Follow
Sadhguru Kannada
@sadhgurukannada
2,396
Posts
31,337
Followers
Sadhguru Kannada
1K views
14 hours ago
ಸರ್ಪ ಸೇವೆಯು ನಾಗ ಸನ್ನಿಧಿಯಲ್ಲಿ ಕೆತ್ತಲಾದ 112 ಸರ್ಪಗಳೊಂದಿಗೆ ನಡೆಸಲ್ಪಡುವ ಒಂದು ಶಕ್ತಿಯುತ ಪ್ರಕ್ರಿಯೆಯಾಗಿದೆ. ಈ ಸೇವೆಯು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ (ವಿಶೇಷವಾಗಿ ಮಹಿಳೆಯರಿಗೆ) ಆರೋಗ್ಯ ಮತ್ತು ಯೋಗಕ್ಷೇಮವನ್ನು ತರುತ್ತದೆ, ಚರ್ಮದ ಕಾಯಿಲೆಗಳನ್ನು ಪರಿಹರಿಸುತ್ತದೆ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ, ನಾಗ ದೋಷ ಮತ್ತು ಕುಲ ದೋಷದಿಂದ ಮುಕ್ತಿ ನೀಡುತ್ತದೆ ಹಾಗೂ ಅತೀಂದ್ರಿಯ ಸಾಮರ್ಥ್ಯಗಳನ್ನು ಬಯಸುವವರಿಗೆ ಬೆಂಬಲಿಸುತ್ತದೆ. ನೋಂದಾಯಿಸಲು: http://bhairavi.co/nagapanchami-kan #ನಾಗ ಪಂಚಮಿ #sadhguru #Sadhguru Kannada #@isha foundation chikkaballapura #festival
Sadhguru Kannada
520 views
15 hours ago
ನೀವು ಬಹಳ ಅಹಂಕಾರಿಯಾಗಿದ್ದರೆ, ಜೀವನವು ನಿಮ್ಮನ್ನು ರುಬ್ಬುತ್ತದೆ. ಅದಕ್ಕೆ ಬೇರೆ ಯಾವ ಚಿಕಿತ್ಸೆಯೂ ಇಲ್ಲ. #sadhguru #SadhguruKannada #sadhguruquotes #dailyquotes #Kannada
Sadhguru Kannada
714 views
1 days ago
ಸದ್ಗುರುಗಳು ವಿನ್ಯಾಸಗೊಳಿಸಿದ ವಿಶೇಷ ಸಾಧನೆಯಾದ ಸರ್ಪ ಸ್ನೇಹದೊಂದಿಗೆ ನಾಗರ ಪಂಚಮಿಯಂದು ನಾಗನ ಅನುಗ್ರಹ ಪಡೆಯಲು ಸಿದ್ಧರಾಗಿ. ಸಾಧನೆಯನ್ನು ಆಗಸ್ಟ್ 17, 2026 ರಂದು ‘ಸದ್ಗುರು ಸನ್ನಿಧಿ ಬೆಂಗಳೂರು’ನಲ್ಲಿರುವ ನಾಗನ ಮಂಟಪದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 4 ರ ನಡುವೆ ಖುದ್ದಾಗಿ ಬಂದು ಸಮಾಪಣೆಗೊಳಿಸಬಹುದು. ಈಗಲೇ ನೋಂದಾಯಿಸಿ: bhairavi.co/nagapanchami-kan #sadhguru #SadhguruKannada #nagapanchami #ನಾಗಪಂಚಮಿ ಸ್ಟೇಟಸ್
Sadhguru Kannada
528 views
1 days ago
ಹೊಗಳುವಿಕೆ ನನ್ನನ್ನು ಉಬ್ಬಿಸುವುದೂ ಇಲ್ಲ, ತೆಗಳುವಿಕೆ ನನ್ನನ್ನು ತಗ್ಗಿಸುವುದೂ ಇಲ್ಲ. ಆ ಅಧಿಕಾರವನ್ನು ನಾನು ಯಾರಿಗೂ ನೀಡಿಲ್ಲ. #sadhguru #SadhguruKannada #sadhguruquotes #dailyquotes #Kannada
Sadhguru Kannada
524 views
2 days ago
ಕಾಮವು ಪ್ರಬಲವಾದ ಪ್ರಚೋದನೆ. ಪ್ರೀತಿಯು ಪ್ರಚೋದನೆಯಲ್ಲ, ಅದೊಂದು ಹಾತೊರೆತ. ನೀವು ಪ್ರೀತಿಸಿದಾಗ, ನೀವು ನಿಮ್ಮೊಳಗೆ ನೆಲೆಗೊಳ್ಳುವಿರಿ. ಆಗ ಮತ್ತೇನೂ ಬೇಕಾಗಿರುವುದಿಲ್ಲ. #sadhguru #SadhguruKannada #sadhguruquotes #dailyquotes #Kannada
Sadhguru Kannada
2.6K views
2 days ago
ಕಳೆದ ವರ್ಷದ ನಾಗ ಪಂಚಮಿಯಂದು ಚಿತ್ರನಟ ಶ್ರೀ ಗಣೇಶ ಅವರು ಸದ್ಗುರು ಸನ್ನಿಧಿಯಲ್ಲಿನ ನಾಗನ ಸಾನ್ನಿಧ್ಯಕ್ಕೆ ಭೇಟಿ ನೀಡಿ ನಾಗನ ಅನುಗ್ರಹ ಪಡೆದುಕೊಂಡರು. #Throwback “ಸದ್ಗುರು ಸನ್ನಿಧಿ ಬೆಂಗಳೂರು“ನಲ್ಲಿ ನಾಗರಪಂಚಮಿಯು ಒಂದು ವಿಶೇಷವಾದ ಮತ್ತು ಅತ್ಯಂತ ಮಂಗಳಕರವಾದ ದಿನವಾಗಿದ್ದು, ನಾಗನ ಅನುಗ್ರಹವನ್ನು ಪಡೆಯಲು ಒಂದು ಉತ್ತಮ ಅವಕಾಶವಾಗಿದೆ. ಸದ್ಗುರುಗಳು ರೂಪಿಸಿರುವ ಈ ಶಕ್ತಿಯುತ ಆಚರಣೆಗಳಲ್ಲಿ ಖುದ್ದಾಗಿ ಪಾಲ್ಗೊಂಡು, ಅದರ ಅನುಭವವನ್ನು ಪಡೆಯಿರಿ ಮತ್ತು ನಾಗನಿಗೆ ಪವಿತ್ರವಾದ ಅರ್ಪಣೆಗಳನ್ನು ಮಾಡಿ. ಈ ಸಂಜೆಯು ನಾಗ ಅಭಿಷೇಕ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಜಾತ್ರೆಯನ್ನು ಒಳಗೊಂಡಿರುತ್ತದೆ. ದಿನವಿಡೀ ಅರ್ಪಣೆಗಳು ಲಭ್ಯವಿರುತ್ತವೆ. ಖುದ್ದಾಗಿ ಪಾಲ್ಗೊಳ್ಳಲು ನೋಂದಾಯಿಸಿ ಅಥವಾ ಅರ್ಪಣೆ ಮಾಡಲು ಭೇಟಿ ನೀಡಿ: http://bhairavi.co/nagapanchami-kan #IshaKannada #sadhguru #Sadhguru Kannada #ನಾಗರಾ ಪಚಮ್ಮಿ ಶುಭಾಶಯಗ🪱🙏 #ನಾಗ ಪಂಚಮಿ
Sadhguru Kannada
557 views
3 days ago
ಪೂರ್ತಿ ಜೀವಂತವಾಗಿರುವುದು ಅದ್ಭುತವಾಗಿರುತ್ತದೆ. ಅರೆಜೀವಂತವಾಗಿರುವುದು ಒಂದು ನರಳಾಟ. #sadhguru #SadhguruKannada #sadhguruquotes #dailyquotes #Kannada
Sadhguru Kannada
3.2K views
3 days ago
ನಾಗ ಪಂಚಮಿ ಪವಿತ್ರ ನಾಗನನ್ನು ಆರಾಧಿಸುವ ದಿನ 'ಸದ್ಗುರು ಸನ್ನಿಧಿ ಬೆಂಗಳೂರು'ನಲ್ಲಿ ನಡೆಯುವ ನಾಗ ಪಂಚಮಿಯು ನಾಗನ ಅನುಗ್ರಹವನ್ನು ಸ್ವೀಕರಿಸಲು ಒಂದು ಅಪೂರ್ವ ಅವಕಾಶವಾಗಿದೆ. ಸದ್ಗುರುಗಳಿಂದ ವಿನ್ಯಾಸಗೊಳಿಸಲ್ಪಟ್ಟ ಶಕ್ತಿಯುತ ಪ್ರಕ್ರಿಯೆಗಳ ಅನುಭೂತಿ ಪಡೆಯಿರಿ ಮತ್ತು ಅರ್ಪಣೆಗಳನ್ನು ಸಲ್ಲಿಸಿ. 17 ಆಗಸ್ಟ್ 2026 ಸಂಜೆ 6:15 – 8:45 ರವರೆಗೆ ಸದ್ಗುರು ಸನ್ನಿಧಿ ಬೆಂಗಳೂರು ಖುದ್ದಾಗಿ ಭಾಗವಹಿಸಿ ಹೆಚ್ಚಿನ ಮಾಹಿತಿಗಾಗಿ: bhairavi.co/nagapanchami-kan #sadhguru #Sadhguru Kannada #*Nagara panchami* #ನಾಗ ಪಂಚಮಿ #ನಾಗ ಪಂಚಮಿ ಹಬ್ಬದ ಶುಭಾಶಯಗಳು🧜
Sadhguru Kannada
842 views
4 days ago
ಎರಡು ಥರದ ಜನರು ಇರುತ್ತಾರೆ, ಅವರಲ್ಲಿ ನೀವು ಯಾರು? #sadhguru #SadhguruKannada #people #🎥 Motivational ಸ್ಟೇಟಸ್ #Kannada
Sadhguru Kannada
541 views
4 days ago
ಸರ್ಪ ಸೇವೆಯು ನಾಗ ಸನ್ನಿಧಿಯಲ್ಲಿ ಕೆತ್ತಲಾದ 112 ಸರ್ಪಗಳೊಂದಿಗೆ ನಡೆಸಲ್ಪಡುವ ಒಂದು ಶಕ್ತಿಯುತ ಪ್ರಕ್ರಿಯೆಯಾಗಿದೆ. ಈ ಸೇವೆಯು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ (ವಿಶೇಷವಾಗಿ ಮಹಿಳೆಯರಿಗೆ) ಆರೋಗ್ಯ ಮತ್ತು ಯೋಗಕ್ಷೇಮವನ್ನು ತರುತ್ತದೆ, ಚರ್ಮದ ಕಾಯಿಲೆಗಳನ್ನು ಪರಿಹರಿಸುತ್ತದೆ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ, ನಾಗ ದೋಷ ಮತ್ತು ಕುಲ ದೋಷದಿಂದ ಮುಕ್ತಿ ನೀಡುತ್ತದೆ ಹಾಗೂ ಅತೀಂದ್ರಿಯ ಸಾಮರ್ಥ್ಯಗಳನ್ನು ಬಯಸುವವರಿಗೆ ಬೆಂಬಲಿಸುತ್ತದೆ. ನೋಂದಾಯಿಸಲು: http://bhairavi.co/nagapanchami-kan #SarpaSeva #Ishakannada #sadhguru #Sadhguru Kannada #ನಾಗ ಪಂಚಮಿ #festival #ನಾಗರಪಂಚಮಿ ಶುಭಾಶಯಗಳು