ShareChat
click to see wallet page
search
ಎಷ್ಟೇ ಎಲೆ ಉದುರಿದರೂ ಮರ ಹಾಗೇ ಇರುವಂತೆ, ಎಷ್ಟೇ ಕಷ್ಟ ಬಂದರೂ ಬದುಕು ಮತ್ತೆ ಚಿಗುರಿ ಮುಂದೆ ಸಾಗುವುದು. ಯುಗಾದಿ ಪರಿವರ್ತನೆಯ ಸಂಕೇತ ಸಮೃದ್ಧಿ, ಸೊಗಸಿನ ಆಗಮನದ ಸಂಕೇತ ಸಂವತ್ಸರದ ಬದಲಾವಣೆ ಚಲನಶೀಲತೆಯ ಸಂಕೇತ. ನವ ಚಿಂತನೆ, ನವ ಸ್ಫೂರ್ತಿ, ನವ ಭರವಸೆಗಳೊಂದಿಗೆ ಯುಗಾದಿಯನ್ನು ಸ್ವಾಗತಿಸೋಣ. ಸರ್ವರಿಗೂ #ಯುಗಾದಿ ಹಬ್ಬದ ನಿಮಿತ್ತ ನಲ್ಮೆಯ ಶುಭಾಶಯಗಳು. -- ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #ugadi #festival #ಚಂದ್ರಮಾನ #ಯುಗಾದಿ #ಯುಗಾದಿ ಹಬ್ಬ
ಯುಗಾದಿ ಹಬ್ಬ - "దువాన ನೀರಶರೆ p ٠ 9 దినేద మోకు ಒಂ 8 0 IIlilk InSilil 3 ಚಿತ್ರದುರ್ಗ ` ಯನ' ಜಲ್ಲಾ ಸವುಸ್ತ ನಾಡಿನ ಜನತೆಗೆ ಯುಗಾದಿ ಹಬದ ಶುಭಾಶಯಗಳು ಮೈಲನಹಳ್ಳಿ ದಿನೇಶ್ ಕುಮಾರ್ 8ঙ ಜಿಲ್ಲಾ  ಅಧ್ಯಕ್ಷರು; ಚಿತ್ರದುರ್ಗ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರ) "దువాన ನೀರಶರೆ p ٠ 9 దినేద మోకు ಒಂ 8 0 IIlilk InSilil 3 ಚಿತ್ರದುರ್ಗ ` ಯನ' ಜಲ್ಲಾ ಸವುಸ್ತ ನಾಡಿನ ಜನತೆಗೆ ಯುಗಾದಿ ಹಬದ ಶುಭಾಶಯಗಳು ಮೈಲನಹಳ್ಳಿ ದಿನೇಶ್ ಕುಮಾರ್ 8ঙ ಜಿಲ್ಲಾ  ಅಧ್ಯಕ್ಷರು; ಚಿತ್ರದುರ್ಗ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರ) - ShareChat