🐍ನಾಗರ ಪಂಚಮಿ

Sadhguru Kannada
642 views
1 days ago
ಕಳೆದ ವರ್ಷದ ನಾಗ ಪಂಚಮಿಯಂದು ಚಿತ್ರನಟ ಶ್ರೀ ಗಣೇಶ ಅವರು ಸದ್ಗುರು ಸನ್ನಿಧಿಯಲ್ಲಿನ ನಾಗನ ಸಾನ್ನಿಧ್ಯಕ್ಕೆ ಭೇಟಿ ನೀಡಿ ನಾಗನ ಅನುಗ್ರಹ ಪಡೆದುಕೊಂಡರು. #Throwback “ಸದ್ಗುರು ಸನ್ನಿಧಿ ಬೆಂಗಳೂರು“ನಲ್ಲಿ ನಾಗರಪಂಚಮಿಯು ಒಂದು ವಿಶೇಷವಾದ ಮತ್ತು ಅತ್ಯಂತ ಮಂಗಳಕರವಾದ ದಿನವಾಗಿದ್ದು, ನಾಗನ ಅನುಗ್ರಹವನ್ನು ಪಡೆಯಲು ಒಂದು ಉತ್ತಮ ಅವಕಾಶವಾಗಿದೆ. ಸದ್ಗುರುಗಳು ರೂಪಿಸಿರುವ ಈ ಶಕ್ತಿಯುತ ಆಚರಣೆಗಳಲ್ಲಿ ಖುದ್ದಾಗಿ ಪಾಲ್ಗೊಂಡು, ಅದರ ಅನುಭವವನ್ನು ಪಡೆಯಿರಿ ಮತ್ತು ನಾಗನಿಗೆ ಪವಿತ್ರವಾದ ಅರ್ಪಣೆಗಳನ್ನು ಮಾಡಿ. ಈ ಸಂಜೆಯು ನಾಗ ಅಭಿಷೇಕ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಜಾತ್ರೆಯನ್ನು ಒಳಗೊಂಡಿರುತ್ತದೆ. ದಿನವಿಡೀ ಅರ್ಪಣೆಗಳು ಲಭ್ಯವಿರುತ್ತವೆ. ಖುದ್ದಾಗಿ ಪಾಲ್ಗೊಳ್ಳಲು ನೋಂದಾಯಿಸಿ ಅಥವಾ ಅರ್ಪಣೆ ಮಾಡಲು ಭೇಟಿ ನೀಡಿ: http://bhairavi.co/nagapanchami-kan #IshaKannada #sadhguru #Sadhguru Kannada #ನಾಗರಾ ಪಚಮ್ಮಿ ಶುಭಾಶಯಗ🪱🙏 #ನಾಗ ಪಂಚಮಿ
Sadhguru Kannada
745 views
2 days ago
ನಾಗ ಪಂಚಮಿ ಪವಿತ್ರ ನಾಗನನ್ನು ಆರಾಧಿಸುವ ದಿನ 'ಸದ್ಗುರು ಸನ್ನಿಧಿ ಬೆಂಗಳೂರು'ನಲ್ಲಿ ನಡೆಯುವ ನಾಗ ಪಂಚಮಿಯು ನಾಗನ ಅನುಗ್ರಹವನ್ನು ಸ್ವೀಕರಿಸಲು ಒಂದು ಅಪೂರ್ವ ಅವಕಾಶವಾಗಿದೆ. ಸದ್ಗುರುಗಳಿಂದ ವಿನ್ಯಾಸಗೊಳಿಸಲ್ಪಟ್ಟ ಶಕ್ತಿಯುತ ಪ್ರಕ್ರಿಯೆಗಳ ಅನುಭೂತಿ ಪಡೆಯಿರಿ ಮತ್ತು ಅರ್ಪಣೆಗಳನ್ನು ಸಲ್ಲಿಸಿ. 17 ಆಗಸ್ಟ್ 2026 ಸಂಜೆ 6:15 – 8:45 ರವರೆಗೆ ಸದ್ಗುರು ಸನ್ನಿಧಿ ಬೆಂಗಳೂರು ಖುದ್ದಾಗಿ ಭಾಗವಹಿಸಿ ಹೆಚ್ಚಿನ ಮಾಹಿತಿಗಾಗಿ: bhairavi.co/nagapanchami-kan #sadhguru #Sadhguru Kannada #*Nagara panchami* #ನಾಗ ಪಂಚಮಿ #ನಾಗ ಪಂಚಮಿ ಹಬ್ಬದ ಶುಭಾಶಯಗಳು🧜