ಉತ್ತರ ಕರ್ನಾಟಕ ಮೀಮ್ಸ್ ಅಡ್ಡ
ShareChat
click to see wallet page
@chandruindia
chandruindia
ಉತ್ತರ ಕರ್ನಾಟಕ ಮೀಮ್ಸ್ ಅಡ್ಡ
@chandruindia
19.k followers thanks 🙏
ಗ್ರೇಟ್ ವ್ಯಕ್ತಿ ❤️🙌 #📘 Education 🖍️ #🎥 Motivational ಸ್ಟೇಟಸ್ #🕉️ ಶುಭ ಶುಕ್ರವಾರ #😢ಯಾಕೋ ಬೇಜಾರು
📘 Education 🖍️ - ఆన్ను' 150 మశ్శి ದತ್ತು ಪಡೆದ ಖ್ಯಾತ ನೆಟ లారిన్సా ರಾಘವ್ Uke MEMES | Hodai p4ರ రాఫివా లారిన్సా 150 మెశ్ళళన్ను దశ్తు ఎడిదు ಕೋಟ್ಟು ಅವರಿಗೆ ಬೇಕಾದ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ತನ್ನ ಮಕ್ಕಳಂತೆ ನೋಡ್ಕ ಕೊಳ್ಳುದ್ದಾರೆ, ಇಂತಹ ಮಹಾನ್ ಕಲಾವಿದನ ಒಳ್ಳದುತನ ಕೂಡ ಒಂದೇ ಒಂದು ನ್ಯೂಸ್ ಚಾನಲ್ ನಲ್ಲಿ ಪ್ರಸಾರವಾಗಿಲ್ಲ ( ఆన్ను' 150 మశ్శి ದತ್ತು ಪಡೆದ ಖ್ಯಾತ ನೆಟ లారిన్సా ರಾಘವ್ Uke MEMES | Hodai p4ರ రాఫివా లారిన్సా 150 మెశ్ళళన్ను దశ్తు ఎడిదు ಕೋಟ್ಟು ಅವರಿಗೆ ಬೇಕಾದ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ತನ್ನ ಮಕ್ಕಳಂತೆ ನೋಡ್ಕ ಕೊಳ್ಳುದ್ದಾರೆ, ಇಂತಹ ಮಹಾನ್ ಕಲಾವಿದನ ಒಳ್ಳದುತನ ಕೂಡ ಒಂದೇ ಒಂದು ನ್ಯೂಸ್ ಚಾನಲ್ ನಲ್ಲಿ ಪ್ರಸಾರವಾಗಿಲ್ಲ ( - ShareChat
ನಿಜವಾಗ್ಲೂ ಇವರು ಗ್ರೇಟ್ 🙏✅ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #📘 Education 🖍️ #🙏ನಮಸ್ಕಾರ
✍️ ಮೋಟಿವೇಷನಲ್ ಕೋಟ್ಸ್ - "ಇದು ಮಾನವೀಯತೆ" ಕಾಲಿಗೆ ಶೂ ಅಥವಾ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಶಾಲೆಗೆ ಬರುವ ಮಕ್ಕಳಿಗೆ, UK MEMES | dda ಶೂ ಕೊಡಿಸುವ ಕಾರ್ಯಕ್ಕೆ ಕೈಹಾಕಿದ ಐಎಎಸ್ ಅಧಿಕಾರಿ ಜಿತೇಂದ್ರ ಕುಮಾರ್ ಸೋನಿ  1.5ಲಕ್ಷಕ್ಕೂ ಅಧಿಕ ಶಾಲೆ ಮಕ್ಕಳಿಗೆ ಉಚಿತ ಶೂ ನೀಡಿದ್ದಾರೆ. ಇವರ ಈ ಸಾಮಾಜಿಕ ಕಾಯಕಕ್ಕೆ ಮೆಚ್ಚುಗೆ ಇರಲಿ. "ಇದು ಮಾನವೀಯತೆ" ಕಾಲಿಗೆ ಶೂ ಅಥವಾ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಶಾಲೆಗೆ ಬರುವ ಮಕ್ಕಳಿಗೆ, UK MEMES | dda ಶೂ ಕೊಡಿಸುವ ಕಾರ್ಯಕ್ಕೆ ಕೈಹಾಕಿದ ಐಎಎಸ್ ಅಧಿಕಾರಿ ಜಿತೇಂದ್ರ ಕುಮಾರ್ ಸೋನಿ  1.5ಲಕ್ಷಕ್ಕೂ ಅಧಿಕ ಶಾಲೆ ಮಕ್ಕಳಿಗೆ ಉಚಿತ ಶೂ ನೀಡಿದ್ದಾರೆ. ಇವರ ಈ ಸಾಮಾಜಿಕ ಕಾಯಕಕ್ಕೆ ಮೆಚ್ಚುಗೆ ಇರಲಿ. - ShareChat
ಇವರಿಗೆ ಒಂದು ಮೆಚ್ಚುಗೆ ಇರಲಿ ❤️ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #📘 Education 🖍️ #🙏ನಮಸ್ಕಾರ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - శాలినల్లి104 వులా ఆబ్సా &০@e ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ ರೋಹತ್ ಚೌಧರಿ. UK MEMES ADDU ಕಿಸ್ತಾನದ ವ್ಯಕ್ತಿಯೊಬ್ಬರು 534 ಪುಷ್ ಆಪ್ಗಳನ್ನು স ದಾಖಲೆಯನ್ನು ಚೌಧರಿ ಮುರಿದಿದ್ದಾರೆ. ಈ ூலல ದಾಖಲೆಯನ್ನು ಪ್ರತಿ ಭಾರತೀಯನಿಗೂ ಅರ್ಪಿಸಿದ್ದಾರೆ. శాలినల్లి104 వులా ఆబ్సా &০@e ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ ರೋಹತ್ ಚೌಧರಿ. UK MEMES ADDU ಕಿಸ್ತಾನದ ವ್ಯಕ್ತಿಯೊಬ್ಬರು 534 ಪುಷ್ ಆಪ್ಗಳನ್ನು স ದಾಖಲೆಯನ್ನು ಚೌಧರಿ ಮುರಿದಿದ್ದಾರೆ. ಈ ூலல ದಾಖಲೆಯನ್ನು ಪ್ರತಿ ಭಾರತೀಯನಿಗೂ ಅರ್ಪಿಸಿದ್ದಾರೆ. - ShareChat
https://suddiprapancha.com/karnataka-students-free-bus-pass-updates/ #🙏ನಮಸ್ಕಾರ #📘 Education 🖍️ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
🙏ನಮಸ್ಕಾರ - ವಿದ್ಯಾರ್ಥಿಗಳಿಗೆ ಕರ್ನಾಟಕ ಪಾಸ್! లuజికె ಬಸ್ ಸರ್ಕಾರದಿಂದ ಬಿಗ್ ಗುಡ್ ನ್ಯೂಸ್ KSRTC 100% BUS PASS ಉಚಿತ  ٥٨٤٧٥ ٥٨ KSRTC BMTC NWKRTC KKRTC ವಿದ್ಯಾರ್ಥಿಗಳಿಗೆ ಕರ್ನಾಟಕ ಪಾಸ್! లuజికె ಬಸ್ ಸರ್ಕಾರದಿಂದ ಬಿಗ್ ಗುಡ್ ನ್ಯೂಸ್ KSRTC 100% BUS PASS ಉಚಿತ  ٥٨٤٧٥ ٥٨ KSRTC BMTC NWKRTC KKRTC - ShareChat
#📰ಇಂದಿನ ಅಪ್ಡೇಟ್ಸ್ 📲 ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ (FIFA World Cup) ಅಚ್ಚರಿಯ ಫಲಿತಾಂಶಗಳು ಕಂಡುಬರುತ್ತಿವೆ. ಈಗಾಗಲೇ ಕ್ವಾರ್ಟರ್​ಫೈನಲ್​ನಲ್ಲಿ 5 ಬಾರಿಯ ವಿಶ್ವಚಾಂಪಿಯನ್​ ಬ್ರೆಜಿಲ್​ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ನೇತೃತ್ವದ ಬಲಿಷ್ಠ ಪೋರ್ಚುಗಲ್ ತಂಡ ಕೂಡ ಟೂರ್ನಿಯಿಂದ ಔಟಾಗಿದೆ. ಶನಿವಾರ ರಾತ್ರಿ ನಡೆದ ರೋಚಕ ಕ್ವಾರ್ಟರ್‌ ಫೈನಲ್​ನ ಪಂದ್ಯದಲ್ಲಿ ಮುನ್ಪಡೆ ಆಟಗಾರ ಯೂಸೆಫ್ ಎನ್-ನೆಸೈರಿ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಮೊರಾಕ್ಕೊ (Morocco vs Portugal) ತಂಡ ಫಿಫಾ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು. ಈ ಮೂಲಕ ಸೆಮೀಸ್ ತಲುಪಿದ ಮೊದಲ ಆಫ್ರಿಕನ್​ ರಾಷ್ಟ್ರ ಎಂಬ ದಾಖಲೆಯನ್ನೂ ಬರೆಯಿತು. #🤝 ರೊನಾಲ್ಡೊಗೆ ವಿರಾಟ್ ಸ್ಪೆಷಲ್ ಸಂದೇಶ #📰 ಡಿಸೆಂಬರ್ 12ರ ಅಪ್ಡೇಟ್ಸ್ 📢
📰ಇಂದಿನ ಅಪ್ಡೇಟ್ಸ್ 📲 - ShareChat
00:08
#🆕ಲೇಟೆಸ್ಟ್ ಅಪ್ಡೇಟ್ಸ್ 📰 ಬಸ್ ನಿಧಾನವಾಗಿ ಚಲಿಸುತ್ತಿದ್ದ ಕಾರಣ ದೊಡ್ಡ ಅವಘಡ ತಪ್ಪಿತು. ಬಸ್ ಇ-ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ. ಬಸ್ ಪ್ರಯಾಣಿಕರು ಹಾಗೂ ಇ-ರಿಕ್ಷಾದಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಸ್ ಢಿಕ್ಕಿ ಹೊಡೆದು ಗಾಯಗೊಂಡಿದ್ದ ವೃದ್ದರೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ #🚌 ಡ್ರೈವಿಂಗ್ ಮಾಡುವಾಗಲೇ ಹೃದಯಾಘಾತ! #📰 ಡಿಸೆಂಬರ್ 4ರ ಅಪ್ಡೇಟ್ಸ್ 📢
🆕ಲೇಟೆಸ್ಟ್ ಅಪ್ಡೇಟ್ಸ್ 📰 - ಲೇಟೆಸ್ಟ್ ಅಪ್ಲೇಟ್ಸ್ ಡ್ರೈವಿಂಗ್ ಮಾಡುವಾಗಲೇ ಹೃದಯಾಘಾತ ಜಬಲ್ಪುರ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಚಾಲಕನಿಗೆ ಹೃದಯಾಘಾತವಾಗಿದ್ದು , ಬಸ್ ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ . ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯ ಗೊಂಡಿದ್ದಾರೆ ... ಜಬಲ್ಪುರ : ಮಧ್ಯ ಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಚಾಲಕನಿಗೆ ಹೃದಯಾಘಾತವಾಗಿದ್ದು , ಬಸ್ ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ . chandruindia - ShareChat
#🎥ಟ್ರೆಂಡಿಂಗ್ ವೀಡಿಯೋಸ್📱 ಬಾಲಕನ ಮೇಲೆ ಅತ್ಯಾಚಾರವೆಸಗಿರುವುದು ಮಾತ್ರವಲ್ಲದೆ ಆತನ ಗೆಳೆಯರೇ ಆತನ ಖಾಸಗಿ ಅಂಗಗಳಿಗೆ ರಾಡ್‌ ಹಾಕಿ ಗಾಯಗೊಳಿಸಿದ್ದಾರೆ. ಆ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಮಾಹಿತಿ ತಿಳಿದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್, 'ದೆಹಲಿಯಲ್ಲಿ ಹುಡುಗರಿಗೆ ಕೂಡ ಸುರಕ್ಷತೆಯಿಲ್ಲ' ಎಂದು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್, '12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾರೆ ಮತ್ತು ಕೋಲುಗಳಿಂದ ಹೊಡೆದಿದ್ದಾರೆ. ನಂತರ ಆತನ ಗುಪ್ತಾಂಗಗಳಿಗೆ ರಾಡ್ ಹಾಕಿ ಹಿಂಸೆ ನೀಡಲಾಗಿದೆ. ಇದರಿಂದ ಆ ಬಾಲಕ ಪ್ರಜ್ಞಾಹೀನನಾಗಿದ್ದಾನೆ' ಎಂದಿದ್ದಾರೆ. #ಟ್ರೆಂಡಿಂಗ್ #📢 ಲೋಕಲ್ ಅಪ್ಡೇಟ್ಸ್ 📰 #😰 12 ವರ್ಷದ ಬಾಲಕನ ಮೇಲೆ ರೇಪ್!
🎥ಟ್ರೆಂಡಿಂಗ್ ವೀಡಿಯೋಸ್📱 - ShareChat
00:09