🛕 ಶ್ರೀ ಮಾಣಿಕ ಪ್ರಭು ವಿರಕ್ತ ಮಠ 🛕
📍 ಮಾಣಿಕ ನಗರ (ಐಗಳಿ ಕ್ರಾಸ್)
ತಾ. ಅಥಣಿ | ಜಿ. ಬೆಳಗಾವಿ
━━━━━━━━━━━━━━━━━━━━━━━
📢📢 ಮುಖ್ಯ ಸೂಚನೆ / ವಿನಂತಿ 📢📢
━━━━━━━━━━━━━━━━━━━━━━━
🙏 ಮಾಣಿಕ ಪ್ರಭು ಜಾತ್ರೆಗೆ ಬರುವ ಎಲ್ಲಾ ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 🙏
🐄🐂 ಜಾತ್ರೆಗೆ ತರುವ ದನಗಳನ್ನು ದಿನಾಂಕ 👉 01/03/2026 ನಂತರ ಮಾತ್ರ ತೆಗೆದುಕೊಂಡು ಬರಬೇಕು.
⚠️ 01/03/2026 ಕ್ಕಿಂತ ಮೊದಲು ಬಂದಲ್ಲಿ ಯಾವುದೇ ರೀತಿಯ ವ್ಯವಸ್ಥೆಯನ್ನು ಮಠದಿಂದ ಮಾಡಲಾಗುವುದಿಲ್ಲ.
🗓️ ಶ್ರೀ ಮಠದ ಜಾತ್ರೆ 02/03/2026 ರಿಂದ ಪ್ರಾರಂಭವಾಗುತ್ತದೆ.
👥 ಶ್ರೀ ಮಠದ ಕಮಿಟಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗುರು ಹಿರಿಯರ ನಿರ್ಣಯದಂತೆ
📌 01/03/2026 ನಂತರ ಮಾತ್ರ ದನಗಳನ್ನು ತರಬೇಕೆಂದು ಸುತ್ತಮುತ್ತಲಿನ ಎಲ್ಲಾ ಗ್ರಾಮದ ಭಕ್ತಾದಿಗಳಿಗೆ ವಿನಂತಿ.
━━━━━━━━━━━━━━━━━━━━━━━
🤝 ದಯವಿಟ್ಟು ಸಹಕರಿಸಿರಿ 🤝
━━━━━━━━━━━━━━━━━━━━━━━
— ಶ್ರೀ ಮಠದ ಕಮಿಟಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, #💪ಉತ್ತರ ಕರ್ನಾಟಕ ಮಂದಿ #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #💪 ಜೈ ಹನುಮಾನ್ 🚩 #🙏 ಭಕ್ತಿ ವಿಡಿಯೋಗಳು 🌼
*ಬಾಗಲಕೋಟ ಜಿಲ್ಲಾ ಪೋಲೀಸ ಪಥಸಂಚಲನ 💐🌹
#ಬಾಗಲಕೋಟ #ಪೋಲೀಸ #policeofficer #dysp #🔴ನಮ್ಮ ಕರ್ನಾಟಕ🟡 #✍🏻ದೇಶಭಕ್ತಿ ಶಾಯರಿ #💪ಉತ್ತರ ಕರ್ನಾಟಕ ಮಂದಿ #🎖️ಸಲಾಂ ಸೈನಿಕ #🙏ದೇಶಭಕ್ತಿ ವೀಡಿಯೋಸ್
ಶ್ರೀ ಕೋಡಿಮಠ ಮಹಾಸಂಸ್ಥಾನ ಶ್ರೀ ಮಠದ ಜಾತ್ರಾಮಹೋತ್ಸವ ಆಮಂತ್ರಣ
ಶ್ರೀಕ್ಷೇತ್ರ ಹಾರನಹಳ್ಳಿ ತಾಃ ಅರಸಿಕೇರೆ ಜಿಃ ಹಾಸನ
🙏🏼🌹🚩🛕
#kodimath #olemath #hasan #kalajnyana #🔱ಮಲೆ ಮಹದೇಶ್ವರ🙏 #🔴ನಮ್ಮ ಕರ್ನಾಟಕ🟡 #🙏 ಭಕ್ತಿ ವಿಡಿಯೋಗಳು 🌼 #💪 ಜೈ ಹನುಮಾನ್ 🚩 #🔱 ಭಕ್ತಿ ಲೋಕ
ಶ್ರೀ ಚಂದ್ರಗಿರಿದೇವಿ ಶ್ರೀ ಗುರು ಚಕ್ರವರ್ತಿ ಸದಾಶಿವ
ಶ್ರೀ ಗುರು ಗಂಗಯ್ಯ ಸ್ವಾಮಿಯಗಳವರ ಮಠದ ಜಾತ್ರಾ ಮಹೋತ್ಸವ ರವಿವಾರ ದಿನಾಂಕ ೨೨=೦೨=೨೦೨೬ ರಂದು ಸಾಯಂಕಾಲ ೦೫=೦೦ ಮಹಾರಥೋತ್ಸವ ಜರಗುವದು
ಸುಕ್ಷೇತ್ರ ಬುದ್ನಿ ( ಖುರ್ದ ) ತಾಃ ರಾಮದುರ್ಗ ಜಿಃ ಬೆಳಗಾವಿ🙏🏼💐🚩🛕
#ಚಂದ್ರಗೀರಿದೇವಿ #ಸದಾಶಿವಮುತ್ಯಾರ #ಗಂಗಯ್ಯಸ್ವಾಮಿಗಳು #ಮಹಾರಥೋತ್ಸವ #ರಾಮದುರ್ಗ #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #🙏 ಭಕ್ತಿ ವಿಡಿಯೋಗಳು 🌼 #🔱ಮಲೆ ಮಹದೇಶ್ವರ🙏 #💪 ಜೈ ಹನುಮಾನ್ 🚩
ಆತ್ಮೀಯ ಹಿರಿಯರು ನ್ಯಾಯವಾದಿಗಳು ಹಾಗೂ ಮಾರ್ಗದರ್ಶಕರು ಕಾಂಗ್ರೆಸ್ಸ ಪಕ್ಷದ ಹಿರಿಯ ಮುಖಂಡರು ಕಡಕೋಳ ಹಿರಿಯರು ಆದ
ಶ್ರೀ ಯುತ ಎನ್ ಎಸ್ ದೇವರವರ ಸರ್ ಅವರಿಗೆ ೭೫ ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸರ್ 🌹🎂
#happybirthday #celebration #congress #layers #🔴ನಮ್ಮ ಕರ್ನಾಟಕ🟡 #🌟ಪವರ್ ಸ್ಟಾರ್ ಅಪ್ಪು 💐 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #🔱 ಭಕ್ತಿ ಲೋಕ
೨೦೨೬ ರ ಪರಾಭವ ಸಂವತ್ಸರ ಕಾಲಜ್ಞಾನ ಬೆಂಕಿ ಭವಿಷ್ಯ
ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾರ ಬೆಂಕಿ🔥 ಮಹಾಸಂಸ್ಥಾನ ಹೋಸಬಬಲಾದಿಮಠ ಸುಕ್ಷೇತ್ರ ಜಮಖಂಡಿ
ಶ್ರೀ ಮಠದ ಕಾಲಜ್ಞಾನವನ್ನು
ಪರಮ ಪೂಜ್ಯ ಶ್ರೀ ಶಿವರುದ್ರಯ್ಯ ಸದಾಶಿವ ಹಿರೇಮಠ ಅಜ್ಜನವರು ೨೦೨೬ ರ ಸಾರಿದರು
#jamakhandi #hosababaldimath##viralreels #kalajnyana #Bagalkot #karnataka #maharashtra
#🔴ನಮ್ಮ ಕರ್ನಾಟಕ🟡 #💪 ಜೈ ಹನುಮಾನ್ 🚩 #🙏 ಭಕ್ತಿ ವಿಡಿಯೋಗಳು 🌼 #🔱 ಭಕ್ತಿ ಲೋಕ #🔱ಮಲೆ ಮಹದೇಶ್ವರ🙏
*ಇಂದು ಶ್ರೀ ಲೋಕನಾಥೇಶ್ವರ ಜಾತ್ರಾಮಹೋತ್ಸವ ಹಾಗೂ ರಥೋತ್ಸವ ಸಾಯಂಕಾಲ ವಿಜೃಂಭಣೆಯಿಂದ ಜರುಗುವದು ಶ್ರೀಕ್ಷೇತ್ರ ಲೋಕಾಪೂರ🙏🏼🌹🚩🛕
#lokupur #mudhol #jamakhandi #Udayavani #vijayakaranataka
#🔱ಮಲೆ ಮಹದೇಶ್ವರ🙏 #🔴ನಮ್ಮ ಕರ್ನಾಟಕ🟡 #🔱 ಭಕ್ತಿ ಲೋಕ #💪 ಜೈ ಹನುಮಾನ್ 🚩 #🙏 ಭಕ್ತಿ ವಿಡಿಯೋಗಳು 🌼
ಸಹೃದಯದ ಭಕ್ತರಲ್ಲಿ ಸವಿನಯ ಪ್ರಾರ್ಥನೆ ಏನೆಂದರೆ :
ಇವತ್ತು ಶುಕ್ರವಾರ ಸಾಯಂಕಾಲ 7: ಗಂಟೆಗೆ ಪೂಜ್ಯಶ್ರೀ ಆನಂದ ದೇವರ ಜನ್ಮದಿನವನ್ನು ಚಿಕ್ಕಪಡಸಲಗಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲು ನಿಶ್ಚಯಿಸಿದ್ದು. ನಿಮ್ಮೂರಿನ ಸಕಲ ಸದ್ಭಕ್ತರನ್ನು ಈ ಒಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದು ಪೂಜ್ಯರ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಭಕ್ತಿಯ ವಿನಂತಿ. 🙏🙏
#olemath #jamakhandi #Chikkapadasalagi #bharatdey #celebration
#🙏 ಭಕ್ತಿ ವಿಡಿಯೋಗಳು 🌼 #🔴ನಮ್ಮ ಕರ್ನಾಟಕ🟡 #🔱 ಭಕ್ತಿ ಲೋಕ #🔱ಮಲೆ ಮಹದೇಶ್ವರ🙏 #💪 ಜೈ ಹನುಮಾನ್ 🚩
*ಪಟ್ಟಾಧಿಕಾರ ಮಹೋತ್ಸವ ಹಾಗೂ ಜನ್ಮ ದಿನದ ಭಕ್ತಿಯ ಪೂರ್ವಕ ದಿರ್ಘ ದಂಡ ಪ್ರಣಾಮಗಳು ಬುದ್ದಿ 🙏🏼💐*ಆತ್ಮೀಯ ಪರಮ ಪೂಜ್ಯರಾದ
ಶ್ರೀ ಷ ಬ್ರ ವೀರಭದ್ರ ಶಿವಾಚಾರ್ಯರು
ಸುಕ್ಷೇತ್ರ ಅಂದೇವಾಡಿ ತಾಃ ಅಕ್ಕಲಕೋಟ
ಜಿಃ ಸೊಲ್ಲಾಪುರ ಪೂಜ್ಯರಿಗೆ ಜನ್ಮ ದಿನದ ಭಕ್ತಿಯ ಪೂರ್ವಕ ದಿರ್ಘ ದಂಡ ಪ್ರಣಾಮಗಳು ಬುದ್ದಿ
🙏🏼🙏🏼🌺🪷🚩🚩🎂🍪
#ಅಂದೇವಾಡಿ #🔱 ಭಕ್ತಿ ಲೋಕ #💪 ಜೈ ಹನುಮಾನ್ 🚩 #🙏 ಭಕ್ತಿ ವಿಡಿಯೋಗಳು 🌼 #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ
ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ೧೩ ನೇಯ ಪಿಠಾದಿಪತಿಗಳಾದ
ಶ್ರೀ ಪಕಿರ ಸಿದ್ದರಾಮ ಮಹಾಸ್ವಾಮಿಗಳ ಅಜ್ಜನವರಿಗೆ ಜನ್ಮದಿನದ ಭಕ್ತಿ ಪೂರ್ವಕ
ದಿರ್ಘ ದಂಡ ಪೂಣಾಮಗಳು ಬುದ್ದಿ
🙏🏼🙏🏼🌷🪷🚩🚩🎂🍪
ಶ್ರೀ ಜಗದ್ಗುರು ಫಕೀರೇಶ್ವರ ಬಾವೈಕ್ಯತಾ ಸಂಸ್ಥಾನಪಿಠ ಶಿರಹಟ್ಟಿ ಜಿಲ್ಲಾ ಗದಗ
🙏🏼🙏🏼🌷🪷🎂🍪🚩🚩🛕🛕 #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 #🔱ಮಲೆ ಮಹದೇಶ್ವರ🙏











