ರೈತರೇ ಎಚ್ಚರ! 1 ಚೀಲ Urea = ₹300 ಅಲ್ಲ, Nano Urea = ₹34 ಮಾತ್ರ 💰
✅ ಎಲ್ಲಿ ಸಿಗುತ್ತೆ? Comment '34' ಮಾಡಿ
✅ Part-2: Seed Scam | ನಾಳೆ 7PM
✅ 100% Govt Approved
Subscribe ಮಾಡಿ, ದುಡ್ಡು ಉಳಿಸಿ 🙏
#Kannada #Farming #Agriculture #NanoUrea #ರೈತ #Krishi #SaveMoney #ಕನ್ನಡತಿ #ಕನ್ನಡ #😍 ನನ್ನ ಸ್ಟೇಟಸ್ #ರೈತಾ ದೇಶದ ಬೆನ್ನೆಲುಬು #kannadalove
ಮೈಸೂರು DC ಕಚೇರಿ ಮುಂದೆ ನೂರಾರು ಜನ ಪ್ರತಿಭಟನೆ! 🚨
ಇವತ್ತು ಬೆಳಿಗ್ಗೆ ಮೈಸೂರಿನ DC Office ಮುಂದೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಸೇರಿ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದರು.
✅ ಪ್ರತಿಭಟನೆಗೆ ಕಾರಣ ಏನು?
✅ ಜನರ ಮುಖ್ಯ ಬೇಡಿಕೆಗಳು ಯಾವುವು?
✅ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದರಾ? Full Update Part-2: ಇವತ್ತು 7PM
ನಿಮ್ಮ ಅಭಿಪ್ರಾಯ Comment ಮಾಡಿ. Video Share ಮಾಡಿ 🙏
#kannada #mudhu #kannadalove #ಕನ್ನಡ #ಕನ್ನಡತಿ
🚨 ಭತ್ತ ಬೀಜದಲ್ಲಿ ₹900 ಮೋಸ ಆಗ್ತಿದೆ!
ಅಂಗಡಿಲಿ ಕೇಳೋ Rate: ₹4000/kg
ಆದ್ರೆ Govt ಅಧಿಕೃತ Rate: ₹3100/kg ಮಾತ್ರ ✅
ರೈತ ಬಾಂಧವರೆ ಎಚ್ಚರ ವಹಿಸಿ ⚠️
ಮೋಸ ಹೋಗಬೇಡಿ. Share ಮಾಡಿ ಎಲ್ಲರಿಗೂ ತಲುಪಿಸಿ
ನಿಮ್ಮ ಕಡೆ ಎಷ್ಟು Rate ಇದೆ? Comment ಮಾಡಿ 👇
DM '34' for Govt Agriculture Schemes 📲
Follow @RaitaKarnataka for More Updates
#PaddyScam #KarnatakaFarmers #ರೈತ #FarmersAlert #ಭತ್ತ #Agriculture #Mysore #Sagar #🎄हरे पेड़ #raita🌱🌾🙏🏻🕉️♥️ #ರೈತಾ ದೇಶದ ಬೆನ್ನೆಲುಬು #😍 ನನ್ನ ಸ್ಟೇಟಸ್
🚨 ಭತ್ತ ಬೀಜದಲ್ಲಿ ₹900 ಮೋಸ ಆಗ್ತಿದೆ!
ಅಂಗಡಿಲಿ ಕೇಳೋ Rate: ₹4000/kg
ಆದ್ರೆ Govt ಅಧಿಕೃತ Rate: ₹3100/kg ಮಾತ್ರ ✅
ರೈತ ಬಾಂಧವರೆ ಎಚ್ಚರ ವಹಿಸಿ ⚠️
ಮೋಸ ಹೋಗಬೇಡಿ. Share ಮಾಡಿ ಎಲ್ಲರಿಗೂ ತಲುಪಿಸಿ
ನಿಮ್ಮ ಕಡೆ ಎಷ್ಟು Rate ಇದೆ? Comment ಮಾಡಿ 👇
DM '34' for Govt Agriculture Schemes 📲
Follow @RaitaKarnataka for More Updates
#PaddyScam #KarnatakaFarmers #ರೈತ #FarmersAlert #ಭತ್ತ #Agriculture #Mysore #Sagar #🎄हरे पेड़ #raita🌱🌾🙏🏻🕉️♥️ #ರೈತಾ ದೇಶದ ಬೆನ್ನೆಲುಬು #😍 ನನ್ನ ಸ್ಟೇಟಸ್
🌧️ Dharwad ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದ ರೈತರಿಗೆ ದೊಡ್ಡ ಆಘಾತ! 😱
ಹುಬ್ಬಳ್ಳಿ ತಾಲೂಕಿನಲ್ಲಿ ಸುರಿದ ಭಾರೀ ಆಲಿಕಲ್ಲು ಮಳೆಗೆ 13 ಎಕರೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಅಂದಾಜು 5 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ.
ಘಟನೆಯ ವಿವರ:
📍 ಸ್ಥಳ: Dharwad, Karnataka
🍌 ಬೆಳೆ: ಬಾಳೆ (Banana)
📏 ಪ್ರದೇಶ: 13 ಎಕರೆ
💸 ನಷ್ಟ: ₹5,00,000+
💰 ಖರ್ಚು: 1 ಎಕರೆಗೆ ₹40,000
ಹವಾಮಾನ ವೈಪರೀತ್ಯದಿಂದ ಕಂಗಾಲಾಗಿರುವ ರೈತರು ಸರ್ಕಾರದಿಂದ ತಕ್ಷಣ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ನಾಶವಾಗಿದ್ದು ಅನ್ನದಾತರ ಕುಟುಂಬಗಳು ಸಂಕಷ್ಟದಲ್ಲಿವೆ.
ನಿಮ್ಮ ಅಭಿಪ್ರಾಯ:
ಸರ್ಕಾರ ರೈತರಿಗೆ ಪರಿಹಾರ ನೀಡಬೇಕಾ? Comment ಮಾಡಿ 👇
Raita Karnataka ಚಾನೆಲ್ Subscribe ಮಾಡಿ 🔔 ಕರ್ನಾಟಕದ ರೈತರ ಪ್ರತಿಯೊಂದು ಸುದ್ದಿಗಾಗಿ
#KarnatakaRains #Dharwad #ಬಾಳೆ #CropDamage #Hailstorm #FarmersLoss #RaitaKarnataka #Agriculture #KarnatakaNews #BreakingNews #Shorts #ರೈತ #KarnatakaFarmers #WeatherAlert #😍 ನನ್ನ ಸ್ಟೇಟಸ್ #ರೈತಾ ದೇಶದ ಬೆನ್ನೆಲುಬು #ಹಳ್ಳಿ ರೈತಾ #raita🌱🌾🙏🏻🕉️♥️ #🎄हरे पेड़
IMD ಪ್ರಕಾರ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದ.ಕನ್ನಡ, ಉಡುಪಿ, ಮೈಸೂರು ಸೇರಿ 14 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಗುಡುಗು ಮಿಂಚು ಸಹಿತ ಮಳೆ. ಗಾಳಿ 30-40 kmph. Heavy Rain ಇಲ್ಲ. ಬೆಂಗಳೂರಿಗೆ ಮಳೆ ಇಲ್ಲ.
Share ಮಾಡಿ 🙏 Subscribe ಮಾಡಿ
#KarnatakaWeather #YellowAlert #IMDAlert #KarnatakaRains #Thunderstorm #Belagavi #Dharwad #KannadaNews #raita🌱🌾🙏🏻🕉️♥️ #darshan #😍 ನನ್ನ ಸ್ಟೇಟಸ್
DBoss ದರ್ಶನ್ ಸರ್ Real ರೈತ 👑 ಮೈಸೂರು ಫಾರ್ಮ್ ನಲ್ಲಿ ಕೃಷಿ ಮಾಡ್ತಾರೆ 🚜 "ರೈತ ದೇವರು" ಅಂತಾರೆ DBoss ಗೆ Salute 🙏 #Dboss #Darshan #RaitaKarnataka #darshan #ಹಳ್ಳಿ ರೈತಾ #raita🌱🌾🙏🏻🕉️♥️ #ರೈತಾ ದೇಶದ ಬೆನ್ನೆಲುಬು #raita anno devaru
#👆🏻ನನ್ನ ಮೊದಲ ಪೋಸ್ಟ್💥 ⚠️ Fall Armyworm Solution:
1️⃣ Neem Oil 5ml/Litre + Soap - 7 ದಿನಕ್ಕೆ 1 ಸಲ Spray
2️⃣ Emamectin Benzoate 0.4g/Litre - 15 ದಿನಕ್ಕೆ 1 ಸಲ
3️⃣ ರಾತ್ರಿ 8 ಗಂಟೆ ಮೇಲೆ Spray ಮಾಡಿ - ಹುಳು Active ಆಗಿರುತ್ತೆ
ಸಂದೇಹ ಇದ್ರೆ Comment ಮಾಡಿ 👇
#FallArmyworm #ಜೋಳ #ರೈತ #KarnatakaFarmer #Corn #Agriculture #Sagar #Shimoga



