ಅಪರಾಧ ಸುದ್ದಿ

73 Posts • 24K views
torrentspree
1K views 26 days ago
ಮೈಸೂರಿನಲ್ಲಿ ‘’ಬೇಡ ಬ್ರೋ’’, ‘’ರೈಸ್’’ ಜಾಗೃತಿ ಅಭಿಯಾನ; ಮಾದಕವಸ್ತು ವಿರೋಧಿ ಸಮಿತಿ  ಕಡ್ಡಾಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಂಘ-ಸಂಸ್ಥೆಗಳು ಕೈಜೋಡಿಸಿವೆ. NDPS ಕಾಯ್ದೆ ಅಡಿ 166 ಪ್ರಕರಣ ದಾಖಲಾಗಿದ್ದು, ''ಸನ್ಮಿತ್ರ'' ಕಾರ್ಯಕ್ರಮದಡಿ ಮಾದಕ ದ್ರವ್ಯ ವ್ಯಸನಿಗಳ ಚಟುವಟಿಕೆ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು #ಅಪರಾಧ ಸುದ್ದಿ
17 likes
13 shares