ಅಪ್ರತಿಮ ದೇಶಭಕ್ತ, ಬ್ರಿಟಿಷರಿಗೆ ಸಿಂಹ ಸ್ವಪ್ನವಾದ ಕ್ರಾಂತಿಕಾರಿ ಹೋರಾಟಗಾರ, ತಾಯಿ ಭಾರತಾಂಬೆಯ ಹೆಮ್ಮೆಯ ಪುತ್ರ ಚಂದ್ರಶೇಖರ್ ಆಜಾದ್ ಅವರ ಪುಣ್ಯ ಸ್ಮರಣೆಯಂದು ಶತ ಶತ ನಮನಗಳು.
ತನ್ನ ಜೀವನದ ಅಂತಿಮ ಕ್ಷಣದವರೆಗೂ ಸಾಹಸದಿಂದ ಹೋರಾಡಿ, ನಾನು ಅಜಾದ್, ಸ್ವತಂತ್ರನಾಗಿ ಬದುಕಿದ್ದೇನೆ, ಸ್ವತಂತ್ರ್ಯನಾಗಿಯೇ ಸಾಯುತ್ತೇನೆ ಎಂದು ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಚಂದ್ರ ಶೇಖರ್ ಅವರ ಬಲಿದಾನವು ಇಂದಿಗೂ ಕೋಟ್ಯಾಂತರ ಭಾರತೀಯರ ಪಾಲಿಗೆ ಸ್ಪೂರ್ತಿದಾಯಕ.
#ಚಂದ್ರಶೇಖರ್ ಆಜಾದ್, ಕ್ರಾಂತಿಕಾರಿ ನಾಯಕ ಬ್ರಿಟಿಷರ ಕೈಗೆ ಸಿಕ್ಕಿದ ವ್ಯಕ್ತಿ #ಚಂದ್ರಶೇಖರ್ ಆಜಾದ್ ಪುಣ್ಯ ಸ್ಮರಣೆ #ಚಂದ್ರಶೇಖರ್ ಆಜಾದ್ ರಾವಣ್ #ಚಂದ್ರಶೇಖರ್ ಆಜಾದ್ #ಚಂದ್ರಶೇಖರ್ ಆಜಾದ್



