ಬದುಕು ಏಕಾಂಗಿಯೆ. ಏಕೆಂದರೆ, ನಿನ್ನ ನೋವಿನ ಭಾರ ನೀನೆ ಹೊರಬೇಕು. ಹಾಗೇಂತ ಅದನ್ನು ಸಮಸ್ಯೆಗಳಾಗಿ ಮಾಡಿಕೊಳ್ಳದಿರಿ. ತಮ್ಮ ನೋವುಗಳನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಕೊಳ್ಳಿ. ನಿಮ್ಮ ನೋವುಗಳಿಗೆ ನೀವೆ ಪರಿಹಾರದ ದಾರಿ ಕಂಡುಕೊಂಡಾಗ ನೀವು ಬದುಕಲ್ಲಿ ಮತ್ತಷ್ಟು ಸದೃಢರಾಗುತ್ತೀರ. #😍 ನನ್ನ ಸ್ಟೇಟಸ್ #🖋️ ನನ್ನ ಬರಹ #📝ನನ್ನ ಕವಿತೆಗಳು #💓ಮನದಾಳದ ಮಾತು #🍿ಸ್ಯಾಂಡಲ್ ವುಡ್