🕺꧁𓊈𒆜 ನಿನ್ನ ಹೃದಯ ಮಿಡಿತ  𒆜𓊉꧂💃
ShareChat
click to see wallet page
@mallu_creater
mallu_creater
🕺꧁𓊈𒆜 ನಿನ್ನ ಹೃದಯ ಮಿಡಿತ 𒆜𓊉꧂💃
@mallu_creater
@pedduannamudduthan
#🎥 Motivational ಸ್ಟೇಟಸ್ #💕ಎರಡು ಹೃದಯಗಳು #😍 ನನ್ನ ಸ್ಟೇಟಸ್ #💓 ಪ್ರೀತಿ #💓ಲವ್ ಸ್ಟೇಟಸ್
🎥 Motivational ಸ್ಟೇಟಸ್ - ShareChat
00:24
#💕ಎರಡು ಹೃದಯಗಳು ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಮಾಸದ ಹಾರ್ದಿಕ ಶುಭಾಶಯಗಳು. ದಯೆ, ಸಹಾನುಭೂತಿ ಮತ್ತು ಸಜ್ಜನಿಕೆಯ ಮಹತ್ವವನ್ನು ಸಾರುವ ಈ ಪವಿತ್ರ ಮಾಸವು, ಎಲ್ಲೆಡೆ ಸಮಾನತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಪಸರಿಸಲಿ. ​ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಪ್ರೀತಿ ವೃದ್ಧಿಯಾಗಲಿ ಎಂದು ಹಾರೈಸುತ್ತೇನೆ...*
💕ಎರಡು ಹೃದಯಗಳು - ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ  ಪಟಿತ್ರ ಗಂಜಾನ್ ಮಾಸದ" రెందిణ శుభారియిగళు ಶೀ ಅಶೋಕ ಖೇಣಿ ಮಾಚಿ ಶಾಸಕರು ಬೀದರ ದಕಣ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ  ಪಟಿತ್ರ ಗಂಜಾನ್ ಮಾಸದ" రెందిణ శుభారియిగళు ಶೀ ಅಶೋಕ ಖೇಣಿ ಮಾಚಿ ಶಾಸಕರು ಬೀದರ ದಕಣ - ShareChat
#💪 ಜೈ ಹನುಮಾನ್ 🚩 ಕಂಡ ಅಪ್ರತಿಮ ಕ್ಷತ್ರಿಯ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಗೌರವದ ನಮನಗಳು...*
💪 ಜೈ ಹನುಮಾನ್ 🚩 - ಸಮಸ್ತ ನಾಡಿನ ಜನೆತೆಗೆ' ಛತ್ತಪತಿ ಶಿವಾಜ ಮಹಾರಾಜರ ಜಯಂತ್ಯೋನ್ಪವದ ' ಣಾರ್ನಿಕ ಐಭಾಸಯಗಳು ಶೀ ಅಶೋಕ ಬೇಣಿ ಮಾಚಿ ಶಾಸಕರು ಬೀದರ ದಕ್ಷಿಣ" ಸಮಸ್ತ ನಾಡಿನ ಜನೆತೆಗೆ' ಛತ್ತಪತಿ ಶಿವಾಜ ಮಹಾರಾಜರ ಜಯಂತ್ಯೋನ್ಪವದ ' ಣಾರ್ನಿಕ ಐಭಾಸಯಗಳು ಶೀ ಅಶೋಕ ಬೇಣಿ ಮಾಚಿ ಶಾಸಕರು ಬೀದರ ದಕ್ಷಿಣ" - ShareChat
#💕ಎರಡು ಹೃದಯಗಳು ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.* *ಕರುಣಾಮಯಿಯಾದ ಪರಮೇಶ್ವರನು ಸರ್ವರಿಗೂ ಆರೋಗ್ಯ, ಸುಖ, ಶಾಂತಿ ನೆಮ್ಮದಿಯ ಜೀವನ ಅನುಗ್ರಹಿಸಲಿ.*
💕ಎರಡು ಹೃದಯಗಳು - .CCoo MAHA HAPPY SHIVRATRI ಸಮಸ್ತ   ನಾಟಿನ  ಔನತೆಗೆ ' ಮಹಾ ಶಿವರಾತ್ರಿ ಹಬ್ಬದ" బుఖానయిగారు ಶೀ ಅಶೋಕ ಬೇಣಿ మోజి లాసకెరు బిదెరె (దె) .CCoo MAHA HAPPY SHIVRATRI ಸಮಸ್ತ   ನಾಟಿನ  ಔನತೆಗೆ ' ಮಹಾ ಶಿವರಾತ್ರಿ ಹಬ್ಬದ" బుఖానయిగారు ಶೀ ಅಶೋಕ ಬೇಣಿ మోజి లాసకెరు బిదెరె (దె) - ShareChat
#🎥 Motivational ಸ್ಟೇಟಸ್ 15 ಮಹಾತಪಸ್ವಿ ಸಮಾಜ ಸುಧಾರಕ ಸಂತ್ ಸೇವಾಲಾಲ್ ಮಹಾರಾಜ ಅವರ ಜಯಂತಿಯ ಶುಭಾಶಯಗಳು* ಸೇವಾಲಾಲ ಮಹಾರಾಜರು 1739 ರ ಫೆಬ್ರವರಿ 15 ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯಕ ಧರ್ಮಿಣಿಬಾಯಿಯವರ ಉದರದಲ್ಲಿ ಜನಿಸಿದರು. ರಾಮಸಿ ರಾಮಾವತ್ (ರಾಥೋಡ್) ಗೋತ್ರದ ರಾಮಜಿನಾಯಕರ ಹಿರಿಯ ಮಗ ಭೀಮಾನಾಯಕ. ಭೀಮಾನಾಯಕ ಧರ್ಮೀಣಿಬಾಯಿ ಮದುವೆಯಾದ 12 ವರ್ಷಗಳ ನಂತರ ಮರಿಯಮ್ಮಾ ದೇವಿಯ ಕೃಪೆಯಿಂದ ಸೇವಾಲಾಲರು ಜನಿಸುತ್ತಾರೆ. ನಂತರ ಹಾಪಾ, ಬದ್ದು, ಪೂರಾ ಎಂಬ ಮಕ್ಕಳು ಜನಿಸುತ್ತಾರೆ. ಸೇವಾಲಾಲರಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತನ್ನು ಈಡೇರಿಸಬೇಕೆಂದು ಧರ್ಮಿಣಿಬಾಯಿಯವರ ಕನಸಿನಲ್ಲಿ ಬಂದು ಸೇವಾಲಾಲರನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ. ಭೀಮಾನಾಯಕ ದಂಪತಿಯ ಮುದ್ದಿನ ಮಗ ಸೇವಾಲಾಲ್ ಆಗಿದ್ದರು. ದೇವಿ ಭೀಮಾನಾಯಕನಿಗೆ ನೀಡಿದ ಸೂಚನೆಯಂತೆ ಹರಕೆ ಈಡೇರಿಸಲು ಕೇಳಿದರೂ ಭೀಮಾನಾಯಕ ಹಿಂದೇಟು ಹಾಕುತ್ತಿರುತ್ತಾರೆ. ಸೇವಾಲಾಲರು ಸದಾ ಭಗವಂತನ ಧ್ಯಾನದಲ್ಲಿ ನಿರತರಾಗಿರುತ್ತಾರೆ. 12 ವರ್ಷಗಳಾದರೂ ಭೀಮಾನಾಯಕ ಹರಕೆ ತೀರಿಸಿದೆ ಇರುವುದರಿಂದ ದೇವಿ ಕುಪಿತಗೊಳ್ಳುತ್ತಾಳೆ. ಇದರಿಂದಾಗಿ ಭೀಮಾನಾಯಕನಿಗೆ ಬಗೆಬಗೆಯ ಕಂಟಕಗಳು ಬರಲಾರಂಭಿಸುತ್ತದೆ.ಹಲವಾರು ದನಗಳು ಕಣ್ಮರೆಯಾಗುತ್ತವೆ. *#ಬಾಲ್ಯಜೀವನ#* ಸೇವಾಲಾಲ ಮಹಾರಾಜರು ಬಾಲಕನಾಗಿ ಬೆಳೆಯುತ್ತಿದ್ದಾಗ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ತನ್ನ ಸಹಪಾಠಿಗಳೊಂದಿಗೆ ಆಟವಾಡುತ್ತಾ ಪವಾಡಗಳ್ನು ತೋರುತ್ತಿದ್ದರು. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯಿಂದಾಗಿ ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು. ಅವರು ಒಂದಲ್ಲಾ ಹಲವಾರು ಪವಾಡಗಳನ್ನು ಮಾಡುತ್ತಾ ಬಂಜಾರಾ ಸಮುದಾಯದ ಆರಾಧ್ಯ ದೈವರಾಗಿದ್ದಾರೆ.
🎥 Motivational ಸ್ಟೇಟಸ್ - ಮಹಾತಪಸ್ವಿ , ' ಸಮಾಜ ಸುಧಾರಕ 303 ಶೀ ಸೇವಾಲಾಲ್ ಮಹಾರಾಜ್ ಜಯಂತಿಯ ರುಭಾರಯಗಳು ಮಹಾತಪಸ್ವಿ , ' ಸಮಾಜ ಸುಧಾರಕ 303 ಶೀ ಸೇವಾಲಾಲ್ ಮಹಾರಾಜ್ ಜಯಂತಿಯ ರುಭಾರಯಗಳು - ShareChat
#🎥 Motivational ಸ್ಟೇಟಸ್ 🙏🙏😭😭😭
🎥 Motivational ಸ್ಟೇಟಸ್ - ShareChat
00:29