news update

7K Posts • 56M views
TV24 Prime
582 views 3 days ago
ಯರಗಟ್ಟಿ ತಾಲೂಕಿನ ಬಸ್ ನಿಲ್ದಾಣದ ಹತ್ತಿರ ಇಂದಿರಾ ಕ್ಯಾಂಟೀನ್ ನಾಳೆ ಶುಭ ಮುಹೂರ್ತದಲ್ಲಿ ಉದ್ಘಾಟನೆ ಆಗಲಿದೆ ಈ ಕುರಿತು ಮಾತನಾಡಿದ ಪಂಚಾಯತ್ ಇಂಜಿನಿಯರ್ ವೆಂಕಟೇಶ್ ಕಾಮಣ್ಣವರ, #news
15 likes
14 shares
TV24 Prime
555 views 1 days ago
ನಾನು ಸುಮ್ಮನೆ ಅಲ್ಲಿಂದ ಹೊರಡುತ್ತಿದ್ದೆ. ಅವರು ನನಗೆ ಬೈದು, ಹೊಡೆದು ನನ್ನ ಫೋನ್ ಒಡೆದರು" ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸ್ ಬಲವಂತದ ಕ್ರಮ ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಜೊತೆ ನೋವು ಹಂಚಿಕೊಂಡ ವಿದ್ಯಾರ್ಥಿಗಳು ದಿಲ್ಲಿ : ಸಂಸತ್ ಚಲೋ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿ ಚಾರ್ಜ್ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ, ಲಾಠಿ ಏಟು ಪೊಲೀಸ್ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗಳ ನೋವು ಆಲಿಸಿದ ಸ್ವತಂತ್ರ ಪತ್ರಕರ್ತ ಅಜಿತ್ ಅಂಜುಮ್ #news
12 likes
15 shares