Edu ವೀರ
ShareChat
click to see wallet page
@edu_veera
edu_veera
Edu ವೀರ
@edu_veera
Edu ವೀರ
ಪ್ರೇಮ ಕಾವ್ಯ’ ಧಾರಾವಾಹಿಯಲ್ಲಿ ಪಂಚಮಿ ಪಾತ್ರಕ್ಕೆ ಜೀವ ತುಂಬಿರುವ ನಟಿ ಶ್ರೇಯಾ ಮಾಲ್ತೇಶ್ ರಿಯಲ್ ಲೈಫ್‌ನಲ್ಲಿ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಪ್ರಶಾಂತ್ ಎಂಬುವರ ಕೈ ಹಿಡಿದಿದ್ದಾರೆ ನಟಿ ಶ್ರೇಯಾ ಮಾಲ್ತೇಶ್. #💖ಹಸೆಮಣೆ ಏರಿದ ಖ್ಯಾತ ಕನ್ನಡ ಕಿರುತರೆ ನಟಿ; ಅದ್ದೂರಿ ಮದುವೆ🤩
💖ಹಸೆಮಣೆ ಏರಿದ ಖ್ಯಾತ ಕನ್ನಡ ಕಿರುತರೆ ನಟಿ; ಅದ್ದೂರಿ ಮದುವೆ🤩 - ShareChat
ಕಿರುತೆರೆ ನಟಿ ಮಾನಸಾ ಮನೋಹರ್‌ ಅವರು ತಾಯಿಯಾಗಿದ್ದಾರೆ. ಮೇ 1, 2026ರಂದು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನ ತಮ್ಮ ಸೋಶಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಮಾನಸಾ ಮನೋಹರ್ #🤱🏼ಗಂಡು ಮಗುವಿಗೆ ತಾಯಿಯಾದ ಖ್ಯಾತ ಕಿರುತೆರೆ ನಟಿ😍
🤱🏼ಗಂಡು ಮಗುವಿಗೆ ತಾಯಿಯಾದ ಖ್ಯಾತ ಕಿರುತೆರೆ ನಟಿ😍 - asianet ಸುವರ್ಣ ನಯೂಸ್ kannada asianetnews com asianet ಸುವರ್ಣ ನಯೂಸ್ kannada asianetnews com - ShareChat
. #🧘 ಬುದ್ಧನ ಉಲ್ಲೇಖಗಳು 🧘
🧘 ಬುದ್ಧನ ಉಲ್ಲೇಖಗಳು 🧘 - ShareChat
. #🏯 ಬುದ್ಧ ದೇವಾಲಯಗಳು 🏯
🏯 ಬುದ್ಧ ದೇವಾಲಯಗಳು 🏯 - ShareChat
. #🎨 ಬುದ್ಧ ಚಿತ್ರಗಳು 🎨
🎨 ಬುದ್ಧ ಚಿತ್ರಗಳು 🎨 - ShareChat
. #🌸ಬುದ್ಧ ಪೂರ್ಣಿಮಾ Coming soon🌸
🌸ಬುದ್ಧ ಪೂರ್ಣಿಮಾ Coming soon🌸 - ShareChat
ಗಿಚ್ಚಿಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆಮತಾಗಿದ್ದ ಶಿವಕುಮಾರ್‌ ಮತ್ತು ಮತ್ತು ಮಾನಸಾ ಗುರುಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನವಜೋಡಿಯ ವಿವಾಹಕ್ಕೆ ಕುಚಿಕು ಸ್ನೇಹಿತರಿಂದ ಹಿಡಿದು ಹಲವಾರು ಮಂದಿ ಭಾಗಿಯಾಗಿದ್ದರು. #💝ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕ್ಯೂಟ್ ಜೋಡಿ😍
💝ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕ್ಯೂಟ್ ಜೋಡಿ😍 - ShareChat
ವಧು’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ದುರ್ಗಶ್ರೀ ಅವರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಕನ್ನಡ, ತೆಲುಗು ಎರಡೂ ಭಾಷೆಗಳಿಂದಲೂ ದೂರ ಉಳಿದಿದ್ದರು. ಅದು ಅಲ್ಲದೇ ತೆಲುಗು ಸೀರಿಯಲ್‌ ಒಂದರಿಂದ ಅರ್ಧಕ್ಕೆ ಹೊರಬಂದು ಅಚ್ಚರಿ ಮೂಡಿಸಿದ್ದರು. ಸದ್ಯ ಏಕೆ? ಏನು ಎಂಬುವುದಕ್ಕೆ ವಿವರವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ ನಟಿ. ನನ್ನ ಆರೋಗ್ಯ ಸಮಸ್ಯೆಯಿಂದ ಈ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬಂತು. ಒಂದು ಶೆಡ್ಯೂಲ್‌ ಶೂಟಿಂಗ್‌ ಮುಗಿಸಿ ಕೊಟ್ಟು ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದ ತಕ್ಷಣ ಆರೋಗ್ಯ ಕ್ಷೀಣಿಸಿತ್ತು. ಆಸ್ಪತ್ರೆಗೆ ಹೋಗಿ ತೋರಿಸಿದಾಗ ತಕ್ಷಣ ಅಡ್ಮಿಟ್‌ ಮಾಡಿಕೊಂಡರು. ನಂತರ ನನ್ನ ಐಸಿಯು(ICU)ಗೆ ಶಿಫ್ಟ್ ಮಾಡಿದರು. ನಂತರ ಗೊತ್ತಾಗಿದ್ದು ಗರ್ಭಾಶಯದ ಸಿಸ್ಟ್ ಗಂಟು (Uterus Cyst) ಇದೆ ಅಂತ. ಅದನ್ನ ಆಪರೇಶನ್‌ ಮಾಡಿ, ತೆಗೆಯಬೇಕು ಅಂದರು. ನನಗೆ 21 ದಿನಗಳ ಕಾಲ ಬೆಡ್‌ ರೆಸ್ಟ್ ಮಾಡಲು ಹೇಳಿದರು. #💔ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ; ಬರೋಬ್ಬರಿ ಒಂದು ತಿಂಗಳು ಬೆಡ್‌ ರೆಸ್ಟ್‌😱
💔ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ; ಬರೋಬ್ಬರಿ ಒಂದು ತಿಂಗಳು ಬೆಡ್‌ ರೆಸ್ಟ್‌😱 - ShareChat
ನ್ನಡ ಸಿನಿಮಾ (Kannada Cinema) ಹಾಗೂ ಸೀರಿಯಲ್‌ಗಳಲ್ಲಿ (Serial Actor) ನಟಿಸಿ, ಜನಮನ ಗೆದ್ದಿದ್ದ ಪ್ರತಿಭಾವಂತ ನಟರೊಬ್ಬರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿತ್ರನಟ ಹರೀಶ್ (Harish) ಎಂಬುವರು ಅಪಘಾತದಲ್ಲಿ (Accident) ಗಾಯಗೊಂಡು, ಕೊನೆಯುಸಿರೆಳೆದಿದ್ದಾರೆ. ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar) ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ಭೀಕರ ಅಪಘಾತ ನಡೆದಿದ್ದು, ಹರೀಶ್ ಚಲಾಯಿಸುತ್ತಿದ್ದ ಕಾರು ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್ ಗಂಭೀರವಾಗಿ ಗಾಯಗೊಂಡು, ಸಾವನ್ನಪ್ಪಿದ್ದಾರೆ. #😭ಅಪಘಾತದಲ್ಲಿ ಖ್ಯಾತ ನಟ ಸಾವು; ಕನ್ನಡ ಸಿನಿ ಲೋಕಕ್ಕೆ ಶಾಕ್💔
😭ಅಪಘಾತದಲ್ಲಿ ಖ್ಯಾತ ನಟ ಸಾವು; ಕನ್ನಡ ಸಿನಿ ಲೋಕಕ್ಕೆ ಶಾಕ್💔 - WSN 00693559 WSN 00693559 - ShareChat
ತ್ರಿಶಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಒಂದೆರಡು ನಿಗೂಢ ಪೋಸ್ಟ್‌ಗಳು ಎಲ್ಲರ ಗಮನ ಸೆಳೆದವು. ಅವರ ಒಂದು ಪೋಸ್ಟ್‌ನಲ್ಲಿ, "ಪ್ರೀತಿಯೇ ಎಲ್ಲವೂ ಅಲ್ಲ, ಆದರೆ ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ" ಎಂದು ಅವರು "ಸತ್ಯ" ಎಂದು ಕರೆದರು. ಶಾಂತಿ ಮತ್ತು ಮೌನದ ಮಹತ್ವವನ್ನು ಎತ್ತಿ ತೋರಿಸುವ ಮತ್ತೊಂದು ಸಂದೇಶವನ್ನು ಸಹ ಅವರು ಹಂಚಿಕೊಂಡರು, ಅರ್ಥಮಾಡಿಕೊಳ್ಳಲು ನಿರಾಕರಿಸುವ ಜನರೊಂದಿಗೆ ವಾದ ಮಾಡುವುದಕ್ಕಿಂತ ಶಾಂತವಾಗಿರುವುದು ಉತ್ತಮ ಎಂದು ಸೂಚಿಸಿದರು. #😱ಆಕ್ಟಿಂಗ್ ಗೆ ಗುಡ್ ಬೈ ಹೇಳ್ತಾರ ಖ್ಯಾತ ನಟಿ? ಫೋಟೋ ವೈರಲ್😱
😱ಆಕ್ಟಿಂಗ್ ಗೆ ಗುಡ್ ಬೈ ಹೇಳ್ತಾರ ಖ್ಯಾತ ನಟಿ? ಫೋಟೋ ವೈರಲ್😱 - Trisha Krishnan Shares Cryptic Post on Love Amid Rumours Linking Her to Thalapathy Vijay - ShareChat