ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ಸಂತೆಯೊಳಿದ್ದ ಕಲ್ಲುಗಳೆಲ್ಲ ಲಿಂಗವೇನೋ ಅಯ್ಯಾ??? ಪರ್ವತ ವಾರಣಾಸಿ ಬದರಿಕಾ ಕ್ಷೇತ್ರಂಗಳಲ್ಲಿದ್ದ ಕಲ್ಲುಗಳೆಲ್ಲಾ ಲಿಂಗವೇನೋ ಅಯ್ಯಾ???? ಅಂತ ಕಾಂತಕ ಶ್ರೀ ಗುರುಮೂರ್ತಿ ತನ್ನರುಹಿನ ರೂಪ ವಿನ್ತ್ತೆಂದು ತೋರಿದ ನಿಜ ಕಲ್ಲೇ ನಿಜಲಿಂಗ ನೋಡಾ. ಕಪಿಲಸಿದ್ಧ ಮಲ್ಲಿಕಾರ್ಜುನಾ.. ✍️ ಸಿದ್ಧರಾಮೇಶ್ವರರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ShareChat
"ಸ್ತುತಿ ನಿಂದೆಗೆ ಕಿವುಡನಾಗಿರಬೇಕು.. ಪರಧನ ಪರಸತಿಯರ ಅಂಧಕನಾಗಿರಬೇಕು.. ವಾಕಿನಿಂ ಪರಬ್ರಹ್ಮಸ್ವವ ನುಡಿವ ಕುತರ್ಕಿಗಳ ಎಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು.. ಒಂದು ಎಂದು ಅರಿದಲ್ಲಿ ಸಂದೇಹವಿಲ್ಲದಿರಬೇಕು ಗುಹೇಶ್ವರ ಲಿಂಗದಲ್ಲಿ ತನ್ನ ತಾ ಮರೆದಿರಬೇಕು.. ✍️ ವ್ಯೋಮಕಾಯ ಅಲ್ಲಮಪ್ರಭುದೇವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - ಅಲ್ಲವು ಪ್ರಭು ಅಲ್ಲವು ಪ್ರಭು - ShareChat
"ಕಲ್ಯಾಣವೆಂಬ ಪ್ರಣತೆಯಲ್ಲಿ, ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಗೆ, ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು, ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ??? ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಮಹಿಮೆಯ ನೋಡಾ ಸಿದ್ಧರಾಮಯ್ಯಾ.. ✍ ಅಲ್ಲಮಪ್ರಭು ದೇವರ ವಚನ.. ಸ.ವ.ಸಂ:೨ ವ.ಸಂ:೧೦೫೯.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ವವುಮಾರ್ತ ೮ಅಲಲವಂಭು ದೇರರು ವವುಮಾರ್ತ ೮ಅಲಲವಂಭು ದೇರರು - ShareChat
#ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - సమిన నీగాC ఎనిఎ Soru నామః =55555 ಸಾಮೂಹಿಕ ಲಿಂಗ ಪೂಜೆ ಗೂ ೦9 ಇಷ್ಟಲಿಂಗ ದೀಕ್ಷೆಕಾರ್ಯಕ್ರಮ ಮತ್ತು ಸತ್ಸಂಗ ಮಾರ್ಚ್ 103/20೧ರ  ಭಾನುವಾರ ಬೆಳಗ್ಗೆ 10 30 ಕ್ಕೆ @ನಾಂಕ ಶೋಟದ ಮನೆಶ್ಿೀಮುಿ ಸರಸ್ಥತಿ ಮಲಿಕಾರ್ಜುನ ರನರ ಮನ ನೇರಲಕರೆ ತರೀಕರೆ ಶಾಲೂಕ್ ವಿಶೇಡ ಆಡ್ಡಾನ: ದಮೌಳಿ ಎನ್ಲಿಂಗಾಯತ: ೨೦೦ ಚಂ ರಾಟ್ಟ್ೀಯ ಬಸವದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಂಗಳೂರು | ಶರಣಪ್ಪ ಅಂಗಾಯತ ಶೀಯುತ ಬಸವದಳ ಮತ್ತು ಜಾಗತಿಕ ಲಂಗಾಯತ ಮದಾಸಭ ಯೋಗ  ಅಧ್ಯಾತ ಸಾಧಕರು ಮಲ್ತ @ Pe ತಾನು ಅಂಗ ದತಕ್ಕೆ ತೆಗೆದುಕೊಗನುದಾದರೆ ಯಂಚೆ ತಿಸಅದರ ನ್ಯನಕ್ಥೆ ನಾಡಲಾಗುವುದು  ಸರಸ9ಿ 8702501805 ಶರಣರಬರವೆವಗೆ ಪ್ರಾಣ ಜೀವಾಳವಯ ಮುಖ್ಯವಾಗಿದೆ ಕುಟುಂಬ ಪರಿವಾರ ಸಹಿತ ಆಧ್ಯಾತ್ಮಿಕ ತುಂಬಾ ಜೇವನದ ಕುಟುಂಬದ ಜೊತೆಗೆ ல ಪೂರಕವಾದ   ಒಂದು  ವಿಶೇಷ ಸಾಧನೆ   ಮಾಡಬೇಕು ತಾವು ಆಗಮಿಸಿ ಮಕ್ಕಳ ಸತಂಗ మొఖ్య ವಿಧ್ಯಾಬ್ಯಾಸದ ಜೂತೆ ಸದ್ಭುದ್ಧಿ ಬನ್ನಿ ಭಾಗವಹಸಿ ಅಲ್ಲವಾ ಅದಕ್ಕಾ సమిన నీగాC ఎనిఎ Soru నామః =55555 ಸಾಮೂಹಿಕ ಲಿಂಗ ಪೂಜೆ ಗೂ ೦9 ಇಷ್ಟಲಿಂಗ ದೀಕ್ಷೆಕಾರ್ಯಕ್ರಮ ಮತ್ತು ಸತ್ಸಂಗ ಮಾರ್ಚ್ 103/20೧ರ  ಭಾನುವಾರ ಬೆಳಗ್ಗೆ 10 30 ಕ್ಕೆ @ನಾಂಕ ಶೋಟದ ಮನೆಶ್ಿೀಮುಿ ಸರಸ್ಥತಿ ಮಲಿಕಾರ್ಜುನ ರನರ ಮನ ನೇರಲಕರೆ ತರೀಕರೆ ಶಾಲೂಕ್ ವಿಶೇಡ ಆಡ್ಡಾನ: ದಮೌಳಿ ಎನ್ಲಿಂಗಾಯತ: ೨೦೦ ಚಂ ರಾಟ್ಟ್ೀಯ ಬಸವದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಂಗಳೂರು | ಶರಣಪ್ಪ ಅಂಗಾಯತ ಶೀಯುತ ಬಸವದಳ ಮತ್ತು ಜಾಗತಿಕ ಲಂಗಾಯತ ಮದಾಸಭ ಯೋಗ  ಅಧ್ಯಾತ ಸಾಧಕರು ಮಲ್ತ @ Pe ತಾನು ಅಂಗ ದತಕ್ಕೆ ತೆಗೆದುಕೊಗನುದಾದರೆ ಯಂಚೆ ತಿಸಅದರ ನ್ಯನಕ್ಥೆ ನಾಡಲಾಗುವುದು  ಸರಸ9ಿ 8702501805 ಶರಣರಬರವೆವಗೆ ಪ್ರಾಣ ಜೀವಾಳವಯ ಮುಖ್ಯವಾಗಿದೆ ಕುಟುಂಬ ಪರಿವಾರ ಸಹಿತ ಆಧ್ಯಾತ್ಮಿಕ ತುಂಬಾ ಜೇವನದ ಕುಟುಂಬದ ಜೊತೆಗೆ ல ಪೂರಕವಾದ   ಒಂದು  ವಿಶೇಷ ಸಾಧನೆ   ಮಾಡಬೇಕು ತಾವು ಆಗಮಿಸಿ ಮಕ್ಕಳ ಸತಂಗ మొఖ్య ವಿಧ್ಯಾಬ್ಯಾಸದ ಜೂತೆ ಸದ್ಭುದ್ಧಿ ಬನ್ನಿ ಭಾಗವಹಸಿ ಅಲ್ಲವಾ ಅದಕ್ಕಾ - ShareChat
ಅಲ್ಲಮಪ್ರಭುದೇವರ ವಚನ.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ಕಳ ಗಂಜಿ ಕಡ ಹೂಕ್ಡೆ ಹುಲಿ ತಿಂಬುದ ಮಾಬುದ್ ? ಹುಲಿಗಂಜ ಹುತ್ತವ ಹೂಕ್ಕಡ್ ಸರ್ಪ ತಿಂಬುದ ಮಾಬುದ್ ? ಭಕ್ತನಾದಡೆ ಕರ್ಮ ತಿಂಬುದ ಮಾಬುದ್ ? ಂಗಂಜ ಇಂತೀ ಮೃತ್ಯುವನ ಬಾಯ ತುತ್ತಾದ, ವೇಷಡಂಬಕಕ ನಾನೇನೆಂಬೆ ಗುಹೇಶ 50. ಅ೦ ಮಪಭುದೇವರು ಕಳ ಗಂಜಿ ಕಡ ಹೂಕ್ಡೆ ಹುಲಿ ತಿಂಬುದ ಮಾಬುದ್ ? ಹುಲಿಗಂಜ ಹುತ್ತವ ಹೂಕ್ಕಡ್ ಸರ್ಪ ತಿಂಬುದ ಮಾಬುದ್ ? ಭಕ್ತನಾದಡೆ ಕರ್ಮ ತಿಂಬುದ ಮಾಬುದ್ ? ಂಗಂಜ ಇಂತೀ ಮೃತ್ಯುವನ ಬಾಯ ತುತ್ತಾದ, ವೇಷಡಂಬಕಕ ನಾನೇನೆಂಬೆ ಗುಹೇಶ 50. ಅ೦ ಮಪಭುದೇವರು - ShareChat
ವಿಶ್ವಗುರು ಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - ಬಾಕದಯಾ: ಕಿರಿದೆನ್ನಬಷುದೆ ? ಕರಿ ಘನ; ಅಂಕಶ ಬಾಕದಯಾ; ಗಿರಿ ಘನ; ವಜ್ರ ಕಿರಿದೆನ್ನಬಹುದೆ ? ಬಾಕದಯಾ" ಜಯೋತಿ ಕಿರಿದೆನ್ನಬಹುದೆ " ತಮಂಧ ಘನ; 2 ನೆನೆವ ಮನ ಕೆರಿದೆನ್ನಬಹುದೆ ? ನಿಮ್ಮ చరడు భన బారదయ్యా ಕೂಡಂಸಂಗಮದೇವಾ . ~బనివణ నచరు 0 ಬಾಕದಯಾ: ಕಿರಿದೆನ್ನಬಷುದೆ ? ಕರಿ ಘನ; ಅಂಕಶ ಬಾಕದಯಾ; ಗಿರಿ ಘನ; ವಜ್ರ ಕಿರಿದೆನ್ನಬಹುದೆ ? ಬಾಕದಯಾ" ಜಯೋತಿ ಕಿರಿದೆನ್ನಬಹುದೆ " ತಮಂಧ ಘನ; 2 ನೆನೆವ ಮನ ಕೆರಿದೆನ್ನಬಹುದೆ ? ನಿಮ್ಮ చరడు భన బారదయ్యా ಕೂಡಂಸಂಗಮದೇವಾ . ~బనివణ నచరు 0 - ShareChat
ಅಕ್ಕಮಹಾದೇವಿಯವರ ವಚನ.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ಕತ್ನದ ಸಂಕೋಲೆಯಾದಡೆ ತೂಡಕಲ್ಲವೆ ?  ಬಂಧನವಲ್ಲವೆ ముఠిన బరేయదడ 2 ತಲೆಹೊಯ್ದಡೆ ಸಾಯದಿ್ಪಕೆ ? ಚಿನ್ನದ ಕತ್ತಿಯಲ್ಲ್ಲಿ ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಚೆನ್ನಮಲ್ಲಿ ಕಾರ್ಜುನಾ" ಜನನಮಕಣ   ಬಿಡುವದೆ್ 2 ಅಕ ಮಹಾದೇವ ಕತ್ನದ ಸಂಕೋಲೆಯಾದಡೆ ತೂಡಕಲ್ಲವೆ ?  ಬಂಧನವಲ್ಲವೆ ముఠిన బరేయదడ 2 ತಲೆಹೊಯ್ದಡೆ ಸಾಯದಿ್ಪಕೆ ? ಚಿನ್ನದ ಕತ್ತಿಯಲ್ಲ್ಲಿ ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಚೆನ್ನಮಲ್ಲಿ ಕಾರ್ಜುನಾ" ಜನನಮಕಣ   ಬಿಡುವದೆ್ 2 ಅಕ ಮಹಾದೇವ - ShareChat
"ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ, ಅಂತರಂಗ ಸನ್ನಿಹಿತ, ಬಹಿರಂಗ ನಿಶ್ಚಿಂತನಾಗಿದ್ದೆನಯ್ಯಾ. ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ ಗುರು ಕಾರುಣ್ಯವ ಬಯಸುತ್ತಿದ್ದೆ, ಕೂಡಲಸಂಗಮದೇವಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - ShareChat
#ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ದುರಾದೃಷ್ಟ ವಶಾತ್ ಬುದ್ಧನಿಗೆ ಸಿಕ್ಕ ಅಶೋಕನಂತಹ ಅನುಯಾಯಿ ರಾಜ ಬಸವಣ್ಣನಿಗೆ ಸಿಗಲಿಲ್ಲ , ಸಿಕ್ಕಿದ್ದರೆ ಭಾರತದಲ್ಲಿ ವರ್ಗ , ಲಿಂಗಬೇಧಗಳಿಗೆ ಮತ್ತು ವರ್ಣ . ಇಡೀ ಜಗತ್ತಲ್ಲಿ ಬೇರೆ ಧರ್ಮಗಳಿಗೆ ಬೆಲೆಯೇ ಏನಿದ್ದರೂ ಎಲ್ಲಿಡೆ ಬಸವ ತತ್ವಗಳೇ ఇరుత్తిరలిల్ల ಮಿಂಚುತ್ತಿದ್ದವು!! ಮಹಾತ್ಮ ಗಾಂಧೀಜಿ (1924 ಡಿಸೆಂಬರ್" ಭಾರತೀಯ ಕಾಂಗ್ರೆಸ್ ಅದಿವೇಶನ , ಬಿಳಗಾವಿ ' ದುರಾದೃಷ್ಟ ವಶಾತ್ ಬುದ್ಧನಿಗೆ ಸಿಕ್ಕ ಅಶೋಕನಂತಹ ಅನುಯಾಯಿ ರಾಜ ಬಸವಣ್ಣನಿಗೆ ಸಿಗಲಿಲ್ಲ , ಸಿಕ್ಕಿದ್ದರೆ ಭಾರತದಲ್ಲಿ ವರ್ಗ , ಲಿಂಗಬೇಧಗಳಿಗೆ ಮತ್ತು ವರ್ಣ . ಇಡೀ ಜಗತ್ತಲ್ಲಿ ಬೇರೆ ಧರ್ಮಗಳಿಗೆ ಬೆಲೆಯೇ ಏನಿದ್ದರೂ ಎಲ್ಲಿಡೆ ಬಸವ ತತ್ವಗಳೇ ఇరుత్తిరలిల్ల ಮಿಂಚುತ್ತಿದ್ದವು!! ಮಹಾತ್ಮ ಗಾಂಧೀಜಿ (1924 ಡಿಸೆಂಬರ್" ಭಾರತೀಯ ಕಾಂಗ್ರೆಸ್ ಅದಿವೇಶನ , ಬಿಳಗಾವಿ ' - ShareChat