Sathyapatha news plus kannada
ShareChat
click to see wallet page
@sathyapathanewsplusadmin
sathyapathanewsplusadmin
Sathyapatha news plus kannada
@sathyapathanewsplusadmin
“ಸತ್ಯವೇ ನಮ್ಮ ಪಥ – ಸುದ್ದಿಯ ನಂಬಿಕಸ್ಥ ತಾಣ”
ಅಯ್ಯಪ್ಪ ಮಾಲಾಧಾರಿಯ ರಕ್ಷಣೆ #news
news - ShareChat
00:42
ಮೈಸೂರ್ ದಸರಾ 2025 #Mysore #dasara #navarathri #navarathri #🪔 ನವರಾತ್ರಿ ವ್ರತ ಪೂಜೆ ವಿಧಾನ & ನಿಯಮಗಳು
Mysore - ShareChat
00:20
ಲೋಕಾಯುಕ್ತಕೆ ಸಿಕಾಕೊಂಡ ಪೊಲೀಸ್ #ನ್ಯೂಸ್ #ಬ್ರೇಕಿಂಗ್ ನ್ಯೂಸ್ #ವೇಗ ನ್ಯೂಸ್ ಕನ್ನಡ #news
ಹೋಂ ವರ್ಕ್ ಮಾಡಿಲ್ಲ ಎಂದು ಬಾಲಕನ ಮೇಲೆ ಹಲ್ಲೆ ನಡೆಸಿದ ಬೆಂಗಳೂರಿನ ಶಿಕ್ಷಕಿ; ಪೋಷಕರಿಗೆ ಹೇಳದಂತೆ ಬೆದರಿಕೆ #news
news - sathyapathanewsplus-com ಸತ್ತಪಥ Inslllis ` Se apathanewsplus ಹೋಂ ವರ್ಕ್ ಮಾಡಿಲ್ಲ ಎಂದು ಬಾಲಕನ ಮೇಲೆ ಹಲ್ಲೆ ನಡೆಸಿದ  ಬೆಂಗಳೂರಿನ ಶಿಕ್ಷಕಿ ಪೋಷಕರಿಗೆ ಹೇಳದಂತೆ ಬೆದರಿಕೆ ವಿದ್ಯಾ  సంస్థియిల్లి ಬೆಂಗಳೂರಿನ ನಂದಿನಿ ಲೇಔಟ್ನ ವೀಣಾ ಹೋಂ ವರ್ಕ್ ಮಾಡಿಲ್ಲವೆಂದು 4ನೇ ತರಗತಿಯ ಬಾಲಕನಿಗೆ ಶಿಕ್ಷಕಿ ಹೊಡೆದಿದ್ದಾರೆ ಎಂಬ ಆರೋಪ ಆಂಗ್ಲಿನ್ ಬಾಸುಂಡೆ ಬರುವಂತೆ  ಕೇಳಿಬಂದಿದೆ . ಹಲ್ಲೆ ವಿಷಯವನ್ನು ಪೋಷಕರಿಗೆ ಹೇಳಿದರೆ ಕುತ್ತಿಗೆ" ಹಿಸುಕುವುದಾಗಿ ಬೆದರಿಕೆ ಹಾಕಿದುದಾಗಿ ವರದಿ. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತ್ಯಪಥನ್ಯೂಸ್ಪ್ಲಸ್ Mbl.9880834166 sathyapathanewsplus-com ಸತ್ತಪಥ Inslllis ` Se apathanewsplus ಹೋಂ ವರ್ಕ್ ಮಾಡಿಲ್ಲ ಎಂದು ಬಾಲಕನ ಮೇಲೆ ಹಲ್ಲೆ ನಡೆಸಿದ  ಬೆಂಗಳೂರಿನ ಶಿಕ್ಷಕಿ ಪೋಷಕರಿಗೆ ಹೇಳದಂತೆ ಬೆದರಿಕೆ ವಿದ್ಯಾ  సంస్థియిల్లి ಬೆಂಗಳೂರಿನ ನಂದಿನಿ ಲೇಔಟ್ನ ವೀಣಾ ಹೋಂ ವರ್ಕ್ ಮಾಡಿಲ್ಲವೆಂದು 4ನೇ ತರಗತಿಯ ಬಾಲಕನಿಗೆ ಶಿಕ್ಷಕಿ ಹೊಡೆದಿದ್ದಾರೆ ಎಂಬ ಆರೋಪ ಆಂಗ್ಲಿನ್ ಬಾಸುಂಡೆ ಬರುವಂತೆ  ಕೇಳಿಬಂದಿದೆ . ಹಲ್ಲೆ ವಿಷಯವನ್ನು ಪೋಷಕರಿಗೆ ಹೇಳಿದರೆ ಕುತ್ತಿಗೆ" ಹಿಸುಕುವುದಾಗಿ ಬೆದರಿಕೆ ಹಾಕಿದುದಾಗಿ ವರದಿ. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತ್ಯಪಥನ್ಯೂಸ್ಪ್ಲಸ್ Mbl.9880834166 - ShareChat
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ: ಆರೋಗ್ಯ ಸಚಿವ ಗುಂಡೂರಾವ್ #news
news - sathyapathanewsplus com ಸತ್ಯಪಥ Sathyapathanew ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ  ನೀಡುವಂತಿಲ್ಲ: ಆರೋಗ್ಯ ಸಚಿವ ಗುಂಡೂರಾವ್ ' ವೈದ್ಯರಿಗೆ ಕಟ್ಟುನಿಟ್ಟಿನ ನಿಯಮ ಸರ್ಕಾರಿ ವೈದ್ಯರು ಖಾಸಗಿ ಸರ್ಕಾರಿ ಆಸ್ಪತ್ರೆಗಳಲ್ಲಿ  ಒಳರೋಗಿಗಳಿಗೆ(Inpatients) ಚಿಕಿತ್ಸೆ ನೀಡುವಂತಿಲ್ಲ ಎಂದು " ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು ಸರ್ಕಾರಿ ಆಸ್ಪತ್ರೆಯ ನಿಯಮಿತ ಕರ್ತವ್ಯ ಪೂರೈಸಿದ ನಂತರ  ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ (OPD) ಸೇವೆ విఎంగళన్ను ಸಲ್ಲಿಸಲು ಅವಕಾಶವಿದೆ ಖಾಸಗಿ ಸೇವೆಯ ಸಂಪೂರ್ಣ ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯ ಎಂದು ಸಚಿವರು ಹೇಳಿದರು. ಸತ್ಯಪಥನ್ಯೂಸ್ಪ್ಲಸ್ Mbl.9880834166 sathyapathanewsplus com ಸತ್ಯಪಥ Sathyapathanew ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ  ನೀಡುವಂತಿಲ್ಲ: ಆರೋಗ್ಯ ಸಚಿವ ಗುಂಡೂರಾವ್ ' ವೈದ್ಯರಿಗೆ ಕಟ್ಟುನಿಟ್ಟಿನ ನಿಯಮ ಸರ್ಕಾರಿ ವೈದ್ಯರು ಖಾಸಗಿ ಸರ್ಕಾರಿ ಆಸ್ಪತ್ರೆಗಳಲ್ಲಿ  ಒಳರೋಗಿಗಳಿಗೆ(Inpatients) ಚಿಕಿತ್ಸೆ ನೀಡುವಂತಿಲ್ಲ ಎಂದು " ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು ಸರ್ಕಾರಿ ಆಸ್ಪತ್ರೆಯ ನಿಯಮಿತ ಕರ್ತವ್ಯ ಪೂರೈಸಿದ ನಂತರ  ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ (OPD) ಸೇವೆ విఎంగళన్ను ಸಲ್ಲಿಸಲು ಅವಕಾಶವಿದೆ ಖಾಸಗಿ ಸೇವೆಯ ಸಂಪೂರ್ಣ ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯ ಎಂದು ಸಚಿವರು ಹೇಳಿದರು. ಸತ್ಯಪಥನ್ಯೂಸ್ಪ್ಲಸ್ Mbl.9880834166 - ShareChat
*🟩✴️ ಇಂದಿನ ಚಿನ್ನದ ದರ* https://www.sathyapathanewsplus.com/post/__a33-1 #🤳ವೆಡ್ಡಿಂಗ್ ಸ್ಟೇಟಸ್😍 #👂ಕಿವಿ ಓಲೆ #📿 ಜ್ಯುವೆಲ್ಲರಿ ಡಿಸೈನ್ಸ್ #📿 ಆಂಟಿಕ್ ಜ್ಯುವೆಲ್ಸ್
*💢🔴 ಕೊಡಗಿನಲ್ಲಿ ರಾಸಲೀಲೆ ಪ್ರಕರಣದ ಸಂಚಲನ* *🟨🔥 ರಾಜಕಾರಣಿಗಳ ಪುತ್ರಿಯರ ವಿಡಿಯೋ ವೈರಲ್ ಮಾಡಿದ ಯುವಕನ ಬಂಧನ!* https://www.sathyapathanewsplus.com/post/kodagu-viral #news
news - ShareChat
ಕೊಡಗಿನಲ್ಲಿ ರಾಸಲೀಲೆ ಪ್ರಕರಣದ ಸಂಚಲನ: ರಾಜಕಾರಣಿಗಳ ಪುತ್ರಿಯರ ವಿಡಿಯೋ ವೈರಲ್ ಮಾಡಿದ ಯುವಕನ ಬಂಧನ!
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯುವಕನೊಬ್ಬ ರಾಜಕಾರಣಿಗಳ ಪುತ್ರಿಯರು ಸೇರಿದಂತೆ ಹಲವು ಯುವತಿಯರೊಂದಿಗೆ ರಾಸಲೀಲೆ ನಡೆಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯನ್ನು ಬೆಂಗಳೂರಿನ ಸಂಪಿಗೆಹಳ್ಳಿಯ ಯನಪೋಯ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಮೊಹಮ್ಮದ್ ಸವದ್ ಎಂದು ಗುರುತಿಸಲಾಗಿದ್ದು, ಈತನ ಕೃತ್ಯ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದೆ. ವಿದ್ಯಾರ್ಥಿ ದಿಸೆಯಲ್ಲೇ ಯುವತಿಯರನ್ನು ಪುಸಲಾಯಿಸಿ ಕಾಮಕೇಳಿ ನಡೆಸುತ್ತಿದ್ದ ಈತನ ಈ ವಿಕೃತ ಮನಸ್ಥಿತಿ ಈಗ ಪೊಲೀಸ್ ಮೆಟ್ಟಿಲೇರಿದೆ.ಆರೋಪಿ ಮೊಹಮ್ಮದ್ ಸವದ್ ಯುವತಿಯರನ್ನು ವಿವಿಧೆಡೆ ಕರೆದೊಯ್ದು
🏏🔥 WPL 2026 ರೋಚಕ ಗೆಲುವು! ಆರ್‌ಸಿಬಿ ಎದುರು ಯುಪಿ ವಾರಿಯರ್ಸ್ ಮಂಡಿಯೂರಿದೆ 💥 ನಾಯಕಿ ಸ್ಮೃತಿ ಮಂಧಾನ ಬಳಗ ಶಕ್ತಿಶಾಲಿ ಪ್ರದರ್ಶನದೊಂದಿಗೆ ನೇರ ಫೈನಲ್ ಪ್ರವೇಶ 🙌 ನಿಮ್ಮ ಪ್ರಿಡಿಕ್ಷನ್ ಏನು? 🏆👇 Comment ಮಾಡಿ #WPL2026 #RCB #SmritiMandhana #UPWarriorz #WomensCricket #RCBians #FinalBound #CricketReels #SportsNews #KannadaSports #ನ್ಯೂಸ್ #kannada #news #🏏ಭಾರತದ ವನಿತೆಯರ ತಂಡ #🫂ಕಿಂಗ್ ಕೊಹ್ಲಿ❤️️🫂 #🏏 ಕ್ರಿಕೆಟ್
kannad - sathyapathanewspluscom ಸತ್ತಪಥ WOIVSUIUS Sathya] dnewsolus TATA AA CAPMN  Kajaria Kajam | ^ NAL Kajar WPL 2026: ಆರ್ಸಿಬಿ ವಿರುದ್ಧ ಯುಪಿ ವಾರಿಯರ್ಸ್ ಮಂಡಿಯೂರಿದ್ದು, ನಾಯಕಿ స్మయ ತಿ ಮಂಧಾನ ಅವರ  ತಂಡ ಶಕ್ತಿಶಾಲಿ ಪ್ರದರ್ಶನದೊಂದಿಗೆ ನೇರವಾಗಿ ಫೈನಲ್ಗೆ ಪ್ರವೇಶಿಸಿದೆ. ಆರ್ಸಿಬಿ ಆಟಗಾರ್ತಿಯರ ಸರ್ವಾಂಗೀಣ ಆಟ ಪಂದ್ಯವನ್ನು ಏಕಪಕ್ಷೀಯವಾಗಿರ ತೀರ್ಮಾನಿಸಿತು. ಸತ್ಯಪಥನ್ಯೂಸ್ಪ್ಲಸ್ ( Mbl.9880834166 sathyapathanewspluscom ಸತ್ತಪಥ WOIVSUIUS Sathya] dnewsolus TATA AA CAPMN  Kajaria Kajam | ^ NAL Kajar WPL 2026: ಆರ್ಸಿಬಿ ವಿರುದ್ಧ ಯುಪಿ ವಾರಿಯರ್ಸ್ ಮಂಡಿಯೂರಿದ್ದು, ನಾಯಕಿ స్మయ ತಿ ಮಂಧಾನ ಅವರ  ತಂಡ ಶಕ್ತಿಶಾಲಿ ಪ್ರದರ್ಶನದೊಂದಿಗೆ ನೇರವಾಗಿ ಫೈನಲ್ಗೆ ಪ್ರವೇಶಿಸಿದೆ. ಆರ್ಸಿಬಿ ಆಟಗಾರ್ತಿಯರ ಸರ್ವಾಂಗೀಣ ಆಟ ಪಂದ್ಯವನ್ನು ಏಕಪಕ್ಷೀಯವಾಗಿರ ತೀರ್ಮಾನಿಸಿತು. ಸತ್ಯಪಥನ್ಯೂಸ್ಪ್ಲಸ್ ( Mbl.9880834166 - ShareChat
ಸಚಿವ ಸ್ಥಾನಕೆ ರಾಜೀನಾಮೆ ನೀಡಿಲ್ಲ #news
news - sathyapathanewsplus com ಸತಪದ HBILS]IILS  Sathvapathanemsplug ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ ನೀಡಿಲ್ಲ; CM ಇಂಧನ ಇಲಾಖೆಯಲ್ಲಿ CM ಪುತ್ರ ಯತೀಂದ್ರ ಸಿದ್ದರಾಮಯ್ಯ   ಹಸ್ತಕ್ಷೇಪಕ್ಕೆ ಬೇಸತ್ತು ಸಚಿವ KJ ಜಾರ್ಜ್ ರಾಜೀನಾಮೆ ನೀಡಲು  శిళిబందిత్తు: ఈ విజాందే బగ్గి మొందాగిద్దరు ఎంబ మోతు ಇಂದು ವಿಧಾನಸಭೆ ಕಲಾಪದಲ್ಲಿ ಮಾತನಾಡಿ CM ಸಿದ್ದರಾಮಯ್ಯ; ತಮ್ಮ೬ ನೀಡಿಲ್ಲ . ಸಚಿವ ಸ್ಥಾನಕ್ಕೆ ಕೆಜೆ ಜಾರ್ಜ್ ರಾಜೀನಾಮೆ   ಈಗಾಗಲೇ ರಾಜೀನಾಮೆ ವಿಚಾರಕ್ಕೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಸಚಿವ ಕೆ.ಜೆ ಜಾರ್ಜ್ ರಾಜೀನಾಮೆ ಎಂಬುದು ಸುಳ್ಳು ಎಂದು CM ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸತ್ಯಪಥನ್ಯೂಸ್ಪ್ಲಸ್ Mb|.9880834166 sathyapathanewsplus com ಸತಪದ HBILS]IILS  Sathvapathanemsplug ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ ನೀಡಿಲ್ಲ; CM ಇಂಧನ ಇಲಾಖೆಯಲ್ಲಿ CM ಪುತ್ರ ಯತೀಂದ್ರ ಸಿದ್ದರಾಮಯ್ಯ   ಹಸ್ತಕ್ಷೇಪಕ್ಕೆ ಬೇಸತ್ತು ಸಚಿವ KJ ಜಾರ್ಜ್ ರಾಜೀನಾಮೆ ನೀಡಲು  శిళిబందిత్తు: ఈ విజాందే బగ్గి మొందాగిద్దరు ఎంబ మోతు ಇಂದು ವಿಧಾನಸಭೆ ಕಲಾಪದಲ್ಲಿ ಮಾತನಾಡಿ CM ಸಿದ್ದರಾಮಯ್ಯ; ತಮ್ಮ೬ ನೀಡಿಲ್ಲ . ಸಚಿವ ಸ್ಥಾನಕ್ಕೆ ಕೆಜೆ ಜಾರ್ಜ್ ರಾಜೀನಾಮೆ   ಈಗಾಗಲೇ ರಾಜೀನಾಮೆ ವಿಚಾರಕ್ಕೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಸಚಿವ ಕೆ.ಜೆ ಜಾರ್ಜ್ ರಾಜೀನಾಮೆ ಎಂಬುದು ಸುಳ್ಳು ಎಂದು CM ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸತ್ಯಪಥನ್ಯೂಸ್ಪ್ಲಸ್ Mb|.9880834166 - ShareChat