Sathyapatha news plus
ShareChat
click to see wallet page
@sathyapathanewsplusadmin
sathyapathanewsplusadmin
Sathyapatha news plus
@sathyapathanewsplusadmin
https://www.sathyapathanewsplus.com
ವಿದ್ಯಾರ್ಥಿಗಳಿಂದ ಕೈ-ಕಾಲು ಮಸಾಜ್ ಮಾಡಿಸಿಕೊಂಡ ಆರೋಪ: ಮುಖ್ಯ ಶಿಕ್ಷಕಿ ಅಮಾನತ #news
news - ShareChat
00:49
*💥🛑ಅನ್ನಭಾಗ್ಯ ಯೋಜನೆ ಹೊಸ ಬದಲಾವಣೆ: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಆಹಾರ ಕಿಟ್ ಘೋಷಣೆ* https://www.sathyapathanewsplus.com/post/annabhagya-indira-food-kit-karnataka-budget-2026 *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h #news
news - ShareChat
ಬಿಪಿಎಲ್ ಕಾರ್ಡುದಾರರಿಗೆ ‘ಇಂದಿರಾ ಆಹಾರ ಕಿಟ್’ – ಅನ್ನಭಾಗ್ಯ ಯೋಜನೆಯಲ್ಲಿ ಹೊಸ ಬದಲಾವಣೆ
ಬೆಂಗಳೂರು:ಕರ್ನಾಟಕ ಸರ್ಕಾರವು 2026-27ನೇ ಸಾಲಿನ ಬಜೆಟ್‌ನಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಮಹತ್ವದ ಘೋಷಣೆ ಮಾಡಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇದುವರೆಗೆ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಇನ್ನು ಮುಂದೆ ಪ್ರತಿ ತಿಂಗಳು ‘ಇಂದಿರಾ ಆಹಾರ ಕಿಟ್’ ವಿತರಿಸುವ ಯೋಜನೆಯನ್ನು ಸರ್ಕಾರ ಘೋಷಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದ ಸುಮಾರು 4.54 ಕೋಟಿ ಬಡ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ ಎಂದು ತಿಳಿಸಿದ್ದಾರೆ.ಇಂದಿರಾ ಆಹಾರ ಕಿಟ್‌ನಲ್ಲಿ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡಿಗೆ ಎಣ್ಣೆ ಸ
https://www.sathyapathanewsplus.com #news
news - ShareChat
00:36
*🛑💥 ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಾಮಿನೈ ನೇಮಕ* https://www.sathyapathanewsplus.com/post/mojtaba-khaminai *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com/mpu6k6be 📲 ಸತ್ಯವೇ ನಮ್ಮ ಪಥ… #news
news - ShareChat
ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಾಮಿನೈ ನೇಮಕ
ಇಸ್ರೇಲ್ ಮತ್ತು ಅಮೆರಿಕದ ಜಂಟಿ ವೈಮಾನಿಕ ದಾಳಿಯಲ್ಲಿ ಅಲಿ ಖಾಮಿನೈ ಹತ್ಯೆಯಾದ ಬೆನ್ನಲ್ಲೇ, ಅವರ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ನೇಮಕ ಮಾಡಲಾಗಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (IRGC) ಒತ್ತಡದ ಮೇರೆಗೆ ಇರಾನ್‌ನ ತಜ್ಞರ ಸಮಿತಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. 56 ವರ್ಷದ ಮೊಜ್ತಬಾ ಅವರು ಸೇನಾಪಡೆಗಳ ಮೇಲೆ ಬಲವಾದ ಹಿಡಿತ ಹೊಂದಿದ್ದು, ದೀರ್ಘಕಾಲದಿಂದ ತೆರೆಮರೆಯ ಪ್ರಭಾವಿ ಶಕ್ತಿಯಾಗಿ ಗುರುತಿಸಿಕೊಂಡಿದ್ದರು.ಆದರೆ, ಈ ಆನುವಂಶಿಕ ನೇಮಕಾತಿಗೆ ಇರಾನ್‌ನ ಧರ್ಮಗುರುಗಳ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರ್ವೋಚ್ಚ ಸ್ಥಾನಕ
ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು! ನಿಮ್ಮ ಜೀವನವು ಬಣ್ಣಗಳಿಂದ ತುಂಬಿ ಸಂತೋಷ, ಶಾಂತಿ ಮತ್ತು ಯಶಸ್ಸಿನಿಂದ ಕಂಗೊಳಿಸಲಿ. #🤳 ಹೋಳಿ ಸೆಲೆಬ್ರೆಷನ್ 📸🎨 #🌈 ಹ್ಯಾಪಿ ಹೋಳಿ #ಹ್ಯಾಪಿ ಹೋಳಿ ಹುಣ್ಣಿಮೆ 🎉 #---
🤳 ಹೋಳಿ ಸೆಲೆಬ್ರೆಷನ್ 📸🎨 - sathyapathanewsplus con ಸತಪಥ Hewsuus ಹೋಳಿಹಬ್ಬದಹಾ್ದಿಕೆ ಶುಭಾಶಯಗಳು ನಿಮ್ಮ ಜೀವನವು ಬಣ್ಣಗಳಿಂದ ತುಂಬಿ ಸಂತೋಷ್ರಯ ಶಾಂತಿ ಮತ್ತು ಯಶಸ್ಸಿನಿಂದ ಕಂಗೊಳಿಸಲಿ ಸತ್ಯಪಥನ್ಯೂಸ್ಪ್ಲಸ್ Mb|.9880834166 sathyapathanewsplus con ಸತಪಥ Hewsuus ಹೋಳಿಹಬ್ಬದಹಾ್ದಿಕೆ ಶುಭಾಶಯಗಳು ನಿಮ್ಮ ಜೀವನವು ಬಣ್ಣಗಳಿಂದ ತುಂಬಿ ಸಂತೋಷ್ರಯ ಶಾಂತಿ ಮತ್ತು ಯಶಸ್ಸಿನಿಂದ ಕಂಗೊಳಿಸಲಿ ಸತ್ಯಪಥನ್ಯೂಸ್ಪ್ಲಸ್ Mb|.9880834166 - ShareChat
ವಿರಾಟ್ ಕೊಹ್ಲಿ #virat #👨‍👦ತಂದೆಯಾದ ವಿರಾಟ್ ಕೊಹ್ಲಿ #🔴ನಮ್ಮ ಕರ್ನಾಟಕ🟡
virat - ShareChat
00:16
ಅಯ್ಯಪ್ಪ ಮಾಲಾಧಾರಿಯ ರಕ್ಷಣೆ #news
news - ShareChat
00:42
ಮೈಸೂರ್ ದಸರಾ 2025 #Mysore #dasara #navarathri #navarathri #🪔 ನವರಾತ್ರಿ ವ್ರತ ಪೂಜೆ ವಿಧಾನ & ನಿಯಮಗಳು
Mysore - ShareChat
00:20