Failed to fetch language order
ಹಿರಿಯ ಕಥೆಗಾರ ಮೊಗಳ್ಳಿ ಗಣೇಶ್ ನಿಧನ
2 Posts • 276 views
Malgudi Express
629 views 3 days ago
#ಹಿರಿಯ ಕಥೆಗಾರ ಮೊಗಳ್ಳಿ ಗಣೇಶ್ ನಿಧನ #📜ಪ್ರಚಲಿತ ವಿದ್ಯಮಾನ📜 ನಿಗದಿತ ಅವಧಿಗಿಂತ ಮೊದಲು ಸಮೀಕ್ಷೆ ಪೂರ್ಣಗೊಳಿಸಿದ ಪಿ.ಎಫ್.ಗುಡೇನಕಟ್ಟಿ ಅವರಿಗೆ ಸನ್ಮಾನ ಧಾರವಾಡ: ನಿಗದಿತ ಅವಧಿಗಿಂತ ಮುಂಚಿತವಾಗಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯವನ್ನು ಗಣತಿದಾರರಾದ ಪಿ.ಎಫ್. ಗುಡೇನಕಟ್ಟಿ ಪೂರೈಸಿದ್ದಾರೆ. ಅವರಿಗೆ ವಾರ್ಡ್ ನಂ. 7 ರ 129 ಮನೆಗಳ ಗುರಿ ನೀಡಲಾಗಿತ್ತು. ಅದರಂತೆ ಮಹಾವೀರ ನಗರ, ರಾಮರಹೀಮ್ ಕಾಲನಿಯ ಕರವೀರ ಕಾಲನಿ, ಆಜಾದ ಕಾಲನಿ, ಸಾಯಿ ಲೇಔಟ್, ಚರಂತಿಮಠ ಗಾರ್ಡನ್ ಹತ್ತಿರದ ಬ್ಲಾಕ್ನಾಲ್ಲಿ ಒಟ್ಟು 134 ಮನೆಗಳ ಗಣತಿಯನ್ನು ಪೂರ್ಣಗೊಳಿಸಿ, ಶೇ.100 ರಷ್ಟು ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ಮಹಾನಗರಪಾಲಿಕೆ ಧಾರವಾಡದ ಅಮೃತಮಹೋತ್ಸವ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ತಹಶೀಲ್ದಾರ್ ಡಾ.ಡಿ.ಎಚ್. ಹೂಗಾರ ಹಾಗೂ ಮಹಾನಗರ ಪಾಲಿಕೆ ವಲಯ ಸಹಾಯಕ ಆಯುಕ್ತ ಶಂಕರ ಪಾಟೀಲ, ಬಿಇಓ ಅಶೋಕ ಸಿಂದಗಿ, ಸಮನ್ವಯಾಧಿಕಾರಿ ಮಂಜು ಅಡವೇರ್ ಹಾಗೂ ಮೇಲ್ವಿಚಾರಕ ಜಿ.ಬಿ. ಶೆಟ್ಟರ್, ಸುಮಿತಾ ಹಿರೇಮಠ, ಎಸ್.ಬಿ.ಅರಮನಿ, ಎಂ.ಆರ್. ಕಬ್ಬೇರ, ಮಹೇಶ ಬಾಳಗಿ, ಆಸಿಫ್ ಸವಣೂರ ಹಾಗೂ ವಿ.ಎಂ. ಪಾಟೀಲ, ಇರ್ಫಾನ್ ಕವಲಗೇರಿ ಹಾಗೂ ಇತರರು ಹಾಜರಿದ್ದರು. #PFGudenakatti #Honored #completing #survey #before #scheduled #time #malgudiexpress #malgudinews #news #TopNews
6 likes
8 shares
Malgudi Express
555 views 3 days ago
#ಹಿರಿಯ ಕಥೆಗಾರ ಮೊಗಳ್ಳಿ ಗಣೇಶ್ ನಿಧನ ಕನ್ನಡ ವಿಶ್ವವಿದ್ಯಾಲಯದ ಇಪ್ಪತ್ತೈದು ವರುಷಗಳ ಹಿಂದೆ ಪಿಎಚ್.ಡಿ, ಮಾಡುತ್ತಿದ್ದಾಗ ಅವರ ಒಡನಾಟಕ್ಕೆ ಒಳಗಾಗಿದ್ದೆ. ರಾಜಪ್ಪ ದಳವಾಯಿಯವರ ಮೂಲಕ ಪರಿಚಯವಾದ ಅವರ ವ್ಯಕ್ತಿತ್ವ ಅವರ ಕತೆಗಳ‌ ಓದಿನಲ್ಲಿ ಲೀನವಾಗಿಸಿತ್ತು.. ಆ ನೆನಪುಗಳೊಂದಿಗೆ ಅಂತಿಮ ವಿದಾಯ. ಹೋಗಿ ಬನ್ನಿ ಸಾರ್. "ನನ್ನಜ್ಜನಿಗೊಂದಾಸೆಯಿತ್ತು" ಸದಾ ಕಾಡುವ ಕತೆ - ರವಿಕುಮಾರ್ ನೀಹ, ವಿಮರ್ಶಕರು #ಮೊಗಳ್ಳಿಗಣೇಶ್ #mogalliganesh #malgudiexpress #malgudinews #news #TopNews
8 likes
6 shares