(ನಾಗರ ಪಂಚಮಿ)

26 Posts • 338K views
Sadhguru Kannada
3K views 10 days ago
ಕಳೆದ ವರ್ಷದ ನಾಗ ಪಂಚಮಿಯಂದು ಚಿತ್ರನಟ ಶ್ರೀ ಗಣೇಶ ಅವರು ಸದ್ಗುರು ಸನ್ನಿಧಿಯಲ್ಲಿನ ನಾಗನ ಸಾನ್ನಿಧ್ಯಕ್ಕೆ ಭೇಟಿ ನೀಡಿ ನಾಗನ ಅನುಗ್ರಹ ಪಡೆದುಕೊಂಡರು. #Throwback “ಸದ್ಗುರು ಸನ್ನಿಧಿ ಬೆಂಗಳೂರು“ನಲ್ಲಿ ನಾಗರಪಂಚಮಿಯು ಒಂದು ವಿಶೇಷವಾದ ಮತ್ತು ಅತ್ಯಂತ ಮಂಗಳಕರವಾದ ದಿನವಾಗಿದ್ದು, ನಾಗನ ಅನುಗ್ರಹವನ್ನು ಪಡೆಯಲು ಒಂದು ಉತ್ತಮ ಅವಕಾಶವಾಗಿದೆ. ಸದ್ಗುರುಗಳು ರೂಪಿಸಿರುವ ಈ ಶಕ್ತಿಯುತ ಆಚರಣೆಗಳಲ್ಲಿ ಖುದ್ದಾಗಿ ಪಾಲ್ಗೊಂಡು, ಅದರ ಅನುಭವವನ್ನು ಪಡೆಯಿರಿ ಮತ್ತು ನಾಗನಿಗೆ ಪವಿತ್ರವಾದ ಅರ್ಪಣೆಗಳನ್ನು ಮಾಡಿ. ಈ ಸಂಜೆಯು ನಾಗ ಅಭಿಷೇಕ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಜಾತ್ರೆಯನ್ನು ಒಳಗೊಂಡಿರುತ್ತದೆ. ದಿನವಿಡೀ ಅರ್ಪಣೆಗಳು ಲಭ್ಯವಿರುತ್ತವೆ. ಖುದ್ದಾಗಿ ಪಾಲ್ಗೊಳ್ಳಲು ನೋಂದಾಯಿಸಿ ಅಥವಾ ಅರ್ಪಣೆ ಮಾಡಲು ಭೇಟಿ ನೀಡಿ: http://bhairavi.co/nagapanchami-kan #IshaKannada #sadhguru #Sadhguru Kannada #ನಾಗರಾ ಪಚಮ್ಮಿ ಶುಭಾಶಯಗ🪱🙏 #ನಾಗ ಪಂಚಮಿ
23 shares
Sadhguru Kannada
811 views 2 days ago
ಈ ಆಗಸ್ಟ್ 17 ರಂದು ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ನಾಗರಪಂಚಮಿಯನ್ನು ಆಚರಿಸಲು ನಮ್ಮೊಂದಿಗೆ ಭಾಗಿಯಾಗಿ. ನಾಗನ ಅನುಗ್ರಹವನ್ನು ಪಡೆದು ನಿಮ್ಮ ದೈಹಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ವರ್ಧಿಸಿಕೊಳ್ಳಿ. #Sadhguru #SadhguruKannada #Nagapanchami #Mysticims #Naga #@isha foundation chikkaballapura #*Nagara panchami* #ನಾಗ ಪಂಚಮಿ ಹಬ್ಬದ ಶುಭಾಶಯಗಳು🧜 #ನಾಗ ಪಂಚಮಿ #festival
10 shares
Sadhguru Kannada
23K views 6 days ago
ಸದ್ಗುರು ಸನ್ನಿಧಿಯ ನಾಗನಿಗೆ 🐍 ಬೆಣ್ಣೆ ಸೇವೆ ಅರ್ಪಿಸುವ ಒಂದು ಅಪರೂಪದ ಅವಕಾಶ 🙏🏻 ನಾಗನ ಅನುಗ್ರಹ ಪಡೆಯಲು ಒಂದು ವಿಶೇಷ ಅರ್ಪಣೆ. ಇದು ಶಕ್ತಿಯುತವಾಗಿ ಪ್ರಾಣಪ್ರತಿಷ್ಠೆ ಮಾಡಲಾದ ನಾಗನಿಗೆ ಬೆಣ್ಣೆಯ ಅರ್ಪಣೆಯನ್ನು ಒಳಗೊಂಡಿದೆ. ನೋಂದಾಯಿಸಲು: http://bhairavi.co/nagapanchami-kan #sadhguru #Sadhguru Kannada #@isha foundation chikkaballapura #ನಾಗ ಪಂಚಮಿ #*Nagara panchami*
168 shares