AIN KANNADA
ShareChat
click to see wallet page
@ainlive
ainlive
AIN KANNADA
@ainlive
****
T20 World Cup: ಇಂಡೋ–ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ: ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ? #T20 World Cup: ಇಂಡೋ–ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ: ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ?
ಧನುಶ್‌ಗೆ 20 ಕೋಟಿ ಕಾನೂನು ನೋಟಿಸ್: ‘ನಾನ್ ರುದ್ರನ್’ ಚಿತ್ರ ವಿಳಂಬಕ್ಕೆ ನಿರ್ಮಾಪಕರ ಕಠಿಣ ಕ್ರಮ #ಧನುಶ್‌ಗೆ 20 ಕೋಟಿ ಕಾನೂನು ನೋಟಿಸ್: ‘ನಾನ್ ರುದ್ರನ್’ ಚಿತ್ರ ವಿಳಂಬಕ್ಕೆ ನಿರ್ಮಾಪಕರ ಕಠಿಣ ಕ್ರಮ
ಬಿಗ್‌ಬಾಸ್ ಬಳಿಕವೂ ಮುಂದುವರಿದ ಅಶ್ವಿನಿ–ಚೈತ್ರಾ ಜಗಳ: ವೈಯಕ್ತಿಕ ಮಟ್ಟಕ್ಕೆ ಇಳಿದ ವಾಗ್ದಾಳಿ #ಬಿಗ್‌ಬಾಸ್ ಬಳಿಕವೂ ಮುಂದುವರಿದ ಅಶ್ವಿನಿ–ಚೈತ್ರಾ ಜಗಳ: ವೈಯಕ್ತಿಕ ಮಟ್ಟಕ್ಕೆ ಇಳಿದ ವಾಗ್ದಾಳಿ
ಅಲ್ಲು ಸಿರೀಶ್ ಮನೆಯಲ್ಲಿ ಮದುವೆ ಸಂಭ್ರಮ: ಅರಿಶಿನ ಶಾಸ್ತ್ರದ ವಿಡಿಯೋ ವೈರಲ್ #ಅಲ್ಲು ಸಿರೀಶ್ ಮನೆಯಲ್ಲಿ ಮದುವೆ ಸಂಭ್ರಮ: ಅರಿಶಿನ ಶಾಸ್ತ್ರದ ವಿಡಿಯೋ ವೈರಲ್
ಈ ದೇಶದಲ್ಲಿ ಎಕ್ಸ್‌- ಗರ್ಲ್‌ಫ್ರೆಂಡ್‌ʼಗಳಿಗೂ ಪರಿಹಾರ ಕೊಡಬೇಕು! ಏನಿದು ಪಾರ್ಟಿಂಗ್ ಫೀ? #ಈ ದೇಶದಲ್ಲಿ ಎಕ್ಸ್‌- ಗರ್ಲ್‌ಫ್ರೆಂಡ್‌ʼಗಳಿಗೂ ಪರಿಹಾರ ಕೊಡಬೇಕು! ಏನಿದು ಪಾರ್ಟಿಂಗ್ ಫೀ?
ಹೃದಯವೇ? ಮೆದುಳು? ಸಾವಿನ ಬಳಿಕ ಮೊದಲು ಕಾರ್ಯ ನಿಲ್ಲಿಸುವ ಅಂಗ ಯಾವುದು? #ಹೃದಯವೇ? ಮೆದುಳು? ಸಾವಿನ ಬಳಿಕ ಮೊದಲು ಕಾರ್ಯ ನಿಲ್ಲಿಸುವ ಅಂಗ ಯಾವುದು?
ಹೃದಯವೇ? ಮೆದುಳು? ಸಾವಿನ ಬಳಿಕ ಮೊದಲು ಕಾರ್ಯ ನಿಲ್ಲಿಸುವ ಅಂಗ ಯಾವುದು? - ShareChat
ಹೃದಯವೇ? ಮೆದುಳು? ಸಾವಿನ ಬಳಿಕ ಮೊದಲು ಕಾರ್ಯ ನಿಲ್ಲಿಸುವ ಅಂಗ ಯಾವುದು? - AIN Kannada
ಒಬ್ಬ ವ್ಯಕ್ತಿ ಮೃತಪಟ್ಟ ತಕ್ಷಣ ದೇಹದ ಎಲ್ಲಾ ಅಂಗಗಳು ಒಂದೇ ಸಮಯದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಿಲ್ಲ. ಪ್ರತಿ ಅಂಗವು ತನ್ನ ಆಮ್ಲಜನಕದ ಅವಶ್ಯಕತೆ ಮತ್ತು ರಕ್ತಪ್ರವಾಹದ ಮೇಲೆ ಅವಲಂಬಿಸಿ ವಿಭಿನ್ನ ಅವಧಿಯಲ್ಲಿ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಈ ಪ್ರಕ್ರಿಯೆ ತಿಳಿದುಕೊಳ್ಳುವುದು ಸಾವಿನ ವೈಜ್ಞಾನಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲ, ಅಂಗದಾನ ಪ್ರಕ್ರಿಯೆಗೆ ಸಹ ಮಹತ್ವದ್ದಾಗಿದೆ. ಮೊದಲು ಮೆದುಳಿಗೆ ಪರಿಣಾಮ ಸಾವಿನ ಬಳಿಕ ಹೃದಯ ಬಡಿತ ನಿಲ್ಲುತ್ತಿದ್ದಂತೆಯೇ ದೇಹದಾದ್ಯಂತ ಆಮ್ಲಜನಕ ಪೂರೈಕೆ ಕಡಿತಗೊಳ್ಳುತ್ತದೆ. ಮೆದುಳಿಗೆ ಹೆಚ್ಚಿನ ಆಮ್ಲಜನಕ ಅಗತ್ಯವಿರುವುದರಿಂದ
ಬಿಕ್ಲು ಶಿವ ಕೊಲೆ ಪ್ರಕರಣ: ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಬಳಿಕ ಕೋರ್ಟ್ʼ​​ಗೆ ಹಾಜರ್! #ಬಿಕ್ಲು ಶಿವ ಕೊಲೆ ಪ್ರಕರಣ: ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಬಳಿಕ ಕೋರ್ಟ್ʼ​​ಗೆ ಹಾಜರ್!
ಬಿಕ್ಲು ಶಿವ ಕೊಲೆ ಪ್ರಕರಣ: ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಬಳಿಕ ಕೋರ್ಟ್ʼ​​ಗೆ ಹಾಜರ್! - ShareChat
ಬಿಕ್ಲು ಶಿವ ಕೊಲೆ ಪ್ರಕರಣ: ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಬಳಿಕ ಕೋರ್ಟ್ʼ​​ಗೆ ಹಾಜರ್! - AIN Kannada
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಬೈರತಿ ಬಸವರಾಜ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಕನಿಷ್ಠ ಐದು ದಿನಗಳ ಪೊಲೀಸ್ ಕಸ್ಟಡಿಗೆ ಮನವಿ ಮಾಡುವ ಸಾಧ್ಯತೆ ಇದೆ. ಕೊಲೆಯಾದ ಬಿಕ್ಲು ಶಿವ ಮತ್ತು ಆರೋಪಿಗಳಾದ ಅಜಿತ್ ಹಾಗೂ ಬೈರತಿ ಬಸವರಾಜ್ ನಡುವಿನ ವ್ಯವಹಾರ ಸಂಬಂಧಿತ ಮಾಹಿತಿ ಕುರಿತು ವಿಚಾರಣೆ ನಡೆಸಲು ಅಧಿಕಾರಿಗಳು ಕಸ್ಟಡಿ ಕೇಳಲು ಮುಂದಾಗಿದ್ದಾರೆ. https://ainkannada.com/if-you-make-these-mistakes-regarding-money-you-will-definitely-face-difficulties/
₹60 ಕೋಟಿ ಆಫರ್‌ಗೆ ‘ನೋ’ ಎಂದ ವಿಜಯ್ ದೇವರಕೊಂಡ–ರಶ್ಮಿಕಾ: ಖಾಸಗಿ ಮದುವೆಗೆ OTTಗೆ ಎಂಟ್ರಿ ಇಲ್ಲ! #₹60 ಕೋಟಿ ಆಫರ್‌ಗೆ ‘ನೋ’ ಎಂದ ವಿಜಯ್ ದೇವರಕೊಂಡ–ರಶ್ಮಿಕಾ: ಖಾಸಗಿ ಮದುವೆಗೆ OTTಗೆ ಎಂಟ್ರಿ ಇಲ್ಲ!
ಕುಂಭಮೇಳದ ಹೂಮಾಲೆ ಮಾರಾಟದಿಂದ ಚಿತ್ರರಂಗಕ್ಕೆ: ಮೊನಾಲಿಸಾ ಮೊದಲ ಸಂಭಾವನೆ ಹುಡುಗಿಯರ ಶಾಲೆಗೆ! #ಕುಂಭಮೇಳದ ಹೂಮಾಲೆ ಮಾರಾಟದಿಂದ ಚಿತ್ರರಂಗಕ್ಕೆ: ಮೊನಾಲಿಸಾ ಮೊದಲ ಸಂಭಾವನೆ ಹುಡುಗಿಯರ ಶಾಲೆಗೆ!
₹9 ಕೋಟಿ ಚೆಕ್ ಬೌನ್ಸ್ ಪ್ರಕರಣ: ಜೈಲಿಗೆ ಶರಣಾದ ರಾಜ್‌ಪಾಲ್ ಯಾದವ್ – ಎರಡು ತಿಂಗಳ ಹಿಂದಿನ ವೃಂದಾವನ ವಿಡಿಯೋ ವೈರಲ್! #₹9 ಕೋಟಿ ಚೆಕ್ ಬೌನ್ಸ್ ಪ್ರಕರಣ: ಜೈಲಿಗೆ ಶರಣಾದ ರಾಜ್‌ಪಾಲ್ ಯಾದವ್ – ಎರಡು ತಿಂಗಳ ಹಿಂದಿನ ವೃಂದಾವನ ವಿಡಿಯೋ ವೈರಲ್!