ಬಸವಾದಿ ಶರಣ ಶರಣೆಯರು

2K Posts • 310K views
"ನೂರನೋದಿ ನೂರ ಕೇಳಿದರೇನು??? " ಆಸೆ ಬಿಡದು ರೋಷ ಪರಿಯದು ಮಜ್ಜನಕ್ಕೆರೆದು ಛಲವೇನು??? "ಮಾತಿನಂತೆ ಮನವಿಲ್ಲದೆ ಜಾತಿ ಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
6 likes
12 shares
"ಅರಿವನರಿದೆನೆಂದು ಕ್ರಿಯೆ ಬಿಡಬಾರದು, ಮಧುರಕ್ಕೆ ಮಧುರ ಒದಗಲಾದ ಸವಿಗೆ ಕೊರತೆಯುಂಟ??? ದೃವ್ಯಕ್ಕೆ ದೃವ್ಯ ಕೂಡಲಾಗಿ ಬಡತನಕಡಹುಂಟೆ??? ನೀ ಮಾಡುವ ಮಾಟ, ಶಿವಪೂಜೆಯ ನೋಟ ಭಾವವಿರಬೇಕು, ಅದು ಕಲಿದೇವರ ದೇವಯ್ಯನ ಕೂಟ, ಚಂದಯ್ಯ.. ✍️ ಶರಣ ಮಡಿವಾಳ ಮಾಚಿದೇವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
10 likes
7 shares