Edu ವೀರ
ShareChat
click to see wallet page
@edu_veera
edu_veera
Edu ವೀರ
@edu_veera
Edu ವೀರ
#Rajesh Krishnan Birthday #🎂ರಾಜೇಶ್ ಕೃಷ್ಣನ್ ಹುಟ್ಟು ಹಬ್ಬ😍
🎂ರಾಜೇಶ್ ಕೃಷ್ಣನ್ ಹುಟ್ಟು ಹಬ್ಬ😍 - ShareChat
. #😍ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತಾರೆ ನಟಿ 💑
😍ವೈವಾಹಿಕ ಜೀವನಕ್ಕೆ ಕಾಲಿಟ್ಟ  ಖ್ಯಾತ ಕಿರುತಾರೆ ನಟಿ 💑 - ShareChat
. #😍ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತಾರೆ ನಟಿ 💑
😍ವೈವಾಹಿಕ ಜೀವನಕ್ಕೆ ಕಾಲಿಟ್ಟ  ಖ್ಯಾತ ಕಿರುತಾರೆ ನಟಿ 💑 - ShareChat
ವಿದೇಶದಲ್ಲಿರುವ ಹುಡುಗನನ್ನು ಕೋಲಾರದಲ್ಲಿ ಮದುವೆಯಾದ 'ಸೀತಾರಾಮ' ಧಾರಾವಾಹಿ ನಟಿ!ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್‌ ತಂಗಿ ಪಾತ್ರಧಾರಿ ನಟಿ ಅನುಷಾ ಪರಮೇಶ್ವರಪ್ಪ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ.  ಕಿರಣ್‌ ಜೊತೆ ಮದುವೆ!ಅನುಷಾ ಪರಮೇಶ್ವರಪ್ಪ ಅವರು ಕಿರಣ್‌ ಎನ್ನುವವರನ್ನು ಮದುವೆ ಆಗಿದ್ದಾರೆ. ಕಿರಣ್‌ ಅವರು ಆಟೋಮೊಬೈಲ್‌ ಇಂಜಿನಿಯರ್‌ ಎನ್ನಲಾಗಿದೆ.ಕಿರಣ್‌ ಅವರು ಜರ್ಮನಿಯಲ್ಲಿ ಮಾಸ್ಟರ್‌ ಮಾಡಿ, ಅಲ್ಲಿಯೇ ಕೆಲಸ ಮಾಡುತ್ತಿದ್ದರು.ಸಿಂಪಲ್‌ ಆಗಿ, ಕುಟುಂಬಸ್ಥರ ಸಾಕ್ಷಿಯಾಗಿ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ.ಭಾರತಕ್ಕೆ ಬಂದಿರೋ ಕಿರಣ್ಮದುವೆಗೋಸ್ಕರ ಕಿರಣ್‌ ಅವರು ಆರು ತಿಂಗಳ ಮುಂಚೆ ಭಾರತಕ್ಕೆ ಬಂದಿದ್ದಾರಂತೆ.‌ಕೋಲಾರ ಬಂಗಾರ ತಿರುಪತಿ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ.ಮುಂದೆ ಕಿರಣ್‌, ಅನುಷಾ ಅವರು ಜರ್ಮನಿಗೆ ಹೋಗಬಹುದಂತೆ. ಇದರ ಬಗ್ಗೆ ಈಗಲೇ ಏನೂ ಹೇಳಲಾಗೋದಿಲ್ವಂತೆ.ಇದು ಪಕ್ಕಾ ಅರೇಂಜ್‌ ಮ್ಯಾರೇಜ್‌ ಎಂದು ಅನುಷಾ ಅವರು ಹೇಳಿದ್ದಾರೆ. #😍ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತಾರೆ ನಟಿ 💑
😍ವೈವಾಹಿಕ ಜೀವನಕ್ಕೆ ಕಾಲಿಟ್ಟ  ಖ್ಯಾತ ಕಿರುತಾರೆ ನಟಿ 💑 - ShareChat
ಶಾಸ್ತ್ರೀಯ ಗಾಯನ, ರಂಗಭೂಮಿ ಸಂಗೀತ ಮತ್ತು ನಟನೆಯ ಮೂಲಕ ಅಭಿಮಾನಿಗಳ ಹೃದಯವನ್ನು ಆಳುವ ಪಂಡಿತ್. ಚಂದ್ರಕಾಂತ್ ಲಿಮಾಯೆ ಅವರ ನಿಧನದೊಂದಿಗೆ, ಮಹಾರಾಷ್ಟ್ರದ ಸಂಗೀತ ಜಗತ್ತಿನಲ್ಲಿ ಪ್ರಭಾವಿ ಧ್ವನಿ ಶಾಶ್ವತವಾಗಿ ಕಣ್ಮರೆಯಾಯಿತು. #😭ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಇನ್ನಿಲ್ಲ💔
😭ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಇನ್ನಿಲ್ಲ💔 - ShareChat
ಕಾಂಗ್ರೆಸ್​​ ಹಿರಿಯ ನಾಯಕ , ಮಾಜಿ ಸಚಿವ ವೆಂಕಟರಮಣಪ್ಪ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡದ ಹಿರಿಯ ರಾಜಕಾರಣಿ, ಮಾಜಿ ಸಚಿವ ವೆಂಕಟರಮಣಪ್ಪ (80) ಅವರು ಇಂದು ದೈವಧೀನರಾಗಿದ್ದಾರೆ. #😭ಖ್ಯಾತ ಕಾಂಗ್ರೆಸ್​​ ಹಿರಿಯ ನಾಯಕ, ಮಾಜಿ ಸಚಿವ ನಿಧನ💔
😭ಖ್ಯಾತ ಕಾಂಗ್ರೆಸ್​​ ಹಿರಿಯ ನಾಯಕ, ಮಾಜಿ ಸಚಿವ ನಿಧನ💔 - ShareChat
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಸ್‌ಯುವಿ 1,000 ಅಡಿಗಳಿಗಿಂತ ಹೆಚ್ಚು ಆಳದ ಕಂದಕಕ್ಕೆ ಉರುಳಿದ ನಂತರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 'ಅಪ್ಪಿ ಅಮ್ಚಿ ಕಲೆಕ್ಟರ್' ಪಾತ್ರಕ್ಕೆ ಹೆಸರುವಾಸಿಯಾದ ಮಹೇಶ್ ಪವಾರ್ ಕೂಡಾ ಮೃತಪಟ್ಟಿದ್ದಾರೆ. ಅವರಿಗೆ ಜಸ್ಟ್ 25 ವರ್ಷ. #💔ಖ್ಯಾತ ಯುವ ನಟ ಭೀಕರ ಅಪಘಾತದಲ್ಲಿ ನಿಧನ😭
💔ಖ್ಯಾತ ಯುವ ನಟ ಭೀಕರ ಅಪಘಾತದಲ್ಲಿ ನಿಧನ😭 - ShareChat
ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಿದೆ. ಅವರ ಅಣ್ಣನ ಮಗ, ನಟ ನಿರಂಜನ್ ಸುಧೀಂದ್ರ ಅವರು ವೈದ್ಯೆ ಸಂಜನಾ ಬಿ ರಾಜ್ ಅವರೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದರು. ಸಂಜನಾ ಬಿ ರಾಜ್ ಸ್ತ್ರೀರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. #💝ಖ್ಯಾತ ನಟನ ಮನೆಯಲ್ಲಿ ಮದುವೆ ಸಂಭ್ರಮ🤩
💝ಖ್ಯಾತ ನಟನ ಮನೆಯಲ್ಲಿ ಮದುವೆ ಸಂಭ್ರಮ🤩 - HO HO - ShareChat
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದ್ದು, ನಟ , ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ದಿಲೀಪ್ ರಾಜ್ ಗೆ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರೂ, ಚಿಕಿತ್ಸೆ ಫಲಿಸದೇ ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. #😭ಖ್ಯಾತ ನಟ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ದೊಡ್ಡ ಶಾಕ್💔
😭ಖ್ಯಾತ ನಟ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ದೊಡ್ಡ ಶಾಕ್💔 - ನಟ ದಿಲೀಪ್ ರಾಜ್ ನಿಧನ ನಟ ದಿಲೀಪ್ ರಾಜ್ ನಿಧನ - ShareChat
ನಟಿ ಕೃತಿ ಖರ್ಬಂದಾ ರಜೆಯಲ್ಲಿದ್ದಾಗ ಗಾಯಗೊಂಡರು. ಸೋಮವಾರ ತಮ್ಮ ಇತ್ತೀಚಿನ ಸಾಮಾಜಿಕ ಮಾಧ್ಯಮ ಕಥೆಗಳ ಮೂಲಕ, 'ಪಾಗಲ್ಪಂತಿ' ನಟಿ ತಮ್ಮ ಪ್ರವಾಸದ ಸಮಯದಲ್ಲಿ ಎಡವಿ ಬಿದ್ದು ಸ್ವತಃ ಗಾಯಗೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. #💔ಖ್ಯಾತ ನಟಿ ಕಾಲಿಗೆ ಏಟು; ಬ್ಯಾಂಡೇಜ್ ಕಟ್ಟಿದ ಫೋಟೋ ವೈರಲ್😢
💔ಖ್ಯಾತ ನಟಿ ಕಾಲಿಗೆ ಏಟು; ಬ್ಯಾಂಡೇಜ್ ಕಟ್ಟಿದ ಫೋಟೋ ವೈರಲ್😢 - Reply to harbanda Reply to harbanda - ShareChat