#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಮಾತೆಯ ವೀರಪುತ್ರ, ಅಶೋಕ ಚಕ್ರ ಪುರಸ್ಕೃತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ.
ಶತ್ರುಗಳನ್ನು ಹತ್ತಿಕ್ಕಲು ಪ್ರಾಣಾರ್ಪಣೆ ಮಾಡಿದ ಆ ಚೇತನಕ್ಕೆ ನಮಿಸುತ್ತ ಅವರ ಜನ್ಮದಿನದಂದು ಭಾವಪೂರ್ಣ ನಮನಗಳನ್ನು ಸಮರ್ಪಿಸುತ್ತೇನೆ. ಅವರ ಧೈರ್ಯ ಮತ್ತು ಬಲಿದಾನ ನಮಗೆಲ್ಲರಿಗೂ ಸದಾ ಸ್ಫೂರ್ತಿ. 🇮🇳🙏
#MajorSandeepUnnikrishnan #SandeepUnnikrishnan