ಚಿತ್ರದುರ್ಗ ಶಿವಶಿಂಪಿ ಸಮಾಜದ ರಜತ ಮಹೋತ್ಸವ ಆಗಸ್ಟ್ 9ಕ್ಕೆ: ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನಕ್ಕೆ ತೀರ್ಮಾನ. - ಸಮಗ್ರ ಸುದ್ದಿ
ಚಿತ್ರದುರ್ಗ ಮೇ. 17 ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಶಿವಶಿಂಪಿ ಸಮಾಜದ ಕುಲಗುರು ಶ್ರೀ ಶಿವದಾಸಿಮಯ್ಯರವರ ಜಯಂತಿ, ಚಿತ್ರದುರ್ಗ ಜಿಲ್ಲಾ ಘಟಕದ ರಜತ ಮಹೋತ್ಸವ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ…