ದೀಪಾ ರಘು ರಾಮ್
ShareChat
click to see wallet page
@deepa7216
deepa7216
ದೀಪಾ ರಘು ರಾಮ್
@deepa7216
ಐ ಲವ್ ಶೇರ್ ಚಾಟ್
#❄️ರಂಗೋಲಿ
❄️ರಂಗೋಲಿ - OPPO F21 Pro OPPO F21 Pro - ShareChat
#❄️ರಂಗೋಲಿ
❄️ರಂಗೋಲಿ - OPPO F21 Pro OPPO F21 Pro - ShareChat
#❄️ರಂಗೋಲಿ
❄️ರಂಗೋಲಿ - OPPO F21 Pro OPPO F21 Pro - ShareChat
*ಭಗವದ್ಗೀತೆ ಅಧ್ಯಾಯ-1* *ಅಧ್ಯಾಯ-1* *ಶ್ಲೋಕ - 1* ಧೃತರಾಷ್ಟ್ರ ಉವಾಚ । ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥ ಧೃತರಾಷ್ಟ್ರ ಉವಾಚ- ಧೃತರಾಷ್ಟ್ರ ಕೇಳಿದನು: ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ಸಂಜಯ - ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ? ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ 'ಜೀವದ' ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೆ ಏನೂ ಗೊತ್ತಿಲ್ಲ ಎನ್ನುವ ವಿಷಯ ಕೂಡಾ ನಮಗೆ ಗೊತ್ತಿಲ್ಲ! ಆದ್ದರಿಂದ ಗೀತೆ ಧೃತರಾಷ್ಟ್ರನ ಪ್ರಶ್ನೆಯಿಂದಲೇ ಆರಂಭವಾಗುತ್ತದೆ. ಕಣ್ಣು ಕಾಣದ ಧೃತರಾಷ್ಟ್ರ ದೂರದರ್ಶನ ಹಾಗು ದೂರಶ್ರವಣ ಶಕ್ತಿಯನ್ನು ವ್ಯಾಸರಿಂದ ಪಡೆದ ಸಂಜಯನಲ್ಲಿ ಹಾಕಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ. ಪರಶುರಾಮನಿಂದ ಸಮಂತಪಂಚಕ (ಸುತ್ತಲೂ ಐದು ಸರೋಹರ) ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರ ಎನಿಸಿದ್ದ ಈ ಯುದ್ಧ ಭೂಮಿ, ಆನಂತರ 'ಕುರು' ಎನ್ನುವ ರಾಜನ ಕಾಲದಲ್ಲಿ ಪರಮ ಧಾರ್ಮಿಕಕ್ಷೇತ್ರವಾಗಿ ಕುರುಕ್ಷೇತ್ರವಾಯಿತು. ಇದನ್ನೇ ಇಲ್ಲಿ "ಧರ್ಮಕ್ಷೇತ್ರೇ ಕುರುಕ್ಷೇತ್ರೇ" ಎಂದು ಸಂಬೋಧಿಸಿದ್ದಾರೆ. ನಮ್ಮ ಹೃದಯ-ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಮನಸ್ಸು(Mind)-ಕುರುಕ್ಷೇತ್ರ(ಕರ್ಮಕ್ಷೇತ್ರ). ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ. ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯನಲ್ಲಿ ಕೇಳುತ್ತಾನೆ "ಹೋರಾಟ ಬಯಸಿ ಎದುರುಬದುರಾದ 'ನನ್ನವರು' ಮತ್ತು 'ಪಾಂಡವರು' ಏನು ಮಾಡಿದರು?" ಎಂದು. ಇಲ್ಲಿ 'ನನ್ನವರು ಮತ್ತು ಪಾಂಡವರು' ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ. #ಭಗವದ್ಗೀತಾ
ಭಗವದ್ಗೀತಾ - S [| ಸರ್ವೇ ಜನೋ ಸುಖೀನೋ ಭವಂತು Il  ಭಗವದ್ಗೀತಾ ಅಧ್ಯಾಯ ೦೧ ಶ್ಲೋಕ ೦೧ | ಧೃತರಾಷ್ಯು ಉವಾಚ ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ಪಾಂಡವಾಶೈೈವ ಕಿಮಕುರ್ವತ ಸಂಜಯ I| ೧ I| ಮಾಮಕಾಃ ಧೃತರಾಷ್ಯರುನು ಸಂಜಯನನ್ನು ಕುರುಕ್ಷೇತ್ರದ  ಸರಳ ಅರ್ಥ ಯುದ್ಧ ಭೂಮಿಯಲ್ಲಿ ತನ್ನ ಮಕ್ಕಳು ಮತ್ತು ಪಾಂಡು ಮಕ್ಕಳು ಏನು ೊ ಮಾಡುತ್ತಿದ್ದಾರೆ ಎಂದು ಕೇಳುತ್ತಾನೆ. ಇದು ಧರ್ಮದ ಸ್ಥಳವಾಗಿದೆ . ನೀವು ಕಳೆದುಹೋದ ಮತ್ತು ಭವಿಷ್ಯದ ಬಗ್ಗೆ ತಾತ್ಪರ್ಯ నిమ్మే ಖಚಿತವಿಲ್ಲದ ಭಾವನೆ ಹೊಂದಿದ್ದರೆ , మౌల్యగెళు ಮತ್ತು ತತ್ವಗಳನ್ನು [ ಧರ್ಮ ] ನಿಮ್ಮ ಕ್ರಿಯೆಗಳನ್ನು ಪ್ರತಿಬಿಂಬಿಸಿ  ಮಾರ್ಗದರ್ಶಿಸಲು S [| ಸರ್ವೇ ಜನೋ ಸುಖೀನೋ ಭವಂತು Il  ಭಗವದ್ಗೀತಾ ಅಧ್ಯಾಯ ೦೧ ಶ್ಲೋಕ ೦೧ | ಧೃತರಾಷ್ಯು ಉವಾಚ ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ಪಾಂಡವಾಶೈೈವ ಕಿಮಕುರ್ವತ ಸಂಜಯ I| ೧ I| ಮಾಮಕಾಃ ಧೃತರಾಷ್ಯರುನು ಸಂಜಯನನ್ನು ಕುರುಕ್ಷೇತ್ರದ  ಸರಳ ಅರ್ಥ ಯುದ್ಧ ಭೂಮಿಯಲ್ಲಿ ತನ್ನ ಮಕ್ಕಳು ಮತ್ತು ಪಾಂಡು ಮಕ್ಕಳು ಏನು ೊ ಮಾಡುತ್ತಿದ್ದಾರೆ ಎಂದು ಕೇಳುತ್ತಾನೆ. ಇದು ಧರ್ಮದ ಸ್ಥಳವಾಗಿದೆ . ನೀವು ಕಳೆದುಹೋದ ಮತ್ತು ಭವಿಷ್ಯದ ಬಗ್ಗೆ ತಾತ್ಪರ್ಯ నిమ్మే ಖಚಿತವಿಲ್ಲದ ಭಾವನೆ ಹೊಂದಿದ್ದರೆ , మౌల్యగెళు ಮತ್ತು ತತ್ವಗಳನ್ನು [ ಧರ್ಮ ] ನಿಮ್ಮ ಕ್ರಿಯೆಗಳನ್ನು ಪ್ರತಿಬಿಂಬಿಸಿ  ಮಾರ್ಗದರ್ಶಿಸಲು - ShareChat
#🔱 ಭಕ್ತಿ ಲೋಕ
🔱 ಭಕ್ತಿ ಲೋಕ - Il ಸರ್ವೇ ಜನಾ ಸುಖಿನೋ ಭವಂತು I| ನಿರ್ವಾಣ 209   ಮರ್ಯಾದಸ್ಥ ಮಾನವನಿಗೆ ಆತನ ಕೀರ್ತಿಯು ನಾಶವಾದರೆ ಆತನು   ఒబ్బ' ಅವಮಾನಕ್ಕೊಳಗಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವನು. ಹಾಗಾಗಿ ' ಸಮಾಜದಲ್ಲಿ ಉನ್ನತ ಸ್ಥಾನಮಾನ ಕೀರ್ತಿ ಪಡೆದವನು ತನ್ನ ಜೀವಿತದಲ್ಲಿ ಧರ್ಮಯುದ್ದಕ್ಕಾಗಿ ಜೀವಿಸಬೇಕು . ಧರ್ಮಾಧಾರಿತ ಚಿಂತನೆಗಳಿಂದ ದೂರ ಸರಿದ ವ್ಯಕ್ತಿಯನ್ನು ಜನರು ಪುಕ್ಕಲೆಂದು . ಆಡಿಕೊಳ್ಳುವರು. ಮುಂಬರುವ ಇತಿಹಾಸದ ಪುಟಗಳಲ್ಲಿ ಅಥವಾ ಆತನ  ಹೇಡಿತನವನ್ನು ಕೆಟ್ಟ ಉದಾಹರಣೆಯನ್ನಾಗಿ' ನಂತರದ ಪೀಳಿಗೆಯವರು ಆತನ  ನೀಡಲು ಮುಂದಾಗುತ್ತಾರೆ: ತನ್ನ ಬದುಕಿನ ಕರ್ತವ್ಯದಲ್ಲಿ ತನ್ನ ಬಂಧು ಬಳಗ ಅಥವಾ ಸ್ನೇಹಕ್ಕಾಗಿ ಧರ್ಮ ಕಾರ್ಯದಿಂದ ಹಿಂದೆ ಸರಿಯಬಾರದು. ಒಬ್ಬ ಮರ್ಯಾದಸ್ಥ ಮನುಷ್ಯನಿಗೆ. ನಮ್ಮ ಅಪಕೀರ್ತಿ ಎನ್ನುವುದು ಸಾವಿಗಿಂತ ಕೀಳಾಗಿರುವುದು. ಹಾಗಾಗಿ ನಾವು ಕಾರ್ಯವನ್ನು ಧರ್ಮಕಾರ್ಯವೆಂದು ಪರಿಗಣಿಸಿ ಮುನ್ನಡೆಯಬೇಕು: ಜೀವನದ Il ಸರ್ವೇ ಜನಾ ಸುಖಿನೋ ಭವಂತು I| ನಿರ್ವಾಣ 209   ಮರ್ಯಾದಸ್ಥ ಮಾನವನಿಗೆ ಆತನ ಕೀರ್ತಿಯು ನಾಶವಾದರೆ ಆತನು   ఒబ్బ' ಅವಮಾನಕ್ಕೊಳಗಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವನು. ಹಾಗಾಗಿ ' ಸಮಾಜದಲ್ಲಿ ಉನ್ನತ ಸ್ಥಾನಮಾನ ಕೀರ್ತಿ ಪಡೆದವನು ತನ್ನ ಜೀವಿತದಲ್ಲಿ ಧರ್ಮಯುದ್ದಕ್ಕಾಗಿ ಜೀವಿಸಬೇಕು . ಧರ್ಮಾಧಾರಿತ ಚಿಂತನೆಗಳಿಂದ ದೂರ ಸರಿದ ವ್ಯಕ್ತಿಯನ್ನು ಜನರು ಪುಕ್ಕಲೆಂದು . ಆಡಿಕೊಳ್ಳುವರು. ಮುಂಬರುವ ಇತಿಹಾಸದ ಪುಟಗಳಲ್ಲಿ ಅಥವಾ ಆತನ  ಹೇಡಿತನವನ್ನು ಕೆಟ್ಟ ಉದಾಹರಣೆಯನ್ನಾಗಿ' ನಂತರದ ಪೀಳಿಗೆಯವರು ಆತನ  ನೀಡಲು ಮುಂದಾಗುತ್ತಾರೆ: ತನ್ನ ಬದುಕಿನ ಕರ್ತವ್ಯದಲ್ಲಿ ತನ್ನ ಬಂಧು ಬಳಗ ಅಥವಾ ಸ್ನೇಹಕ್ಕಾಗಿ ಧರ್ಮ ಕಾರ್ಯದಿಂದ ಹಿಂದೆ ಸರಿಯಬಾರದು. ಒಬ್ಬ ಮರ್ಯಾದಸ್ಥ ಮನುಷ್ಯನಿಗೆ. ನಮ್ಮ ಅಪಕೀರ್ತಿ ಎನ್ನುವುದು ಸಾವಿಗಿಂತ ಕೀಳಾಗಿರುವುದು. ಹಾಗಾಗಿ ನಾವು ಕಾರ್ಯವನ್ನು ಧರ್ಮಕಾರ್ಯವೆಂದು ಪರಿಗಣಿಸಿ ಮುನ್ನಡೆಯಬೇಕು: ಜೀವನದ - ShareChat
#📙ಗೀತೆಯಿಂದ ಜ್ಞಾನ☸
📙ಗೀತೆಯಿಂದ ಜ್ಞಾನ☸ - 9) : ಸರ್ವೇ ಜನಾ ಸುಖಿನೋ ಭವಂತು Il 259 ಗೀತಾ ಪ್ರಜ್ಞೆ - నెమ్మే ಮಾತುಗಳು ಮಿಂಚು ಹೊಳೆದಂತಿರಬೇಕು: 09 9) : ಸರ್ವೇ ಜನಾ ಸುಖಿನೋ ಭವಂತು Il 259 ಗೀತಾ ಪ್ರಜ್ಞೆ - నెమ్మే ಮಾತುಗಳು ಮಿಂಚು ಹೊಳೆದಂತಿರಬೇಕು: 09 - ShareChat
#📚ನೀತಿ ಕಥೆಗಳು
📚ನೀತಿ ಕಥೆಗಳು - 9) 4R1 I ಸರ್ವೇ ಜನಾ ಸುಖಿನೋ ಭವಂತು || ವಿದುರ (ಧರ್ಮ) ನೀತಿ ಅಧ್ಯಾಯ೨ಶ್ಲೋಕ ೧೧ ರಾಜವನ್ನು ಹೊಂದುತ್ತಾನೆ   ವಿಷಯ :- "ಯಾರು' ವಿದುರ ಉವಾಚ ಯಸ್ತೇತಾನಿ ಪ್ರಮಾಣಾನಿ ಯಥೋಕ್ತಾನ್ಯನುಪಶ್ಯತಿ | ಯುಕ್ತೋ ಧರ್ಮಾರ್ಥಯೋರ್ಜ್ಞಾನೇ ಸ ರಾಜ್ಯಮಧಿಗಚ್ಛತಿ Il "ಯಾರು ಸ್ಥಿತಿ, ಲಾಭ , ಹಾನಿ, ಕೋಶ, ದೇಶ ಹಾಗೂ ದಂಡ ತಾತ್ಪರ್ಯ ಇತ್ಯಾದಿಗಳ ಪ್ರಮಾಣಗಳ ಬಗ್ಗೆ ಶಾಸ್ತ್ೃಗಳಲ್ಲಿ ಹೇಳಿರುವಂತೆ ಸರಿಯಾದ   ರೀತಿಯಲ್ಲಿ ಅರಿತಿರುವನೋ ಹಾಗೂ ಧರ್ಮಾರ್ಥಗಳ ಬಗ್ಗೆ ವಿಶೇಷ ಜ್ಞಾನವನ್ನು ಪಡೆದಿರುವನೋ ಅವನು ರಾಜ್ಯವನ್ನು ಹೊಂದುತ್ತಾನೆ. " Il ೧೧ Il 9) 4R1 I ಸರ್ವೇ ಜನಾ ಸುಖಿನೋ ಭವಂತು || ವಿದುರ (ಧರ್ಮ) ನೀತಿ ಅಧ್ಯಾಯ೨ಶ್ಲೋಕ ೧೧ ರಾಜವನ್ನು ಹೊಂದುತ್ತಾನೆ   ವಿಷಯ :- "ಯಾರು' ವಿದುರ ಉವಾಚ ಯಸ್ತೇತಾನಿ ಪ್ರಮಾಣಾನಿ ಯಥೋಕ್ತಾನ್ಯನುಪಶ್ಯತಿ | ಯುಕ್ತೋ ಧರ್ಮಾರ್ಥಯೋರ್ಜ್ಞಾನೇ ಸ ರಾಜ್ಯಮಧಿಗಚ್ಛತಿ Il "ಯಾರು ಸ್ಥಿತಿ, ಲಾಭ , ಹಾನಿ, ಕೋಶ, ದೇಶ ಹಾಗೂ ದಂಡ ತಾತ್ಪರ್ಯ ಇತ್ಯಾದಿಗಳ ಪ್ರಮಾಣಗಳ ಬಗ್ಗೆ ಶಾಸ್ತ್ೃಗಳಲ್ಲಿ ಹೇಳಿರುವಂತೆ ಸರಿಯಾದ   ರೀತಿಯಲ್ಲಿ ಅರಿತಿರುವನೋ ಹಾಗೂ ಧರ್ಮಾರ್ಥಗಳ ಬಗ್ಗೆ ವಿಶೇಷ ಜ್ಞಾನವನ್ನು ಪಡೆದಿರುವನೋ ಅವನು ರಾಜ್ಯವನ್ನು ಹೊಂದುತ್ತಾನೆ. " Il ೧೧ Il - ShareChat
#🔱 ಭಕ್ತಿ ಲೋಕ
🔱 ಭಕ್ತಿ ಲೋಕ - |[ಸರ್ವೇ ಜನೋ ಸುಖಿನೋ ಭವಂತು ||  ಶಿವ ಸಹಸ್ರನಾಮ ಸ್ತೋತ್ರ ಶ್ಲೋಕ 60 ಆಷಾಢಶ್ಚ ಸುಷಾಢಶ್ಚ ಧ್ರುವೋಂಥ ಹರಿಣೋ ಹರಃ  ವಪುರಾವರ್ತಮಾನೇಭ್ಯೋ ವಸುಶ್ರೇಷ್ಡೋ ಮಹಾಪಥಃ || ೯೧ I| ವಸುಶ್ರೇಷ್ಟಾಯ ನಮಃ :- ಎಲ್ಲಕ್ಕಿಂತ ಉತ್ತಮನು ಅಥವಾ ವಸುಗಳ ೭೫೫ . ಓಂ ಮುಖ್ಯಸ್ಥ ರೂಪಸ್ಥನು . ಜೀವನದಲ್ಲಿ ಉತ್ತಮ ಮಾರ್ಗವನ್ನು | ನಮ್ಮ ೭೫೬. ಓಂ ಮಹಾಪಥಾಯ ನಮಃ ಅನುಸರಿಸಲು ಪ್ರೇರಣೆ ನೀಡುವ ರೂಪಸ್ಥನು. |[ಸರ್ವೇ ಜನೋ ಸುಖಿನೋ ಭವಂತು ||  ಶಿವ ಸಹಸ್ರನಾಮ ಸ್ತೋತ್ರ ಶ್ಲೋಕ 60 ಆಷಾಢಶ್ಚ ಸುಷಾಢಶ್ಚ ಧ್ರುವೋಂಥ ಹರಿಣೋ ಹರಃ  ವಪುರಾವರ್ತಮಾನೇಭ್ಯೋ ವಸುಶ್ರೇಷ್ಡೋ ಮಹಾಪಥಃ || ೯೧ I| ವಸುಶ್ರೇಷ್ಟಾಯ ನಮಃ :- ಎಲ್ಲಕ್ಕಿಂತ ಉತ್ತಮನು ಅಥವಾ ವಸುಗಳ ೭೫೫ . ಓಂ ಮುಖ್ಯಸ್ಥ ರೂಪಸ್ಥನು . ಜೀವನದಲ್ಲಿ ಉತ್ತಮ ಮಾರ್ಗವನ್ನು | ನಮ್ಮ ೭೫೬. ಓಂ ಮಹಾಪಥಾಯ ನಮಃ ಅನುಸರಿಸಲು ಪ್ರೇರಣೆ ನೀಡುವ ರೂಪಸ್ಥನು. - ShareChat
#🖊ಬದುಕಿನ ಕೋಟ್ಸ್📜
🖊ಬದುಕಿನ ಕೋಟ್ಸ್📜 - ddd doawev 2ed @ ಸವತಿ మరుజియింద ಸುನೀತಿ ಉತಾನಪಾದನಿಂದ; 0 ಬೇಕಾದಷ್ಟು ಅವಮಾನಪಡಿಸಿಕೊಂಡಿದ್ದಾಳೆ: ಅವಳಿಗೆ ವಲ್ಲ್ ధ్రువెశెమోరెనిగె@ ಅವಳ   ಪುಟ್ಟ మెగ ಮಾತ್ರ ಸಂದರ್ಭದಲ್ಲೂ ಇಂತಹ ಅವಮಾನವಾಯಿತು ಸುನೀತಿ 63 ವುಗನಿಗೆ ಹೇಳುತಾಳಿ 0 ಮಂಸ್ಥಾಃ "ಮಾತಮಂಗಲಂ ತಾತ ಪರೇಷು ವುಗು; ವಲತಾಯಿಯ ಬಗ್ಗೆ ಕೆಟ್ಟದ್ದನ್ನು ಯೋಚಿಸಬೇಡ ಎರಡಕ್ಕೂ నెమ్మె ಪುಣ್ಯಪಾಪಗಳೀ ಕಾರಣ ఒళ్ళియేదు శిట్టదు ಇತರರು ನಿಮಿತ್ತಮಾತ್ರಯ  ಆದ್ದರಿಂದ ನವುಗೆ ದುಃಖವಾದಾಗ ಮತೊ ಬ್ಬರ   ಬಗ್ಗೆ   ಕೆಟ್ಟದ್ದನ್ನು ಯೋಚಿಸಬೇಡ' ಎಂತಹ దయదేయవంతిక:  ದೊಡ್ಡವರ ಮನಸ್ಸು ಶ್ರುತಿಗಿಟ್ಟ ವೀಣೆಯಂತೆ ఆదరింద ಅಪಸ್ವರ ಹೊರಡುವುದಿಲ್ಲ; ఎందుం ಶೀಶ್ರೀಲಿಶ್ವೇಶತೀರ್ಥ ಶ್ಾಖೀಚ ddd doawev 2ed @ ಸವತಿ మరుజియింద ಸುನೀತಿ ಉತಾನಪಾದನಿಂದ; 0 ಬೇಕಾದಷ್ಟು ಅವಮಾನಪಡಿಸಿಕೊಂಡಿದ್ದಾಳೆ: ಅವಳಿಗೆ ವಲ್ಲ್ ధ్రువెశెమోరెనిగె@ ಅವಳ   ಪುಟ್ಟ మెగ ಮಾತ್ರ ಸಂದರ್ಭದಲ್ಲೂ ಇಂತಹ ಅವಮಾನವಾಯಿತು ಸುನೀತಿ 63 ವುಗನಿಗೆ ಹೇಳುತಾಳಿ 0 ಮಂಸ್ಥಾಃ "ಮಾತಮಂಗಲಂ ತಾತ ಪರೇಷು ವುಗು; ವಲತಾಯಿಯ ಬಗ್ಗೆ ಕೆಟ್ಟದ್ದನ್ನು ಯೋಚಿಸಬೇಡ ಎರಡಕ್ಕೂ నెమ్మె ಪುಣ್ಯಪಾಪಗಳೀ ಕಾರಣ ఒళ్ళియేదు శిట్టదు ಇತರರು ನಿಮಿತ್ತಮಾತ್ರಯ  ಆದ್ದರಿಂದ ನವುಗೆ ದುಃಖವಾದಾಗ ಮತೊ ಬ್ಬರ   ಬಗ್ಗೆ   ಕೆಟ್ಟದ್ದನ್ನು ಯೋಚಿಸಬೇಡ' ಎಂತಹ దయదేయవంతిక:  ದೊಡ್ಡವರ ಮನಸ್ಸು ಶ್ರುತಿಗಿಟ್ಟ ವೀಣೆಯಂತೆ ఆదరింద ಅಪಸ್ವರ ಹೊರಡುವುದಿಲ್ಲ; ఎందుం ಶೀಶ್ರೀಲಿಶ್ವೇಶತೀರ್ಥ ಶ್ಾಖೀಚ - ShareChat
#🔱 ಭಕ್ತಿ ಲೋಕ
🔱 ಭಕ್ತಿ ಲೋಕ - 9 I| ಸರ್ವೇ ಜನಾ ಸುಖಿನೋ ಭವಂತು I| నివాణణ 208 5 ಉತ್ತಮ ನ್ಯಾಯಾಧೀಶನೆಂದು ಹೆಸರು ಪಡೆದ ವ್ಯಕ್ತಿಯು ಯಾವುದೋ " ಒಂದು ಸಂದರ್ಭದಲ್ಲಿ ತನ್ನ ಆತ್ಮಿಯ ಗೆಳೆಯನಿಗಾಗಿ ಅಥವಾ ತನ್ನ ಬಳಗಕ್ಕಾಗಿ ३e३  ತೀರ್ಪನ್ನ ಕೊಟ್ಟರೆ ಆತನು ತನ್ನ ಸಂಪೂರ್ಣ బంధు ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಇದರಿಂದ ಆ ನ್ಯಾಯಾಧೀಶನ ಹಿಂದಿನ ಎಲ್ಲಾ ಸಾಧನೆಗಳು ಒಂದೇ ಕ್ಷಣದಿಂದ ಎಲ್ಲರೂ ' ಪಾಲಾಗುತ್ತದೆ. ಮಾತ್ರವಲ್ಲ , మెణ్డు ಕ್ಷಣದಲ್ಲಿ 09 ఆతెనన్ను ನಿಂದಿಸುತ್ತಾರೆ. అనెభ్యవాగి ಹಾಗಾಗಿ ನಾವುಗಳು ಧರ್ಮಧಾರಿತ ಸಾಮಾಜಿಕ ಜವಾಬ್ದಾರಿಯ ಅರಿವನ್ನು ಗಂಭೀರವಾಗಿ ಚಿಂತಿಸಬೇಕಾಗುತ್ತದೆ. 9 I| ಸರ್ವೇ ಜನಾ ಸುಖಿನೋ ಭವಂತು I| నివాణణ 208 5 ಉತ್ತಮ ನ್ಯಾಯಾಧೀಶನೆಂದು ಹೆಸರು ಪಡೆದ ವ್ಯಕ್ತಿಯು ಯಾವುದೋ " ಒಂದು ಸಂದರ್ಭದಲ್ಲಿ ತನ್ನ ಆತ್ಮಿಯ ಗೆಳೆಯನಿಗಾಗಿ ಅಥವಾ ತನ್ನ ಬಳಗಕ್ಕಾಗಿ ३e३  ತೀರ್ಪನ್ನ ಕೊಟ್ಟರೆ ಆತನು ತನ್ನ ಸಂಪೂರ್ಣ బంధు ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಇದರಿಂದ ಆ ನ್ಯಾಯಾಧೀಶನ ಹಿಂದಿನ ಎಲ್ಲಾ ಸಾಧನೆಗಳು ಒಂದೇ ಕ್ಷಣದಿಂದ ಎಲ್ಲರೂ ' ಪಾಲಾಗುತ್ತದೆ. ಮಾತ್ರವಲ್ಲ , మెణ్డు ಕ್ಷಣದಲ್ಲಿ 09 ఆతెనన్ను ನಿಂದಿಸುತ್ತಾರೆ. అనెభ్యవాగి ಹಾಗಾಗಿ ನಾವುಗಳು ಧರ್ಮಧಾರಿತ ಸಾಮಾಜಿಕ ಜವಾಬ್ದಾರಿಯ ಅರಿವನ್ನು ಗಂಭೀರವಾಗಿ ಚಿಂತಿಸಬೇಕಾಗುತ್ತದೆ. - ShareChat