ಅಧಿಕಾರ, ಸಚಿವ ಸ್ಥಾನ ಬೇಕು ಎನ್ನುವವರು ಡಿಕೆಶಿ ಜತೆಗೆ ಹೋಗಿ, ಪಕ್ಷ ಬಲಪಡಿಸಬೇಕೆನ್ನುವವರು ನನ್ನೊಂದಿಗೆ ಬನ್ನಿ : ಬಿ.ಕೆ.ಹರಿಪ್ರಸಾದ್
ಬೆಂಗಳೂರು : ‘ಅಧಿಕಾರ, ಸಚಿವ ಸ್ಥಾನಮಾನ ಬೇಕೆನ್ನುವವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಹೋಗಿ. ಕಾಂಗ್ರೆಸ್ ಪಕ್ಷ, ಹೋರಾಟ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೈಬಲಪಡಿಸಬೇಕು ಎನ್ನುವವರು ನನ್ನ ಜತೆಗೆ ಬನ್ನಿ’ ಎಂದು...