ShareChat
click to see wallet page
search
ನಾಡಿನ ಸಮಸ್ತ ಜನತೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಯುಗಮಾನೋತ್ಸವದ ಶುಭಾಶಯಗಳು. ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮಾನವಧರ್ಮದ ಉಳಿವಿಗಾಗಿ ಸಾರಿದ ತತ್ವಗಳು ಸಾರ್ವಕಾಲಿಕವಾಗಿವೆ. ಪ್ರತಿಯೊಬ್ಬರ ಬಾಳಿಗೆ ಬೆಳಕಾಗಿವೆ. ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯ ಜೀವನವನ್ನು ಬೋಧಿಸಿದ ಅವರ ಚಿಂತನೆಗಳು ಸಮಾಜದ ಸುಧಾರಣೆಗೆ ದಾರಿದೀಪವಾಗಿದೆ. - ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #Renukacharya #jayanti #ರೇಣುಕಾಚಾರ್ಯ ಜಯಂತಿ
ರೇಣುಕಾಚಾರ್ಯ ಜಯಂತಿ - ped 9 8 మోనేవె ధమణ్శిజయివాగలి ధమణదిందలి? విర్దశ్శిరాంకి  ದಿನದ ['ಮಾತು" ಓ 3 ಮಾನವನನ್ನು ಮಹಾದೇವನನ್ನಾಗಿಸಿದ ` 3 ಚಿತ್ರದುರ್ಗ * ಗುರುವಿನ ಗುರು ಮಹಾಗುರು ಪರಮಗುರು; ಜಿಲ್ಲಾ) యద' ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಯುಗಮಾನೊತ್ಸವದ . జయింకి ಭಕ್ತಿ ಪೂರ್ವಕ ಶುಭಾಶಯಗಳು  ಮೈಅನಹಳ್ಳಿ ದಿನೇಶ್ ಕುಮಾಠ್ ಜಿಲ್ಲಾ ( @ ಅಧ್ಯಕ್ಷಠ ಚಿತ್ರದುರ್ಗ " ಯುವಘಟಕ   ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ped 9 8 మోనేవె ధమణ్శిజయివాగలి ధమణదిందలి? విర్దశ్శిరాంకి  ದಿನದ ['ಮಾತು" ಓ 3 ಮಾನವನನ್ನು ಮಹಾದೇವನನ್ನಾಗಿಸಿದ ` 3 ಚಿತ್ರದುರ್ಗ * ಗುರುವಿನ ಗುರು ಮಹಾಗುರು ಪರಮಗುರು; ಜಿಲ್ಲಾ) యద' ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಯುಗಮಾನೊತ್ಸವದ . జయింకి ಭಕ್ತಿ ಪೂರ್ವಕ ಶುಭಾಶಯಗಳು  ಮೈಅನಹಳ್ಳಿ ದಿನೇಶ್ ಕುಮಾಠ್ ಜಿಲ್ಲಾ ( @ ಅಧ್ಯಕ್ಷಠ ಚಿತ್ರದುರ್ಗ " ಯುವಘಟಕ   ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ - ShareChat