🕺꧁𓊈𒆜 ನಿನ್ನ ಹೃದಯ ಮಿಡಿತ  𒆜𓊉꧂💃
ShareChat
click to see wallet page
@mallu_creater
mallu_creater
🕺꧁𓊈𒆜 ನಿನ್ನ ಹೃದಯ ಮಿಡಿತ 𒆜𓊉꧂💃
@mallu_creater
@pedduannamudduthan
#💕ಎರಡು ಹೃದಯಗಳು ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.* *ಕರುಣಾಮಯಿಯಾದ ಪರಮೇಶ್ವರನು ಸರ್ವರಿಗೂ ಆರೋಗ್ಯ, ಸುಖ, ಶಾಂತಿ ನೆಮ್ಮದಿಯ ಜೀವನ ಅನುಗ್ರಹಿಸಲಿ.*
💕ಎರಡು ಹೃದಯಗಳು - .CCoo MAHA HAPPY SHIVRATRI ಸಮಸ್ತ   ನಾಟಿನ  ಔನತೆಗೆ ' ಮಹಾ ಶಿವರಾತ್ರಿ ಹಬ್ಬದ" బుఖానయిగారు ಶೀ ಅಶೋಕ ಬೇಣಿ మోజి లాసకెరు బిదెరె (దె) .CCoo MAHA HAPPY SHIVRATRI ಸಮಸ್ತ   ನಾಟಿನ  ಔನತೆಗೆ ' ಮಹಾ ಶಿವರಾತ್ರಿ ಹಬ್ಬದ" బుఖానయిగారు ಶೀ ಅಶೋಕ ಬೇಣಿ మోజి లాసకెరు బిదెరె (దె) - ShareChat
#🎥 Motivational ಸ್ಟೇಟಸ್ 15 ಮಹಾತಪಸ್ವಿ ಸಮಾಜ ಸುಧಾರಕ ಸಂತ್ ಸೇವಾಲಾಲ್ ಮಹಾರಾಜ ಅವರ ಜಯಂತಿಯ ಶುಭಾಶಯಗಳು* ಸೇವಾಲಾಲ ಮಹಾರಾಜರು 1739 ರ ಫೆಬ್ರವರಿ 15 ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯಕ ಧರ್ಮಿಣಿಬಾಯಿಯವರ ಉದರದಲ್ಲಿ ಜನಿಸಿದರು. ರಾಮಸಿ ರಾಮಾವತ್ (ರಾಥೋಡ್) ಗೋತ್ರದ ರಾಮಜಿನಾಯಕರ ಹಿರಿಯ ಮಗ ಭೀಮಾನಾಯಕ. ಭೀಮಾನಾಯಕ ಧರ್ಮೀಣಿಬಾಯಿ ಮದುವೆಯಾದ 12 ವರ್ಷಗಳ ನಂತರ ಮರಿಯಮ್ಮಾ ದೇವಿಯ ಕೃಪೆಯಿಂದ ಸೇವಾಲಾಲರು ಜನಿಸುತ್ತಾರೆ. ನಂತರ ಹಾಪಾ, ಬದ್ದು, ಪೂರಾ ಎಂಬ ಮಕ್ಕಳು ಜನಿಸುತ್ತಾರೆ. ಸೇವಾಲಾಲರಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತನ್ನು ಈಡೇರಿಸಬೇಕೆಂದು ಧರ್ಮಿಣಿಬಾಯಿಯವರ ಕನಸಿನಲ್ಲಿ ಬಂದು ಸೇವಾಲಾಲರನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ. ಭೀಮಾನಾಯಕ ದಂಪತಿಯ ಮುದ್ದಿನ ಮಗ ಸೇವಾಲಾಲ್ ಆಗಿದ್ದರು. ದೇವಿ ಭೀಮಾನಾಯಕನಿಗೆ ನೀಡಿದ ಸೂಚನೆಯಂತೆ ಹರಕೆ ಈಡೇರಿಸಲು ಕೇಳಿದರೂ ಭೀಮಾನಾಯಕ ಹಿಂದೇಟು ಹಾಕುತ್ತಿರುತ್ತಾರೆ. ಸೇವಾಲಾಲರು ಸದಾ ಭಗವಂತನ ಧ್ಯಾನದಲ್ಲಿ ನಿರತರಾಗಿರುತ್ತಾರೆ. 12 ವರ್ಷಗಳಾದರೂ ಭೀಮಾನಾಯಕ ಹರಕೆ ತೀರಿಸಿದೆ ಇರುವುದರಿಂದ ದೇವಿ ಕುಪಿತಗೊಳ್ಳುತ್ತಾಳೆ. ಇದರಿಂದಾಗಿ ಭೀಮಾನಾಯಕನಿಗೆ ಬಗೆಬಗೆಯ ಕಂಟಕಗಳು ಬರಲಾರಂಭಿಸುತ್ತದೆ.ಹಲವಾರು ದನಗಳು ಕಣ್ಮರೆಯಾಗುತ್ತವೆ. *#ಬಾಲ್ಯಜೀವನ#* ಸೇವಾಲಾಲ ಮಹಾರಾಜರು ಬಾಲಕನಾಗಿ ಬೆಳೆಯುತ್ತಿದ್ದಾಗ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ತನ್ನ ಸಹಪಾಠಿಗಳೊಂದಿಗೆ ಆಟವಾಡುತ್ತಾ ಪವಾಡಗಳ್ನು ತೋರುತ್ತಿದ್ದರು. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯಿಂದಾಗಿ ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು. ಅವರು ಒಂದಲ್ಲಾ ಹಲವಾರು ಪವಾಡಗಳನ್ನು ಮಾಡುತ್ತಾ ಬಂಜಾರಾ ಸಮುದಾಯದ ಆರಾಧ್ಯ ದೈವರಾಗಿದ್ದಾರೆ.
🎥 Motivational ಸ್ಟೇಟಸ್ - ಮಹಾತಪಸ್ವಿ , ' ಸಮಾಜ ಸುಧಾರಕ 303 ಶೀ ಸೇವಾಲಾಲ್ ಮಹಾರಾಜ್ ಜಯಂತಿಯ ರುಭಾರಯಗಳು ಮಹಾತಪಸ್ವಿ , ' ಸಮಾಜ ಸುಧಾರಕ 303 ಶೀ ಸೇವಾಲಾಲ್ ಮಹಾರಾಜ್ ಜಯಂತಿಯ ರುಭಾರಯಗಳು - ShareChat
#🎥 Motivational ಸ್ಟೇಟಸ್ #💪 ಜೈ ಹನುಮಾನ್ 🚩 #💕ಎರಡು ಹೃದಯಗಳು
🎥 Motivational ಸ್ಟೇಟಸ್ - ShareChat
#💕ಎರಡು ಹೃದಯಗಳು #🎥 Motivational ಸ್ಟೇಟಸ್ #💪 ಜೈ ಹನುಮಾನ್ 🚩
💕ಎರಡು ಹೃದಯಗಳು - ShareChat
#💕ಎರಡು ಹೃದಯಗಳು Mallappa, भारत में हजारों इलेक्ट्रीशियन Polycab Experts पर गोल्ड और सिल्वर टियर हासिल करके मुफ्त स्वास्थ्य बीमा प्राप्त कर रहे हैं! आप भी Polycab वायर और स्विचगियर को स्कैन करके इस लाभ का लाभ उठा सकते हैं। अभी स्कैन करना शुरू करें! 📲 Experts ऐप के माध्यम से प्रोडक्ट बॉक्स पर दिए गए QR कोड को स्कैन करें। यह ऑफर केवल चयनित इलेक्ट्रीशियनों के लिए मान्य है।
💕ಎರಡು ಹೃದಯಗಳು - POLYCAB इलेक्ट्रीशियन् लिए खास फायदे ಹ EXPERTS বিনাঁৎস ক্রী ব্রুনিযা ম र१ ५ लाख का मेडिक्लेम बीमा आपका स्वाँगत है फ्रिज aIfIT মহীীন QR कोड स्कैन करके एक्सपर्ट्स ऐप से जुड़ें बॉश एंगल ಹavgMa -Hr tksaahv | ग्राइंडर PU पॉलीकैब एक्सपर्ट्स प्रोग्राम से संबंधित किसी भी प्रश्न के लिए पॉलीकैब सेल्स टीम से संपर्क करें या ५०२२ ४९५८1३१ 1 POLYCAB इलेक्ट्रीशियन् लिए खास फायदे ಹ EXPERTS বিনাঁৎস ক্রী ব্রুনিযা ম र१ ५ लाख का मेडिक्लेम बीमा आपका स्वाँगत है फ्रिज aIfIT মহীীন QR कोड स्कैन करके एक्सपर्ट्स ऐप से जुड़ें बॉश एंगल ಹavgMa -Hr tksaahv | ग्राइंडर PU पॉलीकैब एक्सपर्ट्स प्रोग्राम से संबंधित किसी भी प्रश्न के लिए पॉलीकैब सेल्स टीम से संपर्क करें या ५०२२ ४९५८1३१ 1 - ShareChat
#🎥 Motivational ಸ್ಟೇಟಸ್ ಗಣಾಚಾರಿ, ವಚನ ಸಾಹಿತ್ಯದ ಮಹಾ ರಕ್ಷಕ, ಸಮಾನತೆ–ಸತ್ಯನಿಷ್ಠೆಯ ದೀಪಸ್ತಂಭ ಹಾಗೂ ಶ್ರೇಷ್ಠ ವಚನಕಾರರಾದ ಶ್ರೀ ಮಡಿವಾಳ ಮಾಚಿದೇವ ಜಯಂತಿಯಂದು ಗೌರವ ನಮನಗಳು.*
🎥 Motivational ಸ್ಟೇಟಸ್ - ವೀರಗಣಂಚಾರಿ @9&8 ಮೌಚಿದೇವರ शobozldez ಸಾರ್ದಿಕ ಶುಭಾಷಯಗಳು ಶೀ ಅಶೋಕ ಬೇಣಿ ಮಾಚಿ ಶಾಸಕರು ಚೀದರ ದಕ್ಷಿಣ ವ ವೀರಗಣಂಚಾರಿ @9&8 ಮೌಚಿದೇವರ शobozldez ಸಾರ್ದಿಕ ಶುಭಾಷಯಗಳು ಶೀ ಅಶೋಕ ಬೇಣಿ ಮಾಚಿ ಶಾಸಕರು ಚೀದರ ದಕ್ಷಿಣ ವ - ShareChat