Adiyogi

Sadhguru Kannada
11.4K views
1 months ago
"ಪ್ರಾಣಶಕ್ತಿಯಲ್ಲಿ ಸಹಜ ಉತ್ಕರ್ಷವಿರುವ ರಾತ್ರಿಯಾದ ಮಹಾಶಿವರಾತ್ರಿಯಂದು ನೀಡಲಾಗುವ ಮಹಾ ಅನ್ನದಾನವು ಸಾತ್ತ್ವಿಕ ಆಹಾರದ ಅರ್ಪಣೆಯಾಗಿದೆ. ಸ್ವಯಂಸೇವಕರು ಭಕ್ತಿಯಿಂದ ಸಿದ್ಧಪಡಿಸುವ ಅಡುಗೆಯಿಂದ, ಸಾವಿರಾರು ಸಾಧಕರು, ಸ್ವಯಂಸೇವಕರು ಮತ್ತು ಅತಿಥಿಗಳು ಈ ಮಂಗಳಕರ ರಾತ್ರಿ ಹಾಗೂ ಅದರ ಸಂಭ್ರಮಾಚರಣೆಯ ಸಮಯದಲ್ಲಿ ಪೋಷಣೆ ಪಡೆಯುತ್ತಾರೆ. ಮಹಾ ಅನ್ನದಾನಕ್ಕೆ ನೆರವು ನೀಡಿ. ದೇಣಿಗೆ ನೀಡಿ/ಸ್ವಯಂಸೇವೆ ಮಾಡಿ : sadhguru.co/annam #mahashivratri #Adiyogi #IshaMahashivratri2026 #Mahannadanam2026 #sadhguru
Sadhguru Kannada
67.9K views
1 months ago
"ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, 2017 ರಲ್ಲಿ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ 112 ಅಡಿ ಎತ್ತರದ ಆದಿಯೋಗಿಯ ಭವ್ಯ ಮುಖ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸದ್ಗುರುಗಳಿಂದ ವಿನ್ಯಾಸಗೊಳಿಸಲ್ಪಟ್ಟ ಮತ್ತು ಪ್ರತಿಷ್ಠಾಪಿಸಲ್ಪಟ್ಟ ಈ ಪ್ರತಿಮೆಯು, ಮೊದಲ ಯೋಗಿಯಾದ ಆದಿಯೋಗಿಯು ಮಾನವಕುಲಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ನೀಡಲಾದ ಒಂದು ಗೌರವಪೂರ್ವಕ ಕಾಣಿಕೆಯಾಗಿದೆ ಮತ್ತು ಆದಿಯೋಗಿ ಹಾಗೂ ಭಾರತವನ್ನು ಯೋಗ ವಿಜ್ಞಾನದ ನಿಜವಾದ ಮೂಲವೆಂದು ಮರುಸ್ಥಾಪಿಸುವ ಒಂದು ಪ್ರಯತ್ನವಾಗಿದೆ. ಮೇ 2017 ರಲ್ಲಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಆದಿಯೋಗಿಯನ್ನು ವಿಶ್ವದ ಅತಿದೊಡ್ಡ ಮುಖ ಶಿಲ್ಪವೆಂದು ಗುರುತಿಸಿದೆ. #Adiyogi #shiva #sadhguru #IshaMahashivratri2026 #Mahashivratri2026
Sadhguru Kannada
15.8K views
2 months ago
"ಶಿವನು ಈ ಭೂಮಿಯ ಮೇಲಿರುವ ಅತ್ಯಂತ ಚೈತನ್ಯಶೀಲ ಮತ್ತು ಪುರುಷತತ್ತ್ವದಿಂದ ಕೂಡಿರುವ ದೇವರು. ಅದರ ಜೊತೆಜೊತೆಗೆ, ಅವನನ್ನು “ಅರ್ಧನಾರಿ” ಎಂದೂ ಕರೆಯಲಾಗುತ್ತದೆ, ಅಂದರೆ ಅವನ ಅರ್ಧಭಾಗವು ಸ್ತ್ರೀ ಎಂದು ಅರ್ಥ. ನಿಮ್ಮಲ್ಲಿ ಪುರುಷತತ್ತ್ವ ಮತ್ತು ಸ್ತ್ರೀ ತತ್ತ್ವಗಳೆರಡೂ ಸಂಪೂರ್ಣವಾಗಿ ವಿಕಸನಗೊಂಡು ಸಮತೋಲನದಲ್ಲಿದ್ದಾಗ ಮಾತ್ರ ನೀವು ಒಬ್ಬ ಪರಿಪೂರ್ಣ ಮನುಷ್ಯನಾಗುತ್ತೀರಿ ಎಂಬುದನ್ನು ಇದು ಸಂಕೇತಿಸುತ್ತದೆ. ನಿಮ್ಮ ಮನಸ್ಸಿನ ಸ್ತರದಲ್ಲಿ ಇದರ ಅರ್ಥವೇನೆಂದರೆ, ನಿಮ್ಮ ತಾರ್ಕಿಕ ಮತ್ತು ಅಂತರ್ಬೋಧೆಯ ಆಯಾಮಗಳು ಸಮತೋಲನದಲ್ಲಿರುವುದಾಗಿದೆ. - ಸದ್ಗುರು ಈಶ ಯೋಗ ಕೇಂದ್ರದಲ್ಲಿ ಫೆಬ್ರವರಿ 15 ರಂದು, ಸಂಜೆ 6 ರಿಂದ ನಡೆಯುವ ಮಹಾಶಿವರಾತ್ರಿ ಆಚರಣೆಗಳಲ್ಲಿ ಆನ್‌ಲೈನ್ ಮೂಲಕ ನೇರಪ್ರಸಾರದಲ್ಲಿ, ಅಥವಾ ಖುದ್ದಾಗಿ ಪಾಲ್ಗೊಳ್ಳಿ. #sadhguru #IshaMahashivratri2026 #Adiyogi #Ardhanari #Kannada "
Sadhguru Kannada
1.9K views
2 months ago
‘ಸದ್ಗುರು ಸನ್ನಿಧಿ ಬೆಂಗಳೂರು‘ ತಲುಪಿದ ಶಿವಯಾತ್ರೆ #shivayatre #isha foundation chikkaballapur #Adiyogi #sadhguru #Kannada
Sadhguru Kannada
2.2K views
2 months ago
"ಫೆಬ್ರವರಿ 15, 2026 ರಂದು, ಸಂಜೆ 6 ಗಂಟೆಯಿಂದ ಸದ್ಗುರುಗಳೊಂದಿಗೆ ಮಹಾಶಿವರಾತ್ರಿಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ. ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ, ಸದ್ಗುರುಗಳು ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕವನ್ನು ಅರ್ಪಿಸಲಿದ್ದಾರೆ. ಈ ಶಕ್ತಿಯುತ ಪ್ರಕ್ರಿಯೆಯು ಆಧ್ಯಾತ್ಮಿಕ ಅನ್ವೇಷಕರಿಗೆ ಆದಿಯೋಗಿಯ ಯೋಗೇಶ್ವರ ಸ್ವರೂಪದೊಂದಿಗೆ ಸಂಪರ್ಕ ಸಾಧಿಸಲು ಒಂದು ಅಪರೂಪದ ಅವಕಾಶವಾಗಿದ್ದು, ಐಕ್ಯತೆ, ಒಳಗೂಡಿಸಿಕೊಳ್ಳುವಿಕೆ ಮತ್ತು ಮುಕ್ತಿಯ ಕುರಿತಾಗಿದೆ. #mahashivaratri #isha #Adiyogi #sadhguru #SadhguruKannada
Sadhguru Kannada
6.9K views
2 months ago
"ಆದಿಯೋಗಿಯ ಅನುಗ್ರಹದಲ್ಲಿ ರಾತ್ರಿಯಿಡೀ ನಡೆಯುವ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗಿಯಾಗಿ. ಫೆಬ್ರವರಿ 15, ಸಂಜೆ 6 ಗಂಟೆಯಿಂದ ನೇರಪ್ರಸಾರ. #Adiyogi #mahashivaratri #SadhguruKannada #sadhguru #Kannada
Sadhguru Kannada
10.1K views
3 months ago
ಜನವರಿ 1 ರಂದು ಹೊಸ ವರ್ಷದ ಪ್ರಯುಕ್ತ ಸದ್ಗುರು ಸನ್ನಿಧಿ ಬೆಂಗಳೂರಿಗೆ, 1,00,000 ಕ್ಕೂ ಅಧಿಕ ಭಕ್ತರು ಭೇಟಿ ನೀಡಿ, ಪ್ರಾಣಪ್ರತಿಷ್ಠಿತ ಸ್ಥಳಗಳಲ್ಲಿ ಮಿಂದೇಳುವ ಮೂಲಕ ತಮ್ಮ ಹೊಸ ವರ್ಷವನ್ನು ಆರಂಭಿಸಿದರು. #SadhguruSannidhi #bengaluru #Adiyogi #SadhguruKannada #Kannada
Sadhguru Kannada
1.7K views
3 months ago
ಪಲ್ಲಕ್ಕಿಯಲ್ಲಿ ಬಂದ ಶಿವಾನುಗ್ರಹ! ಸದ್ಗುರು ಸನ್ನಿಧಿಯ ಸುತ್ತಲಿನ ಹಳ್ಳಿಗಳಲ್ಲಿ ಕೈಗೊಂಡಿರುವ ‘ಆದಿಯೋಗಿ ಪಲ್ಲಕ್ಕಿ ಉತ್ಸವ’ವನ್ನು ಗ್ರಾಮಸ್ಥರು, ಭಕ್ತಿ ಸಂಭ್ರಮದಿಂದ ಸ್ವಾಗತಿಸಿದರು ಮತ್ತು ಭಕ್ತಿಯ ಅಲೆಯಲ್ಲಿ ಮಿಂದೆದ್ದರು. ‘ಆದಿಯೋಗಿ ಪಲ್ಲಕ್ಕಿ ಉತ್ಸವ‘ವು ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿಸೆಂಬರ್ 8 ರಿಂದ 12ರವರೆಗೆ, ಪ್ರತಿದಿನ ಸಂಜೆ 5 ರಿಂದ 8 ರವರೆಗೆ ನಡೆಯಲಿದೆ. #Adiyogi #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ