AIN KANNADA
ShareChat
click to see wallet page
@ainlive
ainlive
AIN KANNADA
@ainlive
****
Baba Vanga Prediction: 2026 ರಲ್ಲಿ ದೊಡ್ಡ ಯುದ್ಧ ನಡೆಯಲಿದೆ?! ಬೆಚ್ಚಿ ಬೀಳಿಸುತ್ತೆ ಬಾಬಾ ವಂಗಾ ಭವಿಷ್ಯವಾಣಿ! #Baba Vanga Prediction: 2026 ರಲ್ಲಿ ದೊಡ್ಡ ಯುದ್ಧ ನಡೆಯಲಿದೆ?! ಬೆಚ್ಚಿ ಬೀಳಿಸುತ್ತೆ ಬಾಬಾ ವಂಗಾ ಭವಿಷ್ಯವಾಣಿ!
ಇದ್ದಕ್ಕಿದ್ದಂತೆ ಶುಗರ್ ಜಾಸ್ತಿ ಆಗಿದ್ಯಾ? ಹಾಗಿದ್ರೆ ಈ ಎಲೆ ಸೇವಿಸಿ ಸಾಕು ನಿಯಂತ್ರಣಕ್ಕೆ ಬರುತ್ತೆ ಡಯಾಬಿಟಿಸ್! #ಇದ್ದಕ್ಕಿದ್ದಂತೆ ಶುಗರ್ ಜಾಸ್ತಿ ಆಗಿದ್ಯಾ? ಹಾಗಿದ್ರೆ ಈ ಎಲೆ ಸೇವಿಸಿ ಸಾಕು ನಿಯಂತ್ರಣಕ್ಕೆ ಬರುತ್ತೆ ಡಯಾಬಿಟಿಸ್!
ಇದ್ದಕ್ಕಿದ್ದಂತೆ ಶುಗರ್ ಜಾಸ್ತಿ ಆಗಿದ್ಯಾ? ಹಾಗಿದ್ರೆ ಈ ಎಲೆ ಸೇವಿಸಿ ಸಾಕು ನಿಯಂತ್ರಣಕ್ಕೆ ಬರುತ್ತೆ ಡಯಾಬಿಟಿಸ್! - ShareChat
ಇದ್ದಕ್ಕಿದ್ದಂತೆ ಶುಗರ್ ಜಾಸ್ತಿ ಆಗಿದ್ಯಾ? ಹಾಗಿದ್ರೆ ಈ ಎಲೆ ಸೇವಿಸಿ ಸಾಕು ನಿಯಂತ್ರಣಕ್ಕೆ ಬರುತ್ತೆ ಡಯಾಬಿಟಿಸ್! - AIN Kannada
ಆಯುರ್ವೇದ ಮತ್ತು ಹಳೆಯ ಸಾಂಪ್ರದಾಯಿಕ ಮನೆಮದ್ದುಗಳಲ್ಲಿ ದೊಡ್ಡಪತ್ರೆ ವಿಶೇಷ ಸ್ಥಾನ ಹೊಂದಿದೆ. ಇದರ ತಂಪು ಸುವಾಸನೆ ಮಾತ್ರವಲ್ಲ, ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ವಿಶೇಷವಾಗಿ, ಮಧುಮೇಹ (ಡಯಾಬಿಟಿಸ್) ರೋಗಿಗಳಿಗೆ ಇದು ಸಹಜ ಔಷಧಿಯಂತೆ ಕೆಲಸ ಮಾಡುತ್ತದೆ. https://ainkannada.com/you-can-get-your-ration-card-instantly-by-sitting-at-home-its-easy-to-download-on-your-mobile/ ದೊಡ್ಡಪತ್ರೆಯ ಪೌಷ್ಟಿಕ ಮತ್ತು ಔಷಧೀಯ ಗುಣಗಳು ಉರಿಯೂತ ನಿರೋಧಕ (Anti-inflammatory) ಜೀವಾಣು ನಾಶಕ (Antibacterial) ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ ವಿಷಾನುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮಧುಮೇಹ ನಿಯಂತ್ರಣದಲ್ಲಿ ದೊಡ್ಡಪತ್ರೆಯ ಪಾತ್ರ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ: ಇನ್ಸುಲಿನ್
T20 World Cup 2026: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ.? #T20 World Cup 2026: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ.?
ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್: ಬೋರ್‌ವೆಲ್‌ ಕೊರೆಸಲು ಸರ್ಕಾರವೇ ನೀಡತ್ತೆ 3 ಲಕ್ಷ ಸಹಾಯಧನ! #ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್: ಬೋರ್‌ವೆಲ್‌ ಕೊರೆಸಲು ಸರ್ಕಾರವೇ ನೀಡತ್ತೆ 3 ಲಕ್ಷ ಸಹಾಯಧನ!
ರಾಮಜನ್ಮ ಭೂಮಿಯಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಮೋದಿ! “ಕೇಸರಿ ಧ್ವಜ”ದ ವಿಶೇಷತೆಗಳೇನು ? #ರಾಮಜನ್ಮ ಭೂಮಿಯಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಮೋದಿ! “ಕೇಸರಿ ಧ್ವಜ”ದ ವಿಶೇಷತೆಗಳೇನು ?
ರಾಮಜನ್ಮ ಭೂಮಿಯಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಮೋದಿ! “ಕೇಸರಿ ಧ್ವಜ”ದ ವಿಶೇಷತೆಗಳೇನು ? - ShareChat
ರಾಮಜನ್ಮ ಭೂಮಿಯಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಮೋದಿ! “ಕೇಸರಿ ಧ್ವಜ”ದ ವಿಶೇಷತೆಗಳೇನು ? - AIN Kannada
ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ರಾಮಮಂದಿರದಲ್ಲಿ ಧರ್ಮ ಧ್ವಜಾರೋಹಣ ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಧಾನಿ ಮೋದಿ 22 ಅಡಿ ಎತ್ತರದ ಕೇಸರಿ ಧ್ವಜವನ್ನು ಹಾರಿಸಿ, ಸಾಧುಗಳು, ಗಣ್ಯರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಧ್ವಜಾರೋಹಣ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೋದಿ ಅವರಿಗೆ ಸಾಥ್ ನೀಡಿದರು. https://ainkannada.com/you-can-get-your-ration-card-instantly-by-sitting-at-home-its-easy-to-download-on-your-mobile/ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ, ಪ್ರಧಾನಿ ಮೋದಿ ಮತ್ತು ಮೋಹನ್ ಭಾಗವತ್ ರಾಮ ದರ್ಬಾರ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗರ್ಭಗುಡಿಯಲ್ಲಿ
ಶೂಟಿಂಗ್‌ ಮುಗಿಸಿದ ವಿಜಯ್ ಸೇತುಪತಿ ಪುರಿ ಜಗನ್ನಾಥ್‌ ಸಿನಿಮಾ #ಶೂಟಿಂಗ್‌ ಮುಗಿಸಿದ ವಿಜಯ್ ಸೇತುಪತಿ ಪುರಿ ಜಗನ್ನಾಥ್‌ ಸಿನಿಮಾ
ರಕುಲ್ ಪ್ರೀತ್ ಸಿಂಗ್ ಹೆಸರಿನಲ್ಲಿ ದೋಖಾ: ಎಚ್ಚರಿಕೆ ನೀಡಿದ ನಟಿ #ರಕುಲ್ ಪ್ರೀತ್ ಸಿಂಗ್ ಹೆಸರಿನಲ್ಲಿ ದೋಖಾ: ಎಚ್ಚರಿಕೆ ನೀಡಿದ ನಟಿ
ಟಪ್ಪಾಂಗುಚ್ಚಿ ಬೀಟ್‌ಗೆ ಪ್ರಭಾಸ್ ಮ್ಯಾಜಿಕ್ ಸ್ಟೆಪ್: ‘ರೆಬೆಲ್ ಸಾಬ್’ ಹಾಡಿಗೆ ನೆಟ್ಟಿಗರು ಫಿದಾ #ಟಪ್ಪಾಂಗುಚ್ಚಿ ಬೀಟ್‌ಗೆ ಪ್ರಭಾಸ್ ಮ್ಯಾಜಿಕ್ ಸ್ಟೆಪ್: ‘ರೆಬೆಲ್ ಸಾಬ್’ ಹಾಡಿಗೆ ನೆಟ್ಟಿಗರು ಫಿದಾ
ಟಪ್ಪಾಂಗುಚ್ಚಿ ಬೀಟ್‌ಗೆ ಪ್ರಭಾಸ್ ಮ್ಯಾಜಿಕ್ ಸ್ಟೆಪ್: ‘ರೆಬೆಲ್ ಸಾಬ್’ ಹಾಡಿಗೆ ನೆಟ್ಟಿಗರು ಫಿದಾ - ShareChat
ಟಪ್ಪಾಂಗುಚ್ಚಿ ಬೀಟ್‌ಗೆ ಪ್ರಭಾಸ್ ಮ್ಯಾಜಿಕ್ ಸ್ಟೆಪ್: ‘ರೆಬೆಲ್ ಸಾಬ್’ ಹಾಡಿಗೆ ನೆಟ್ಟಿಗರು ಫಿದಾ - AIN Kannada
ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಟಿಸಿರುವ ಬಹುನಿರೀಕ್ಷಿತ ಹಾರರ್-ಕಾಮಿಡಿ ಡ್ರಾಮಾ ‘ದಿ ರಾಜಾಸಾಬ್’ ಈಗಾಗಲೇ ಟ್ರೇಲರ್ ಮೂಲಕ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹುಟ್ಟಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ದಕ್ಷಿಣ ರಾಜ್ಯಗಳು ಮಾತ್ರವಲ್ಲದೆ ಹಿಂದಿ ಮಾರುಕಟ್ಟೆಯಲ್ಲಿಯೂ ಭಾರೀ ಬೇಡಿಕೆ ನಿರ್ಮಾಣವಾಗಿದೆ. ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇತ್ತೀಚೆಗಷ್ಟೇ ಬಿಡುಗಡೆಗೊಂಡ ‘ರೆಬೆಲ್ ಸಾಬ್’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿದೆ. ಟಪ್ಪಾಂಗುಚ್ಚಿ ಮೈಕಟ್ಟಿನಲ್ಲಿರುವ ಈ ಹಾಡಿನಲ್ಲಿ ಪ್ರಭಾಸ್ ಕಲರ್ಫುಲ್ ಶರ್ಟ್ ಧರಿಸಿ ಸ್ಟೈಲಿಷ್
ಮನೆಯಲ್ಲೇ ಕೂತು ಕ್ಷಣಮಾತ್ರದಲ್ಲಿ “ರೇಷನ್ ಕಾರ್ಡ್” ಪಡೆಯಬಹುದು.! ಮೊಬೈಲ್ʼನಲ್ಲಿ ಡೌನ್ಲೋಡ್ ಮಾಡಿಕೊಳ್ಳೋದು ಸುಲಭ #ಮನೆಯಲ್ಲೇ ಕೂತು ಕ್ಷಣಮಾತ್ರದಲ್ಲಿ “ರೇಷನ್ ಕಾರ್ಡ್” ಪಡೆಯಬಹುದು.! ಮೊಬೈಲ್ʼನಲ್ಲಿ ಡೌನ್ಲೋಡ್ ಮಾಡಿಕೊಳ್ಳೋದು ಸುಲಭ