡಿಸಿ ಕಳೆದು ಅಳದು ತೂಗಿಗುಣಿಸಿ ಭಾಗಾಕಾರ ಮಾಡಿದರೂ ಜಗತ್ತಿನ ಯಾವುದೇ ಧರ್ಮಗುರು ವಿಶ್ವಗುರು ಜಗಜ್ಯೋತಿ ಬಸವಣ್ಣನವರಿಗೆ ಸರಿ ಸಮನಾಗಲು ಎಂದೆಂದಿಗೂ ಸಾಧ್ಯವಿಲ್ಲ . ಮತ್ತೂಬ್ಬ * ಬಸವಣ್ಣನವರಂತಹ ಶ್ರೇಷ್ಠ  ಧರ್ಮಗುರು ಈಭೂಮಿಯ ಮೇಲೆ ಹಿಂದೆ ೧೨ ನೇಯ ಶತಮಾನದ ಪೂರ್ವದಲ್ಲಿಯೂ ನಂತರದಲ್ಲಿ ಹುಟ್ಟಿಲ್ಲ ಮುಂದೆಯು ಹುಟ್ಟಲು ಹುಟ್ಟಲು ಸಾಧ್ಯವಿಲ್ಲ .. ಬಸವಾದಿ ಶರಣ ಶರಣೆಯರ ಅನುಭಾವದ ನುಡಿಗಳಾದ ವಚನ ಸಾಹಿತ್ಯಕ್ಕಿಂತ ಶ್ರೇಷ್ಠವಾದ ಧರ್ಮಗ್ರಂಥ ವಿಶ್ವದಲ್ಲಿ ಮತ್ತೊಂದು ಮಗದೊಂದು ಇಲ್ಲವೇ ಇಲ್ಲ.. ಹಾಗೂ ಬಸವಾದಿ ಪ್ರಮಥರಾದ ೭೭೦ ಅಮರ ಗಣಂಗಳೇ ವಿಶ್ವದ ಶ್ರೇಷ್ಠ  ಅನುಯಾಯಿಗಳು: ಕೂಡಿಸಿ ಕಳೆದು ಅಳದು ತೂಗಿಗುಣಿಸಿ ಭಾಗಾಕಾರ ಮಾಡಿದರೂ ಜಗತ್ತಿನ ಯಾವುದೇ ಧರ್ಮಗುರು ವಿಶ್ವಗುರು ಜಗಜ್ಯೋತಿ ಬಸವಣ್ಣನವರಿಗೆ ಸರಿ ಸಮನಾಗಲು ಎಂದೆಂದಿಗೂ ಸಾಧ್ಯವಿಲ್ಲ . ಮತ್ತೂಬ್ಬ * ಬಸವಣ್ಣನವರಂತಹ ಶ್ರೇಷ್ಠ  ಧರ್ಮಗುರು ಈಭೂಮಿಯ ಮೇಲೆ ಹಿಂದೆ ೧೨ ನೇಯ ಶತಮಾನದ ಪೂರ್ವದಲ್ಲಿಯೂ ನಂತರದಲ್ಲಿ ಹುಟ್ಟಿಲ್ಲ ಮುಂದೆಯು ಹುಟ್ಟಲು ಹುಟ್ಟಲು ಸಾಧ್ಯವಿಲ್ಲ .. ಬಸವಾದಿ ಶರಣ ಶರಣೆಯರ ಅನುಭಾವದ ನುಡಿಗಳಾದ ವಚನ ಸಾಹಿತ್ಯಕ್ಕಿಂತ ಶ್ರೇಷ್ಠವಾದ ಧರ್ಮಗ್ರಂಥ ವಿಶ್ವದಲ್ಲಿ ಮತ್ತೊಂದು ಮಗದೊಂದು ಇಲ್ಲವೇ ಇಲ್ಲ.. ಹಾಗೂ ಬಸವಾದಿ ಪ್ರಮಥರಾದ ೭೭೦ ಅಮರ ಗಣಂಗಳೇ ವಿಶ್ವದ ಶ್ರೇಷ್ಠ  ಅನುಯಾಯಿಗಳು: - ShareChat