ಮೈಲನಹಳ್ಳಿ ದಿನೇಶ್ ಕುಮಾರ್
1.2K views
23 hours ago
ಭೂಮಿತಾಯಿಗೆ ನಮಿಸಿ, ಬಿತ್ತಿದ ಬೆಳೆಗೆ ಜೀವ ನೀಡುವ ಎತ್ತುಗಳನ್ನು ಪೂಜಿಸಿ, ರೈತನ ಬದುಕಿನಲ್ಲಿ ಸಂಭ್ರಮ ತರುವ ಹಬ್ಬವೇ ಕಾರ ಹುಣ್ಣಿಮೆ. ನಮ್ಮ ಗ್ರಾಮೀಣ ಸಡಗರ, ಸಂಸ್ಕೃತಿ ಹಾಗೂ ಕೃಷಿ ಒಲವಿನ ಸಂಕೇತವಾಗಿರುವ ಕಾರ ಹುಣ್ಣಿಮೆ ಹಬ್ಬದ ಶುಭಾಶಯಗಳು. -- ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #ಕಾರಹುಣ್ಣಿಮೆ #ಕಾರ ಹುಣ್ಣಿಮೆ #💐ಕಾರ ಹುಣ್ಣಿಮೆ💐 #🐂ಕಾರ ಹುಣ್ಣಿಮೆ #ಸೋಮವಾರ