INSTALL
@newskarnataka
News Karnataka
@newskarnataka
24,223
ಫಾಲೋವರ್ಸ್
0
ಫಾಲೋಯಿಂಗ್
37,428
ಪೋಸ್ಟ್ಸ್
Official handle of newskarnataka.com
Follow
News Karnataka
215 ವೀಕ್ಷಿಸಿದ್ದಾರೆ
•
1 ಗಂಟೆಗಳ ಹಿಂದೆ
ಉಡುಪಿ: 35 ಆಳದ ಬಾವಿಯೊಳಗೆ ಇಳಿದಿದ್ದ ವ್ಯಕ್ತಿಯ ರಕ್ಷಣೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಉಡುಪಿ: 35 ಆಳದ ಬಾವಿಯೊಳಗೆ ಇಳಿದಿದ್ದ ವ್ಯಕ್ತಿಯ ರಕ್ಷಣೆ
ಇಲ್ಲಿನ ಕೊರಂಗ್ರಪಾಡಿ ಎಂಬಲ್ಲಿ ಮನೆ ಸಮೀಪದ ಬಾವಿ ಸ್ವಚ್ಚತೆಗೆ ಇಳಿದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ.
3
6
ಕಾಮೆಂಟ್
News Karnataka
276 ವೀಕ್ಷಿಸಿದ್ದಾರೆ
•
1 ಗಂಟೆಗಳ ಹಿಂದೆ
ಬಂಟರ ಯಾನೆ ನಾಡವರ ಮಾತೃ ಸಂಘ : ಅಧ್ಯಕ್ಷರಾಗಿ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಬಂಟರ ಯಾನೆ ನಾಡವರ ಮಾತೃ ಸಂಘ : ಅಧ್ಯಕ್ಷರಾಗಿ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ವಿದೇಶಗಳಲ್ಲೂ ಸದಸ್ಯರನ್ನು ಒಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘದ 2026 -29ರ ಸಾಲಿಗೆ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅಧ್ಯಕ್ಷರಾ...
6
6
ಕಾಮೆಂಟ್
News Karnataka
278 ವೀಕ್ಷಿಸಿದ್ದಾರೆ
•
1 ಗಂಟೆಗಳ ಹಿಂದೆ
ಕೆನರಾ ಕಾಲೇಜಿನಲ್ಲಿ ರಾಜ್ಯಮಟ್ಟದ ಸಮ್ಮೇಳನ ‘ವರ್ಚುವಲ್ ವಿಸ್ತಾಸ್ ಆಫ್ ಭಾರತ್’ ಹಾಗೂ ಅಂತರ ತರಗತಿ ವಾಣಿಜ್ಯ ಮತ್ತು ನಿರ್ವಹಣಾ ಫೆಸ್ಟ್- ‘ರಣನೀತಿ 2026’
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಕೆನರಾ ಕಾಲೇಜಿನಲ್ಲಿ ರಾಜ್ಯಮಟ್ಟದ ಸಮ್ಮೇಳನ ‘ವರ್ಚುವಲ್ ವಿಸ್ತಾಸ್ ಆಫ್ ಭಾರತ್' ಹಾಗೂ ಅಂತರ ತರಗತಿ ವಾಣಿಜ್ಯ ಮತ್ತು ನಿರ್ವಹಣಾ ಫೆಸ್ಟ್- ‘ರಣನೀತಿ 2026’
: ನಗರದ ಕೆನರಾ ಕಾಲೇಜಿನ (ಸ್ನಾಯತ್ತ) ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ "ವರ್ಚುವಲ್ ವಿಸ್ತಾಸ್ ಆಫ್ ಭಾರತ್ ಅನ್ ಲಾಕಿ೦ಗ್ ಇ೦ಡಿಯಾಸ್ ಕ್ರಿಯೇಟಿವ್ ಕ್ಯಾಪಿಟಲ್ ತ್ರೂ ಡಿಜಿಟಲ್ ಟ್ವಿನ್...
9
6
ಕಾಮೆಂಟ್
News Karnataka
294 ವೀಕ್ಷಿಸಿದ್ದಾರೆ
•
1 ಗಂಟೆಗಳ ಹಿಂದೆ
ಮದುವೆ ಮನೆಯ ಡಿಜೆ ಸದ್ದಿಗೆ ಬೆದರಿ 140 ಕೋಳಿಗಳು ಸಾವು!
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಮದುವೆ ಮನೆಯ ಡಿಜೆ ಸದ್ದಿಗೆ ಬೆದರಿ 140 ಕೋಳಿಗಳು ಸಾವು!
ಮದುವೆ ಮೆರವಣಿಗೆಯ ಡಿಜೆ ಸದ್ದಿಗೆ ಬರೋಬ್ಬರಿ 140 ಕೋಳಿಗಳು ಸಾವನ್ನಪ್ಪಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ದರಿಯಾಪುರ ಗ್ರಾಮದಲ್ಲಿ ನಡೆದಿದೆ.
10
7
ಕಾಮೆಂಟ್
News Karnataka
336 ವೀಕ್ಷಿಸಿದ್ದಾರೆ
•
2 ಗಂಟೆಗಳ ಹಿಂದೆ
ಪ್ರೀವೆಡ್ಡಿಂಗ್ ಶೂಟ್ಗೆ ಹೋಗುವಾಗ ಅಪಘಾತ – ಹಸೆಮಣೆ ಏರಬೇಕಿದ್ದ ವರ ಮೃತ್ಯು!
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಪ್ರೀವೆಡ್ಡಿಂಗ್ ಶೂಟ್ಗೆ ಹೋಗುವಾಗ ಅಪಘಾತ – ಹಸೆಮಣೆ ಏರಬೇಕಿದ್ದ ವರ ಮೃತ್ಯು!
ಪ್ರೀವೆಡ್ಡಿಂಗ್ ಶೂಟ್ಗೆ ವಧುವನ್ನು ಕರೆತರಲು ಹೋಗುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದದಲ್ಲಿ ಇಂದು...
9
12
ಕಾಮೆಂಟ್
News Karnataka
413 ವೀಕ್ಷಿಸಿದ್ದಾರೆ
•
2 ಗಂಟೆಗಳ ಹಿಂದೆ
ನಂದಿನಿ ಲೇಔಟ್ ಪಿಜಿಯ ನೆಲಮಹಡಿಯ ಅಂಗಡಿಯಲ್ಲಿ ಬೆಂಕಿ ದುರಂತ!
#🆕ಲೇಟೆಸ್ಟ್ ಅಪ್ಡೇಟ್ಸ್ 📰
ನಂದಿನಿ ಲೇಔಟ್ ಪಿಜಿಯ ನೆಲಮಹಡಿಯ ಅಂಗಡಿಯಲ್ಲಿ ಬೆಂಕಿ ದುರಂತ!
ನಂದಿನಿ ಲೇಔಟ್ನಲ್ಲಿರುವ ನಾಲ್ಕು ಅಂತಸ್ತಿನ ಪೇಯಿಂಗ್ ಗೆಸ್ಟ್ ವಸತಿಗೃಹದ ನೆಲಮಹಡಿಯ ಎಲ್ಇಡಿ ಬ್ಯಾನರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಕಟ್ಟಡವನ್ನು ಆವರಿಸಿದ ನಂತರ, ಭಯಭೀತರಾದ ಮಹಿಳೆಯರ...
11
17
ಕಾಮೆಂಟ್
News Karnataka
528 ವೀಕ್ಷಿಸಿದ್ದಾರೆ
•
3 ಗಂಟೆಗಳ ಹಿಂದೆ
ವೇಶ್ಯಾವಾಟಿಕೆ ದಂಧೆ: ಸಿಸಿಬಿ ಪೊಲೀಸರಿಂದ 6 ವಿದೇಶಿ ಮಹಿಳೆಯರು ಪೊಲೀಸರ ವಶಕ್ಕೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ವೇಶ್ಯಾವಾಟಿಕೆ ದಂಧೆ: ಸಿಸಿಬಿ ಪೊಲೀಸರಿಂದ 6 ವಿದೇಶಿ ಮಹಿಳೆಯರು ಪೊಲೀಸರ ವಶಕ್ಕೆ
ಮಡಿವಾಳ ಚೆಕ್ಪೋಸ್ಟ್ ಬಳಿಯ ಪಾದಚಾರಿ ಮಾರ್ಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 6 ಮಂದಿ ವಿದೇಶಿ ಮಹಿಳೆಯರನ್ನು ಸಿಸಿಬಿ ಮಹಿಳಾ ರಕ್ಷಣಾ ದಳ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
14
21
ಕಾಮೆಂಟ್
News Karnataka
456 ವೀಕ್ಷಿಸಿದ್ದಾರೆ
•
4 ಗಂಟೆಗಳ ಹಿಂದೆ
ಯುವಕನ ಕೊಲೆ ಪ್ರಕರಣ: ಓರ್ವನ ಬಂಧನ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಯುವಕನ ಕೊಲೆ ಪ್ರಕರಣ: ಓರ್ವನ ಬಂಧನ
ಸೀತಾಂಗೋಳಿಯಲ್ಲಿ ಯುವಕನೊಬ್ಬನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರು 39 ವರ್ಷದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ನಡೆದಿದೆ.
15
22
ಕಾಮೆಂಟ್
News Karnataka
563 ವೀಕ್ಷಿಸಿದ್ದಾರೆ
•
4 ಗಂಟೆಗಳ ಹಿಂದೆ
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: ಮೋದಿ ಸಂತಾಪ, ಪರಿಹಾರ ಘೋಷಣೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: ಮೋದಿ ಸಂತಾಪ, ಪರಿಹಾರ ಘೋಷಣೆ
ನಿನ್ನೆ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಘಟನೆಗೆ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ದುರದೃಷ್ಟಕರ ಘಟನೆಯಲ್ಲ...
14
11
ಕಾಮೆಂಟ್
News Karnataka
467 ವೀಕ್ಷಿಸಿದ್ದಾರೆ
•
4 ಗಂಟೆಗಳ ಹಿಂದೆ
ಹೈದರಾಬಾದ್ಗೆ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು
#🆕ಲೇಟೆಸ್ಟ್ ಅಪ್ಡೇಟ್ಸ್ 📰
ಹೈದರಾಬಾದ್ಗೆ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಆರ್ಭಟದಿಂದ ಉಭಯ ತಂಡಗಳು ರನ್ ಹೊಳೆಯನ್ನೇ ಹರಿಸಿದವು.
21
16
ಕಾಮೆಂಟ್
Your browser does not support JavaScript!