nagapanchami

24 Posts • 63K views
Sadhguru Kannada
1K views 25 days ago
ಚಿಕ್ಕಬಳ್ಳಾಪುರ ಸಮೀಪದ “ಸದ್ಗುರು ಸನ್ನಿಧಿ ಬೆಂಗಳೂರು“ನಲ್ಲಿ ನಾಗರಪಂಚಮಿಯು ಒಂದು ವಿಶೇಷವಾದ ಮತ್ತು ಅತ್ಯಂತ ಮಂಗಳಕರವಾದ ದಿನವಾಗಿದ್ದು, ನಾಗನ ಅನುಗ್ರಹವನ್ನು ಪಡೆಯಲು ಒಂದು ಉತ್ತಮ ಅವಕಾಶವಾಗಿದೆ. ಸದ್ಗುರುಗಳು ರೂಪಿಸಿರುವ ಈ ಶಕ್ತಿಯುತ ಆಚರಣೆಗಳಲ್ಲಿ ಖುದ್ದಾಗಿ ಪಾಲ್ಗೊಂಡು, ಅದರ ಅನುಭವವನ್ನು ಪಡೆಯಿರಿ ಮತ್ತು ನಾಗನಿಗೆ ಪವಿತ್ರವಾದ ಅರ್ಪಣೆಗಳನ್ನು ಮಾಡಿ. ಈ ಸಂಜೆಯು ನಾಗ ಅಭಿಷೇಕ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಜಾತ್ರೆಯನ್ನು ಒಳಗೊಂಡಿರುತ್ತದೆ. ದಿನವಿಡೀ ಅರ್ಪಣೆಗಳು ಲಭ್ಯವಿರುತ್ತವೆ. ಖುದ್ದಾಗಿ ಪಾಲ್ಗೊಳ್ಳಲು ನೋಂದಾಯಿಸಿ ಅಥವಾ ಅರ್ಪಣೆ ಮಾಡಲು ಭೇಟಿ ನೀಡಿ: http://bhairavi.co/nagapanchami-kan #ishakannada #ನಾಗ ಪಂಚಮಿ #ನಾಗರಪಂಚಮಿ ಶುಭಾಶಯಗಳು #festival #sadhguru
17 shares
Sadhguru Kannada
24K views 18 days ago
ಸದ್ಗುರು ಸನ್ನಿಧಿಯ ನಾಗನಿಗೆ 🐍 ಬೆಣ್ಣೆ ಸೇವೆ ಅರ್ಪಿಸುವ ಒಂದು ಅಪರೂಪದ ಅವಕಾಶ 🙏🏻 ನಾಗನ ಅನುಗ್ರಹ ಪಡೆಯಲು ಒಂದು ವಿಶೇಷ ಅರ್ಪಣೆ. ಇದು ಶಕ್ತಿಯುತವಾಗಿ ಪ್ರಾಣಪ್ರತಿಷ್ಠೆ ಮಾಡಲಾದ ನಾಗನಿಗೆ ಬೆಣ್ಣೆಯ ಅರ್ಪಣೆಯನ್ನು ಒಳಗೊಂಡಿದೆ. ನೋಂದಾಯಿಸಲು: http://bhairavi.co/nagapanchami-kan #sadhguru #Sadhguru Kannada #@isha foundation chikkaballapura #ನಾಗ ಪಂಚಮಿ #*Nagara panchami*
174 shares
Sadhguru Kannada
13K views 15 days ago
ಸದ್ಗುರು ಸನ್ನಿಧಿ ಬೆಂಗಳೂರಿನ ಸೆಕ್ಯುರಿಟಿ ತಂಡದಲ್ಲಿ ಕೆಲಸ ಮಾಡುವ ಮಹಿಳೆಯೋರ್ವರ ಭಕ್ತಿ ಮತ್ತು ಅವರಿಗೆ ದೊರೆತ ಶಾಂತಿಯ ಅನುಭವ ನಿಜಕ್ಕೂ ಸ್ಫೂರ್ತಿದಾಯಕ. ನಾಗನ ದಿವ್ಯ ಸನ್ನಿಧಿಯಲ್ಲಿ ಮನಸ್ಸಿಗೆ ಸಿಗುವ ನೆಮ್ಮದಿ ವರ್ಣನಾತೀತ. 🐍 ಈ ಬಾರಿಯ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲು ಸಿದ್ಧರಾಗಿ. ನಿಮ್ಮ ಇಡೀ ಕುಟುಂಬದೊಂದಿಗೆ ಸದ್ಗುರು ಸನ್ನಿಧಿ ಬೆಂಗಳೂರಿಗೆ ಆಗಮಿಸಿ, ನಾಗನ ಶಕ್ತಿಯನ್ನು ಅನುಭವಿಸಿ, ಆಶೀರ್ವಾದ ಪಡೆಯಿರಿ. 👨‍👩‍👧‍👦🙏🏻 ಹೆಚ್ಚಿನ ಮಾಹಿತಿಗಾಗಿ: bhairavi.co/nagapanchami-kan #Sadhgurusannidhi #Nagapanchami #Grace #Ishakannada #sadhguru #Sadhguru Kannada #@isha foundation chikkaballapura #ನಾಗ ಪಂಚಮಿ ಹಬ್ಬದ ಶುಭಾಶಯಗಳು🧜 #ನಾಗ ಪಂಚಮಿ
98 shares