Sathyapatha news plus
ShareChat
click to see wallet page
@sathyapathanewsplusadmin
sathyapathanewsplusadmin
Sathyapatha news plus
@sathyapathanewsplusadmin
https://www.sathyapathanewsplus.com
ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಶಾಕ್! 🚨 ಕೈದಿಗಳು ಮೊಬೈಲ್ ಬಳಕೆ ಮಾಡಿದ ವಿಡಿಯೋ ಲೀಕ್ ಆದ ಬೆನ್ನಲ್ಲೇ ಮೂವರು ಜೈಲು ಅಧಿಕಾರಿಗಳಿಗೆ ಸಸ್ಪೆನ್ಷನ್. ದಾಳಿ ವೇಳೆ ಬಯಲಾಯ್ತು ಹೊಸ ಟ್ರಿಕ್ — ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸುತ್ತಿದ ಮೊಬೈಲ್‌ಗಳನ್ನು ಶೌಚಾಲಯದ ಪೈಪ್ ಒಳಗೆ ಸಿಕ್ಕಿಸಿಕೊಂಡು ಇಡಲಾಗಿತ್ತು! ಜೈಲಿನ ಭದ್ರತೆ ಬಗ್ಗೆ ಮತ್ತೆ ಪ್ರಶ್ನೆಗಳು ಉದ್ಭವ #news
news - ShareChat
01:46
#🏆TataIPL2026 #🫂ಕಿಂಗ್ ಕೊಹ್ಲಿ❤️️🫂 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
🏆TataIPL2026 - sathyapathanewsplus com ಪಥ Hewsulus 1 1 U೦y?a P TEIE UI` af IDIA దగి 14 ವರ್ಷಗಳ ಹಿಂದೆ ಕೊನೆಯ ಬಾರಿಗೆ ಐಪಿಎಲ್ನಲ್ಲಿ ಮೊದಲ ಪಂದ್ಯ ಗೆದ್ದಿದ್ದ ಮುಂಬೈ.' ಮುಂಬೈ ಇಂಡಿಯನ್ಸ್ (MI) ಇಂದು ತಮ್ಮ IPL 2026ರ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಎದುರಿಸಲಿದೆ. ಕಳೆದ 18 ಆರಂಭಿಕ' ಗೆಲುವು ಸಾಧಿಸಿದ್ದರೆ; ]4ರಲ್ಲಿ ಸೋತಿದೆ. MI ಕೊನೆಯ  ಪಂದ್ಯಗಳಲ್ಲಿ MI ல ಬಾರಿಗೆ 2012ರಲ್ಲಿ CSK ಅನ್ನು ಎಂಟು ವಿಕೆಟ್ಗಳಿಂದ ಸೋಲಿಸಿದಾಗ IPL ಸೀಸನ್ ತಮ್ಮ ಆರಂಭಿಕ ಪಂದ್ಯವನ್ನು ಗೆದ್ದುಕೊಂಡಿತ್ತು. 2025ರಲ್ಲಿ, MI IPL ಆರಂಭಿಕ ಪಂದ್ಯವನ್ನು CSK ವಿರುದ್ಧ ಸೋತರೆ, 2024ರಲ್ಲಿ GT ವಿರುದ್ಧ ಸೋತಿತ್ತು. ఇందినె గిలువు యారిగి? ಸತ್ಯಪಥನ್ಯೂಸ್ಪ್ಲಸ್ Mb|.9880834166 sathyapathanewsplus com ಪಥ Hewsulus 1 1 U೦y?a P TEIE UI` af IDIA దగి 14 ವರ್ಷಗಳ ಹಿಂದೆ ಕೊನೆಯ ಬಾರಿಗೆ ಐಪಿಎಲ್ನಲ್ಲಿ ಮೊದಲ ಪಂದ್ಯ ಗೆದ್ದಿದ್ದ ಮುಂಬೈ.' ಮುಂಬೈ ಇಂಡಿಯನ್ಸ್ (MI) ಇಂದು ತಮ್ಮ IPL 2026ರ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಎದುರಿಸಲಿದೆ. ಕಳೆದ 18 ಆರಂಭಿಕ' ಗೆಲುವು ಸಾಧಿಸಿದ್ದರೆ; ]4ರಲ್ಲಿ ಸೋತಿದೆ. MI ಕೊನೆಯ  ಪಂದ್ಯಗಳಲ್ಲಿ MI ல ಬಾರಿಗೆ 2012ರಲ್ಲಿ CSK ಅನ್ನು ಎಂಟು ವಿಕೆಟ್ಗಳಿಂದ ಸೋಲಿಸಿದಾಗ IPL ಸೀಸನ್ ತಮ್ಮ ಆರಂಭಿಕ ಪಂದ್ಯವನ್ನು ಗೆದ್ದುಕೊಂಡಿತ್ತು. 2025ರಲ್ಲಿ, MI IPL ಆರಂಭಿಕ ಪಂದ್ಯವನ್ನು CSK ವಿರುದ್ಧ ಸೋತರೆ, 2024ರಲ್ಲಿ GT ವಿರುದ್ಧ ಸೋತಿತ್ತು. ఇందినె గిలువు యారిగి? ಸತ್ಯಪಥನ್ಯೂಸ್ಪ್ಲಸ್ Mb|.9880834166 - ShareChat
#🏆TataIPL2026 #🫂ಕಿಂಗ್ ಕೊಹ್ಲಿ❤️️🫂
🏆TataIPL2026 - sathyapathanewspluscom ಸತ್ಯಪಥ alM RCB v SRH Match 1 7.30 PM Bengaluru SUN PHARMA Lew ' 3 SUN PHARMA uhll SUN PHARMA Kihl] Ghreబ Shree Cemen ಚಿನ್ನಸ್ವಾಮಿಯಲ್ಲಿ ರನ್ಗಳ ಮಳ ಗ್ಯಾರಂಟಿ! ಇಂದಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತರ ಒಂದೆಡೆ ಶಿಂಗ್ Virat Kohti ಗರ್ಜನೆಗೆ ವೇದಿಕೆ ಸಜ್ಜಾಗಿದೆ ಇನ್ನೊಂದೆಡೆ ಧಮಾಕಾ ಬ್ಯಾಟಿಂಗ್ಗೆ ಹೆಸರಾದ Travis HEad ಅಬ್ಬರಕ್ಕೆ ರೆಡಿ ಇಂದಿನ ಫಸ್ಟ್ ಜಯ ಯಾರಿಗೆ? ಕಾಮೆಂಟ್ ಮಾಡಿ sathyapathanewspluscom ಸತ್ಯಪಥ alM RCB v SRH Match 1 7.30 PM Bengaluru SUN PHARMA Lew ' 3 SUN PHARMA uhll SUN PHARMA Kihl] Ghreబ Shree Cemen ಚಿನ್ನಸ್ವಾಮಿಯಲ್ಲಿ ರನ್ಗಳ ಮಳ ಗ್ಯಾರಂಟಿ! ಇಂದಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತರ ಒಂದೆಡೆ ಶಿಂಗ್ Virat Kohti ಗರ್ಜನೆಗೆ ವೇದಿಕೆ ಸಜ್ಜಾಗಿದೆ ಇನ್ನೊಂದೆಡೆ ಧಮಾಕಾ ಬ್ಯಾಟಿಂಗ್ಗೆ ಹೆಸರಾದ Travis HEad ಅಬ್ಬರಕ್ಕೆ ರೆಡಿ ಇಂದಿನ ಫಸ್ಟ್ ಜಯ ಯಾರಿಗೆ? ಕಾಮೆಂಟ್ ಮಾಡಿ - ShareChat
ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ: ಅನುಮತಿ ಇಲ್ಲದೆ ಸಾಗಿದ ತೈಲ ಹಡಗು ಮೇಲೆ ದಾಳಿ 🇮🇷 #news
news - ShareChat
00:11
ಬೆಂಗಳೂರಿನ ಮೆಡಿಕಲ್ ಕಾಲೇಜಿನ ಕ್ಲಾಸ್ ರೂಮ್‌ನಲ್ಲಿ ಪಾಠ ಮಾಡುತ್ತಿದ್ದ ವೇಳೆ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಹಿನ್ನೆಲೆಯಲ್ಲಿ, ಕೋಪಗೊಂಡ ವಿದ್ಯಾರ್ಥಿನಿ ಚಪ್ಪಲಿ ಮೂಲಕ ಹಲ್ಲೆ ನಡೆಸಿದ ಘಟನೆ ನಡೆದಿದೆ. #news #news
news - ShareChat
01:22
ಗೋವಾದಲ್ಲಿ ಅಪ್ರಾಪ್ತ ಬಾಲಕಿಯರ ದುರುಪಯೋಗ ಪ್ರಕರಣ: ಆರೋಪಿಯ ಬಂಧನ, ಸಾರ್ವಜನಿಕ ಆಕ್ರೋಶ ಉಕ್ಕಿ ಹರಿದು! ಗೋವಾ: ಕರ್ನಾಟಕದ ಪ್ರಜ್ವಲ್ ರೇವಣ್ಣ ಪ್ರಕರಣದ ಬಳಿಕ ದೇಶದ ಗಮನ ಸೆಳೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಾಲಿನಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಬಾರಿ ಘಟನೆ ಗೋವಾದಲ್ಲಿ ನಡೆದಿದ್ದು, ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ದಕ್ಷಿಣ ಗೋವಾದ ಬಿಜೆಪಿ ಕೌನ್ಸಿಲರ್ ಪುತ್ರನಾದ 20 ವರ್ಷದ ಸೋಹಮ್ ನಾಯಕ್ ಮೇಲೆ ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ದುರುಪಯೋಗಪಡಿಸಿಕೊಂಡು, ಆ ಕೃತ್ಯಗಳನ್ನು ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪ ಹೊರಿಸಲಾಗಿದೆ. ಸುಮಾರು 30ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರು ಈತನ ಕೃತ್ಯಕ್ಕೆ ಬಲಿಯಾಗಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ##news #ಜೀವನದ ಸುದ್ಧಿ #live news karnataka state india#sath #tv10 top news today
#news - ShareChat
00:52
ರಸ್ತೆಯಲ್ಲೇ ಭೀಕರ ದುರಂತ: ಬಸ್ ಅಪಘಾತದ ಬಳಿಕ ಬೆಂಕಿ – 10 ಮಂದಿ ಸಾವು, ಅನೇಕರಿಗೆ ಗಾಯ ಮತ್ತೊಂದು ದುರ್ಘಟನೆ ದೇಶವನ್ನು ಬೆಚ್ಚಿಬೀಳಿಸಿದೆ. ತೆಲಂಗಾಣದಿಂದ ಆಂಧ್ರ ಪ್ರದೇಶದ ನೆಲ್ಲೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಒಂದು ಲಾರಿಗೆ ಡಿಕ್ಕಿ ಹೊಡೆದು ಬಳಿಕ ಬೆಂಕಿಗಾಹುತಿಯಾದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರೂ, ಬೆಂಕಿಯ ತೀವ್ರತೆಯಿಂದ ರಕ್ಷಣಾ ಕಾರ್ಯ ಬಹಳ ಕಷ್ಟಕರವಾಗಿತ್ತು. ಈ ದುರ್ಘಟನೆ ಅನೇಕ ಕುಟುಂಬಗಳನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ. ಇಂತಹ ಘಟನೆಗಳು ರಸ್ತೆ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ಜವಾಬ್ದಾರಿಯುತ ಚಾಲನೆಯ ಅಗತ್ಯವನ್ನು ಮತ್ತೆ ನೆನಪಿಸುತ್ತವೆ. #sathyapathanewsplus #news #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ShareChat
00:28
ಅಯ್ಯಪ್ಪ ಮಾಲಾಧಾರಿಯ ರಕ್ಷಣೆ #news
news - ShareChat
00:42
ಮೈಸೂರ್ ದಸರಾ 2025 #Mysore #dasara #navarathri #navarathri #🪔 ನವರಾತ್ರಿ ವ್ರತ ಪೂಜೆ ವಿಧಾನ & ನಿಯಮಗಳು
Mysore - ShareChat
00:20