ಭೂಮಿತಾಯಿಗೆ ನಮಿಸಿ, ಬಿತ್ತಿದ ಬೆಳೆಗೆ ಜೀವ ನೀಡುವ ಎತ್ತುಗಳನ್ನು ಪೂಜಿಸಿ, ರೈತನ ಬದುಕಿನಲ್ಲಿ ಸಂಭ್ರಮ ತರುವ ಹಬ್ಬವೇ ಕಾರ ಹುಣ್ಣಿಮೆ. ನಮ್ಮ ಗ್ರಾಮೀಣ ಸಡಗರ, ಸಂಸ್ಕೃತಿ ಹಾಗೂ ಕೃಷಿ ಒಲವಿನ ಸಂಕೇತವಾಗಿರುವ ಕಾರ ಹುಣ್ಣಿಮೆ ಹಬ್ಬದ ಶುಭಾಶಯಗಳು.
-- ಮೈಲನಹಳ್ಳಿ ದಿನೇಶ್ ಕುಮಾರ್
ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
#ಕಾರಹುಣ್ಣಿಮೆ #ಕಾರ ಹುಣ್ಣಿಮೆ #💐ಕಾರ ಹುಣ್ಣಿಮೆ💐 #🐂ಕಾರ ಹುಣ್ಣಿಮೆ #ಸೋಮವಾರ


