revanasiddappa
ShareChat
click to see wallet page
@469987463
469987463
revanasiddappa
@469987463
ಐ ಲವ್ ಶೇರ್ ಚಾಟ್
#💖 ಹೊಸ ವರ್ಷದ ಶುಭಾಶಯಗಳು🎇 #🎊 2️⃣0️⃣2️⃣6️⃣ ಹೊಸ ವರ್ಷಕ್ಕೆ ಇನ್ನು ಕೆಲುವೇ ಗಂಟೆಗಳು⏰ #📸ಹೊಸ ವರ್ಷದ ಫೋಟೋಗ್ರಫಿ 🖼️ #🦾ನ್ಯೂ ಇಯರ್ ರೆಸಲ್ಯೂಶನ್🫡
💖 ಹೊಸ ವರ್ಷದ ಶುಭಾಶಯಗಳು🎇 - ShareChat
00:16
#🎊 2️⃣0️⃣2️⃣6️⃣ ಹೊಸ ವರ್ಷಕ್ಕೆ ಇನ್ನು ಕೆಲುವೇ ಗಂಟೆಗಳು⏰ #💖 ಹೊಸ ವರ್ಷದ ಶುಭಾಶಯಗಳು🎇 ಗುರು ರಾಘವೇಂದ್ರ ಸ್ವಾಮಿ
🎊 2️⃣0️⃣2️⃣6️⃣ ಹೊಸ ವರ್ಷಕ್ಕೆ ಇನ್ನು ಕೆಲುವೇ ಗಂಟೆಗಳು⏰ - ShareChat
00:15
#💕ಎರಡು ಹೃದಯಗಳು #☺ನನ್ನ ಖುಷಿ #💑ರೋಮ್ಯಾಂಟಿಕ್ ಕಪಲ್ #🌙ನೀ ನನ್ನ ಚಂದಿರ💖
💕ಎರಡು ಹೃದಯಗಳು - ShareChat
00:20
#💓ನನ್ನ ಕ್ರಶ್ #💕ಎರಡು ಹೃದಯಗಳು #✍ನನ್ನ ಇಷ್ಟದ ಕವಿತೆ
💓ನನ್ನ ಕ್ರಶ್ - ShareChat
01:00
#🙏ಹರಿಹರ ಪುತ್ರ ಅಯ್ಯಪ್ಪ🌸 #🙏 ಭಕ್ತಿ ವಿಡಿಯೋಗಳು 🌼 #🔱 ಭಕ್ತಿ ಲೋಕ
🙏ಹರಿಹರ ಪುತ್ರ ಅಯ್ಯಪ್ಪ🌸 - ShareChat
00:24
#💓ಮನದಾಳದ ಮಾತು #☺ನನ್ನ ಖುಷಿ #👌ಜೀವನದ ಮಾತು #💓 ಪ್ರೀತಿ #📚ನೀತಿ ಕಥೆಗಳು
💓ಮನದಾಳದ ಮಾತು - ShareChat
00:28
#💕ಎರಡು ಹೃದಯಗಳು #💓ಲವ್ #💓ಲವ್ ಸ್ಟೇಟಸ್ #☺ನನ್ನ ಖುಷಿ #🥰ರೋಮ್ಯಾಂಟಿಕ್ ಸೀನ್
💕ಎರಡು ಹೃದಯಗಳು - ShareChat
00:19
#💓ಮನದಾಳದ ಮಾತು #👌ಜೀವನದ ಮಾತು #😢ಯಾಕೋ ಬೇಜಾರು #😔ನೊಂದ ಮನಸ್ಸು
💓ಮನದಾಳದ ಮಾತು - ShareChat
00:28
#💓ಮನದಾಳದ ಮಾತು #🤔ಜೀವನದ ಪಾಠಗಳು #👌ಜೀವನದ ಮಾತು #😔ನೊಂದ ಮನಸ್ಸು #😢ಯಾಕೋ ಬೇಜಾರು
💓ಮನದಾಳದ ಮಾತು - ShareChat
01:14
#💓ಮನದಾಳದ ಮಾತು #😢ಯಾಕೋ ಬೇಜಾರು #😔ನೊಂದ ಮನಸ್ಸು #🤔ಜೀವನದ ಪಾಠಗಳು #👌ಜೀವನದ ಮಾತು
💓ಮನದಾಳದ ಮಾತು - నన్నయిందెల గురి . ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರಣ ಹೊಂದುತ್ತಾರೆ, ಆಗ ನಮಗೆ ಕಿತ್ತು ತಿನ್ನುವ ಬಡತನ ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ನನ್ನ ತಾಯಿಗೆ ಸಂಬಂಧಪಟ್ಟ ಅಧಿಕಾರಿಗಳು ಅಲೆದಾಡಿಸಿ ಕೊನೆಗೆ ನನ್ನ ತಾಯಿ 25 ರೂಪಾಯಿ ವಿಧವಾ ವೇತನ ಪಡೆಯಲು ನೂರು ರೂಪಾಯಿಗಳನ್ನು ಲಂಚವಾಗಿ ನೀಡಿದ ಮೇಲೆ ನನ್ನ ತಾಯಿಗೆ ವಿಧವಾ ವೇನದ ಆದೇಶ ಪತ್ರವನ್ನು ನೀಡುತ್ತಾರೆ. ಇದನ್ನೆಲ್ಲ ಗಮನಿಸಿದ ನನಗೆ ನನ್ನ ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲಪ ಮಾಡಿ ಕಪ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ಇಂದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ. ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಯಾದ ತಕ್ಷಣ {ತಂದಿದ್ದು "ಪಿಂಚಣಿ ಅದಾಲ್ ಕಾರ್ಯಕ್ರಮ"ವನ್ನು ಜಾರಿಗೆ ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಎಂಬುದು   ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸುವುದು. ಈ ನನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಚಾಚೂತಪ್ಪದೆ ನಿರ್ವಹಿಸಬೇಕಾಗಿ ಸೂಚಿಸಿರುತ್ತೇನೆ. ಇ0ತ ನಿಮ್ಮ ಶರೀ ಮಹಾಂತೇಶ್ ಬೀಳಗಿ నన్నయిందెల గురి . ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರಣ ಹೊಂದುತ್ತಾರೆ, ಆಗ ನಮಗೆ ಕಿತ್ತು ತಿನ್ನುವ ಬಡತನ ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ನನ್ನ ತಾಯಿಗೆ ಸಂಬಂಧಪಟ್ಟ ಅಧಿಕಾರಿಗಳು ಅಲೆದಾಡಿಸಿ ಕೊನೆಗೆ ನನ್ನ ತಾಯಿ 25 ರೂಪಾಯಿ ವಿಧವಾ ವೇತನ ಪಡೆಯಲು ನೂರು ರೂಪಾಯಿಗಳನ್ನು ಲಂಚವಾಗಿ ನೀಡಿದ ಮೇಲೆ ನನ್ನ ತಾಯಿಗೆ ವಿಧವಾ ವೇನದ ಆದೇಶ ಪತ್ರವನ್ನು ನೀಡುತ್ತಾರೆ. ಇದನ್ನೆಲ್ಲ ಗಮನಿಸಿದ ನನಗೆ ನನ್ನ ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲಪ ಮಾಡಿ ಕಪ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ಇಂದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ. ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಯಾದ ತಕ್ಷಣ {ತಂದಿದ್ದು "ಪಿಂಚಣಿ ಅದಾಲ್ ಕಾರ್ಯಕ್ರಮ"ವನ್ನು ಜಾರಿಗೆ ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಎಂಬುದು   ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸುವುದು. ಈ ನನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಚಾಚೂತಪ್ಪದೆ ನಿರ್ವಹಿಸಬೇಕಾಗಿ ಸೂಚಿಸಿರುತ್ತೇನೆ. ಇ0ತ ನಿಮ್ಮ ಶರೀ ಮಹಾಂತೇಶ್ ಬೀಳಗಿ - ShareChat