INSTALL
@newskarnataka
News Karnataka
@newskarnataka
24,215
ಫಾಲೋವರ್ಸ್
0
ಫಾಲೋಯಿಂಗ್
37,399
ಪೋಸ್ಟ್ಸ್
Official handle of newskarnataka.com
Follow
News Karnataka
447 ವೀಕ್ಷಿಸಿದ್ದಾರೆ
•
12 ನಿಮಿಷಗಳ ಹಿಂದೆ
ಯುವಕರೇ ಪ್ರಬುದ್ಧ ಭಾರತ ನಿರ್ಮಿಸಿ; ಡಾ.ರಮೇಶ್ ಬಾಬು ಕರೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಯುವಕರೇ ಪ್ರಬುದ್ಧ ಭಾರತ ನಿರ್ಮಿಸಿ; ಡಾ.ರಮೇಶ್ ಬಾಬು ಕರೆ
ಭಾರತ ದೇಶವನ್ನು ಕಟ್ಟಲು ಯುವಕರು ಮುಂದಾಗಬೇಕು. ಯಾವುದೇ ಜಾತಿ ಮತ್ತು ಧರ್ಮಕ್ಕೆ ಅಂಟಿಕೊಳ್ಳದೆ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಯುವಕರು ಪಣತೊಡಬೇಕು ಎಂದು ಬೋಗಾಪುರ ಸರ್ಕಾರಿ ಪ್ರಥಮ ದರ್ಜೆ ಕಾ...
3
2
ಕಾಮೆಂಟ್
News Karnataka
293 ವೀಕ್ಷಿಸಿದ್ದಾರೆ
•
55 ನಿಮಿಷಗಳ ಹಿಂದೆ
ಉಡುಪಿ: ಐಐಜಿಜೆ ಶ್ರೇಷ್ಠತಾ ಕೇಂದ್ರ ಅನಾವರಣ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಉಡುಪಿ: ಐಐಜಿಜೆ ಶ್ರೇಷ್ಠತಾ ಕೇಂದ್ರ ಅನಾವರಣ
ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ)ಯ ಹೊಸ ಶ್ರೇಷ್ಠತಾ ಕೇಂದ್ರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಅನಾವರಣಗೊಳಿಸಿದರು.
4
5
ಕಾಮೆಂಟ್
News Karnataka
201 ವೀಕ್ಷಿಸಿದ್ದಾರೆ
•
1 ಗಂಟೆಗಳ ಹಿಂದೆ
ಉಡುಪಿ ಕೃಷ್ಣಮಠದಲ್ಲಿ ಐಡಿ ಆಧಾರಿತ ಎಂಟ್ರೆನ್ಸ್ ವ್ಯವಸ್ಥೆಗೆ ಚಾಲನೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಉಡುಪಿ ಕೃಷ್ಣಮಠದಲ್ಲಿ ಐಡಿ ಆಧಾರಿತ ಎಂಟ್ರೆನ್ಸ್ ವ್ಯವಸ್ಥೆಗೆ ಚಾಲನೆ
ಶ್ರೀರಥಬೀದಿ- ರಾಜಾಂಗಣ ರಾಜಮಾರ್ಗದಲ್ಲಿ ನೂತನವಾಗಿ ನವೀಕರಿಸಲಾದ ಶ್ರೀ ಕೃಷ್ಣ ದರ್ಶನಕ್ಕಾಗಿ ಸರತಿ ಸಾಲು ವ್ಯವಸ್ಥೆ ಮತ್ತು ಮೇಲ್ಛಾವಣಿ ವ್ಯವಸ್ಥೆ ಹಾಗೂ ವಿಐಪಿ ದರ್ಶನಕ್ಕಾಗಿ ಹಾಗೂ ಸ್ಥಳೀಯ ಭ...
3
2
ಕಾಮೆಂಟ್
News Karnataka
336 ವೀಕ್ಷಿಸಿದ್ದಾರೆ
•
1 ಗಂಟೆಗಳ ಹಿಂದೆ
ಕ್ಯಾನ್ಸರ್ ನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಗೆ ಅತ್ಯಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ಯೆನೆಪೋಯ ಆಸ್ಪತ್ರೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಕ್ಯಾನ್ಸರ್ ನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಗೆ ಅತ್ಯಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ಯೆನೆಪೋಯ ಆಸ್ಪತ್ರೆ
ಕ್ಯಾನ್ಸರ್ ನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಗೆ ಸವಾಲಿನ ಹಾಗೂ ಅತ್ಯಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡ ರೋಗಿಯ ಕಾಲು ಉ...
10
9
ಕಾಮೆಂಟ್
News Karnataka
487 ವೀಕ್ಷಿಸಿದ್ದಾರೆ
•
1 ಗಂಟೆಗಳ ಹಿಂದೆ
ಮಂಗಳೂರು : ಉಸ್ತುವಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರ ಬಂಧನ!
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಮಂಗಳೂರು : ಉಸ್ತುವಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರ ಬಂಧನ!
ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗಳೊಂದಿಗೆ ಮಾಡಿದ ಕರಾರು ಒಪ್ಪಂದ ರದ್ದುಗೊಳಿಸಲು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು , ಕಿದ್ವಾಯಿ ಸ್ಮಾರಕ ಕ್ಯಾನ್ಸರ್, ಜಯದೇವ ಹೃದ್ರೋಗ ಆಸ...
10
12
ಕಾಮೆಂಟ್
News Karnataka
345 ವೀಕ್ಷಿಸಿದ್ದಾರೆ
•
2 ಗಂಟೆಗಳ ಹಿಂದೆ
ಸಾಮೂಹಿಕ ವಿವಾಹ ಸಮಾರಂಭದ ವೇಳೆ ಹಠಾತ್ ಭೀಕರ ಸುಂಟರಗಾಳಿ – ಅಪಾರ ಹಾನಿ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಸಾಮೂಹಿಕ ವಿವಾಹ ಸಮಾರಂಭದ ವೇಳೆ ಹಠಾತ್ ಭೀಕರ ಸುಂಟರಗಾಳಿ – ಅಪಾರ ಹಾನಿ
ಸಾಮೂಹಿಕ ವಿವಾಹ ಸಮಾರಂಭದ ವೇಳೆ ಹಠಾತ್, ಭೀಕರ ಬಿರುಗಾಳಿ ಮತ್ತು ಸುಂಟರಗಾಳಿ ಬೀಸಿ ಅಪಾರ ಹಾನಿಯುಂಟಾದ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದಿದೆ.
12
10
ಕಾಮೆಂಟ್
News Karnataka
577 ವೀಕ್ಷಿಸಿದ್ದಾರೆ
•
2 ಗಂಟೆಗಳ ಹಿಂದೆ
ನಾಗಬ್ರಹ್ಮನ ಸನ್ನಿಧಿಯಲ್ಲಿ ‘ಕುಡ್ಲದ ಪೊಣ್ಣು’: ಬೇರುಗಳನ್ನು ಮರೆಯದ ಪೂಜಾ ಹೆಗ್ಡೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ನಾಗಬ್ರಹ್ಮನ ಸನ್ನಿಧಿಯಲ್ಲಿ ‘ಕುಡ್ಲದ ಪೊಣ್ಣು': ಬೇರುಗಳನ್ನು ಮರೆಯದ ಪೂಜಾ ಹೆಗ್ಡೆ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಪೂಜಾ ಹೆಗ್ಡೆ, ಸಿನಿಮಾ ಲೋಕದ ಗ್ಲಾಮರ್ ಬದಿಗಿಟ್ಟು ತುಳುನಾಡಿನ ಮಣ್ಣಿನ ಮಗಳಾಗಿ ಭಕ್ತಿ ಮೆರೆದಿದ್ದಾರೆ. ಕುತ್ಯಾರು ಮೂ...
10
6
ಕಾಮೆಂಟ್
News Karnataka
426 ವೀಕ್ಷಿಸಿದ್ದಾರೆ
•
2 ಗಂಟೆಗಳ ಹಿಂದೆ
ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ ನಿರ್ಮಲಾ ಸೀತಾರಾಮನ್
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ ನಿರ್ಮಲಾ ಸೀತಾರಾಮನ್
ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದಾರೆ.
13
19
ಕಾಮೆಂಟ್
News Karnataka
600 ವೀಕ್ಷಿಸಿದ್ದಾರೆ
•
3 ಗಂಟೆಗಳ ಹಿಂದೆ
ನಿಟ್ಟೆ ಅಪಘಾತ- ತಂದೆ ಬಳಿಕ ಮಗಳು ಚಿಕಿತ್ಸೆ ಫಲಿಸಿದೆ ಮೃತ್ಯು
#🆕ಲೇಟೆಸ್ಟ್ ಅಪ್ಡೇಟ್ಸ್ 📰
ನಿಟ್ಟೆ ಅಪಘಾತ- ತಂದೆ ಬಳಿಕ ಮಗಳು ಚಿಕಿತ್ಸೆ ಫಲಿಸಿದೆ ಮೃತ್ಯು
ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಸಮೀಪ ಏಪ್ರಿಲ್ 24ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರೇರಣಾ ಮೂಲ್ಯ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 27ರಂದು ನಿಧನ ಹೊಂದಿದ...
12
10
ಕಾಮೆಂಟ್
News Karnataka
10.4K ವೀಕ್ಷಿಸಿದ್ದಾರೆ
•
3 ಗಂಟೆಗಳ ಹಿಂದೆ
ಎರಡು ರೈಲುಗಳ ನಡುವೆ ಭೀಕರ ಅಪಘಾತ ; 7 ಮಂದಿ ಮೃತ್ಯು, 81 ಮಂದಿಗೆ ಗಾಯ!
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಎರಡು ರೈಲುಗಳ ನಡುವೆ ಭೀಕರ ಅಪಘಾತ ; 7 ಮಂದಿ ಮೃತ್ಯು, 81 ಮಂದಿಗೆ ಗಾಯ!
ಇಂಡೋನೇಷ್ಯಾದ ಜಕಾರ್ತಾ ಹೊರವಲಯದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿದ್ದಾರೆ.
131
75
ಕಾಮೆಂಟ್
Your browser does not support JavaScript!