Wallet Install
Home
Explore
Wallet
Video
Profile
Trends
English
Pan Raj - Author on ShareChat
Pan Raj
513 views • 2 days ago
#ವಚನವಾಹಿನಿ
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ . 43424' ಆಪ್ಯಾಯನ ಬಿಡದು. ಕಾಯವರ್ಪಿತವೆಂಬ ಹುಸಿಯ ನೋಡಾ: ನಾನು ಭಕ್ತಳೆಂಬ ನಾಚಿಕೆಯ ನೋಡಾ: ನಾನು ಯುಕ್ತಳೆಂಬ ಹೇಸಿಕೆಯ ನೋಡಾ. ಗದುಪಚರದಷಿಮತವಿನವಗಡಿಸಿ " ఓగరవిన్నాగదు; ஜபசல 885 ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ . 43424' ಆಪ್ಯಾಯನ ಬಿಡದು. ಕಾಯವರ್ಪಿತವೆಂಬ ಹುಸಿಯ ನೋಡಾ: ನಾನು ಭಕ್ತಳೆಂಬ ನಾಚಿಕೆಯ ನೋಡಾ: ನಾನು ಯುಕ್ತಳೆಂಬ ಹೇಸಿಕೆಯ ನೋಡಾ. ಗದುಪಚರದಷಿಮತವಿನವಗಡಿಸಿ " ఓగరవిన్నాగదు; ஜபசல 885
8 likes
13 shares

More like this

  • Akshayam - Author on ShareChat
    Akshayam
    #ಕೃಷ್ಣ ವಾಣಿ # #🙏🙏ಕೃಷ್ಣ..ವಾಣಿ..🙏🙏 #ಕೃಷ್ಣ ವಾಣಿ.. 🙏 #ಶ್ರೀ ಕೃಷ್ಣ ವಾಣಿ 💯🌍🙏 #ಕೃಷ್ಣನ ಸಿದ್ದಾಂತ💯🌍 ##ಕೃಷ್ಣ ವಾಣಿ🙏
    ಕೃಷ್ಣ ವಾಣಿ, ಕೃಷ್ಣ..ವಾಣಿ..
    18
    22
  • Akshayam - Author on ShareChat
    Akshayam
    ಶ್ರೀ ಕೃಷ್ಣ ವಾಣಿ #ಕೃಷ್ಣ ವಾಣಿ # #🙏🙏ಕೃಷ್ಣ..ವಾಣಿ..🙏🙏 # ಶ್ರೀ ಕೃಷ್ಣ ವಾಣಿ #ಕೃಷ್ಣ ವಾಣಿ #ಕೃಷ್ಣನ ಸಿದ್ದಾಂತ💯🌍 ##ಕೃಷ್ಣ ವಾಣಿ🙏
    ಶ್ರೀ ಕೃಷ್ಣ ವಾಣಿ, ಕೃಷ್ಣ ವಾಣಿ
    0
    0
  • Pan Raj - Author on ShareChat
    Pan Raj
    #ವಚನವಾಹಿನಿ
    శరి ఖానే అంపుర శిరిదిన్నబందిబాందయ్యా:  శిరిదిన్నబమదిబాందయ్యా: ವಜ್ರ గిరి ఫన ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ  ಮರಹುಘನನಿಮ್ಮ ನೆನೆವ ಮನ ಕಿರಿದೆನ್ನಬಹುದೆ: ` ಬಾರದಯ್ಯಾ ಕೂಡಲಸಂಗಮದೇವಾ. శరి ఖానే అంపుర శిరిదిన్నబందిబాందయ్యా:  శిరిదిన్నబమదిబాందయ్యా: ವಜ್ರ గిరి ఫన ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ  ಮರಹುಘನನಿಮ್ಮ ನೆನೆವ ಮನ ಕಿರಿದೆನ್ನಬಹುದೆ: ` ಬಾರದಯ್ಯಾ ಕೂಡಲಸಂಗಮದೇವಾ.
    18
    6
  • Pan Raj - Author on ShareChat
    Pan Raj
    #ವಚನವಾಹಿನಿ
    Image ಅಲರೊಳಡಗಿದ ಪರಿಮಳದಂತೆ , ಪತಂಗದೊಳಡಗಿದ ಅನಲನಂತೆ, ಶಶಿಯೊಳಡಗಿದ ಷೋಡಶಕಳೆಯಂತೆ, ಉಲುಹಡಗಿದ ವಾಯುವಿನಂತೆ, ಸಿಡಿಲೊಳಡಗಿದ ಗಾತ್ರದ ತೇಜದಂತೆ  ಇರಬೇಕಯ್ಯಾ ಯೋಗ , ಎನ್ನ ಅಜಗಣ್ಣತಂದೆಯಂತೆ. Image ಅಲರೊಳಡಗಿದ ಪರಿಮಳದಂತೆ , ಪತಂಗದೊಳಡಗಿದ ಅನಲನಂತೆ, ಶಶಿಯೊಳಡಗಿದ ಷೋಡಶಕಳೆಯಂತೆ, ಉಲುಹಡಗಿದ ವಾಯುವಿನಂತೆ, ಸಿಡಿಲೊಳಡಗಿದ ಗಾತ್ರದ ತೇಜದಂತೆ  ಇರಬೇಕಯ್ಯಾ ಯೋಗ , ಎನ್ನ ಅಜಗಣ್ಣತಂದೆಯಂತೆ.
    8
    19
  • Pan Raj - Author on ShareChat
    Pan Raj
    #ವಚನವಾಹಿನಿ
    4 ಭವಬಂಧನ ಭವಪಾಶವಾದ ಕಾರಣವೇನಯ್ಯಾ  ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ ಸಿರಿಯಲ್ಲಿ ಜಂಗಮವ ಹಿಂದಣ మెరిదినాగి ಅರಿದಡೀ ಸಂಸಾರವ ಹೊದ್ದಲೀವೆನೆ, ಕೂಡಲಸಂಗಮದೇವಾ 4 ಭವಬಂಧನ ಭವಪಾಶವಾದ ಕಾರಣವೇನಯ್ಯಾ  ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ ಸಿರಿಯಲ್ಲಿ ಜಂಗಮವ ಹಿಂದಣ మెరిదినాగి ಅರಿದಡೀ ಸಂಸಾರವ ಹೊದ್ದಲೀವೆನೆ, ಕೂಡಲಸಂಗಮದೇವಾ
    10
    12
  • Pan Raj - Author on ShareChat
    Pan Raj
    #ವಚನವಾಹಿನಿ
    8 ಪುಷ್ಟಕ್ಕೆ ಗಂಧಬಲಿವಲ್ಲಿ ಫಲಕ್ಕೆ ರಸತುಂಬುವಲ್ಲಿ ತೋರುವಲ್ಲಿ ೊ ತರಳಿಗೆ ವಿಷಯ ಇವುಋತುವಲ್ಲದೆಸ್ವಯವಲ್ಲ . ತನ್ನನರಿವುದಕ್ಕೆ ಮುನ್ನವೆಲಿಂಗತನ್ಮಯವಾಗಿರಬೇಕು: ಹೇಮದಪುತ್ಥಳಿಯಕರಗಿ [ಸಿ]ಮರಳಿ ರೂಪನರಸಲುಂಟೆ? ನಾರಾಯಣಪ್ರಿಯರಾಮನಾಥಾ: 8 ಪುಷ್ಟಕ್ಕೆ ಗಂಧಬಲಿವಲ್ಲಿ ಫಲಕ್ಕೆ ರಸತುಂಬುವಲ್ಲಿ ತೋರುವಲ್ಲಿ ೊ ತರಳಿಗೆ ವಿಷಯ ಇವುಋತುವಲ್ಲದೆಸ್ವಯವಲ್ಲ . ತನ್ನನರಿವುದಕ್ಕೆ ಮುನ್ನವೆಲಿಂಗತನ್ಮಯವಾಗಿರಬೇಕು: ಹೇಮದಪುತ್ಥಳಿಯಕರಗಿ [ಸಿ]ಮರಳಿ ರೂಪನರಸಲುಂಟೆ? ನಾರಾಯಣಪ್ರಿಯರಾಮನಾಥಾ:
    32
    23
  • Pan Raj - Author on ShareChat
    Pan Raj
    #ವಚನವಾಹಿನಿ
    ಬೆಲ್ಲದಾ ನೀರೆರೆದರೇನು ಬೇವು ತಾನು ಸಿಹಿಯಪ್ಪುದೇ. ಕಸ್ತೂರಿಯ ಲೇಪವಿತ್ತೊಡೇನು ಈರುಳ್ಳೆಯ ದುರ್ಗಂಧ   ದೂರಪ್ಪುದೇ . ಕಸುಗಾಯಿಯನ್ನು ಹಿಸುಕಿದರೇನು ಹಣ್ಣಿಗೆ ಹವಣಪ್ಪುದೇ . ಕಿರಿಯ ಮನದ ಮಾನವನಿಗೆ ಬಹಿರಂಗದ ಬರಿ ಸಂಸ್ಕಾರವೇನು: ಭವಿಯಾಗಿಪ್ಪನಲ್ಲದೇ ಭಕ್ತನಪ್ಪನು ಕೂಡಲ ಚನ್ನ ಸಂಗಮ ದೇವಾ ಪೂರ್ವ ಗುಣವಳಿದು ಪುನರ್ಜಾತನಾಗನು . ಬೆಲ್ಲದಾ ನೀರೆರೆದರೇನು ಬೇವು ತಾನು ಸಿಹಿಯಪ್ಪುದೇ. ಕಸ್ತೂರಿಯ ಲೇಪವಿತ್ತೊಡೇನು ಈರುಳ್ಳೆಯ ದುರ್ಗಂಧ   ದೂರಪ್ಪುದೇ . ಕಸುಗಾಯಿಯನ್ನು ಹಿಸುಕಿದರೇನು ಹಣ್ಣಿಗೆ ಹವಣಪ್ಪುದೇ . ಕಿರಿಯ ಮನದ ಮಾನವನಿಗೆ ಬಹಿರಂಗದ ಬರಿ ಸಂಸ್ಕಾರವೇನು: ಭವಿಯಾಗಿಪ್ಪನಲ್ಲದೇ ಭಕ್ತನಪ್ಪನು ಕೂಡಲ ಚನ್ನ ಸಂಗಮ ದೇವಾ ಪೂರ್ವ ಗುಣವಳಿದು ಪುನರ್ಜಾತನಾಗನು .
    6
    13
  • Pan Raj - Author on ShareChat
    Pan Raj
    #ವಚನವಾಹಿನಿ
    ದೇವಸಹಿತಭಕ್ತಮನಿಗಿೆಬಂದಡೆ  ಕಾಯಕವಾವುದೆಂದು ಬೆಸಗೊಂಡನಾದಡೆ {ನಿಮ್ಮ; ಪುರಾತರಾಣೆ /ತಲಿದಂಡ /ತಲೆದಂಡ ನಿಮಾಣ ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ! ರಾಣವಾಸದಾಣ 2023-6-4 18:51 ದೇವಸಹಿತಭಕ್ತಮನಿಗಿೆಬಂದಡೆ  ಕಾಯಕವಾವುದೆಂದು ಬೆಸಗೊಂಡನಾದಡೆ {ನಿಮ್ಮ; ಪುರಾತರಾಣೆ /ತಲಿದಂಡ /ತಲೆದಂಡ ನಿಮಾಣ ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ! ರಾಣವಾಸದಾಣ 2023-6-4 18:51
    11
    11
  • Pan Raj - Author on ShareChat
    Pan Raj
    #ವಚನವಾಹಿನಿ
    ಭಕ್ತಿ ಹೋಯಿತ್ತು, ಗುರುವಿನಲ್ಲಿ ಇದಿರಾದಲ್ಲಿ:  ಹೋಯಿತ್ತು, ಜಂಗಮದಲ್ಲಿ ಸಂದೇಹವ ಮಾಡಲಿಕೆ: = २8 ಭಕ್ತಿ ಹೋಯಿತ್ತು, ಲಿಂಗದ ಅಂಗದ ಸಂಗವನರಿಯದೆ. ಅರ್ತಿಗಾರಿಕೆಯಲ್ಲಿ ಮಾಡುವ ವ್ಯರ್ಥರ ಭಕ್ತಿ ಇತ್ತಲೆ ಉಳಿಯಿತ್ತು, ಐಘಟದೂರ ರಾಮೇಶ್ವರ 0 ಲಿಂಗವನರಿವುದಕ್ಕೆ  ಭಕ್ತಿ ಹೋಯಿತ್ತು, ಗುರುವಿನಲ್ಲಿ ಇದಿರಾದಲ್ಲಿ:  ಹೋಯಿತ್ತು, ಜಂಗಮದಲ್ಲಿ ಸಂದೇಹವ ಮಾಡಲಿಕೆ: = २8 ಭಕ್ತಿ ಹೋಯಿತ್ತು, ಲಿಂಗದ ಅಂಗದ ಸಂಗವನರಿಯದೆ. ಅರ್ತಿಗಾರಿಕೆಯಲ್ಲಿ ಮಾಡುವ ವ್ಯರ್ಥರ ಭಕ್ತಿ ಇತ್ತಲೆ ಉಳಿಯಿತ್ತು, ಐಘಟದೂರ ರಾಮೇಶ್ವರ 0 ಲಿಂಗವನರಿವುದಕ್ಕೆ
    13
    13
  • Pan Raj - Author on ShareChat
    Pan Raj
    #ವಚನವಾಹಿನಿ
    ಶ್ರೀ ಗುರುಬಸವ ಲಿಂಗಾಯ ನಮಃ ರಸವನರಿವುದಕ್ಕೆ ಜಿಹ್ವೆಯಾಗಿ ಬಂದು , ಗಂಧವನರಿವುದಕ್ಕೆ ನಾಸಿಕವಾಗಿ ಬಂದು; 8 ರೂಪವನರಿವುದಕ್ಕೆ అర్షాయాగి బందు; 8 ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು , ಸ್ಪರುಶನವನರಿವುದಕ್ಕೆ ತತ್ವಕ್ಕಾಗಿ ಬಂದು; ಇಂತೀ ಘಟದ ಮಧ್ಯದಲ್ಲಿ ನಿಂದು   ಪಂಚವಕ್ತೃನಾದೆಯಲ್ಲಾ , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ. ಶ್ರೀ ಗುರುಬಸವ ಲಿಂಗಾಯ ನಮಃ ರಸವನರಿವುದಕ್ಕೆ ಜಿಹ್ವೆಯಾಗಿ ಬಂದು , ಗಂಧವನರಿವುದಕ್ಕೆ ನಾಸಿಕವಾಗಿ ಬಂದು; 8 ರೂಪವನರಿವುದಕ್ಕೆ అర్షాయాగి బందు; 8 ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು , ಸ್ಪರುಶನವನರಿವುದಕ್ಕೆ ತತ್ವಕ್ಕಾಗಿ ಬಂದು; ಇಂತೀ ಘಟದ ಮಧ್ಯದಲ್ಲಿ ನಿಂದು   ಪಂಚವಕ್ತೃನಾದೆಯಲ್ಲಾ , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
    15
    14
Home
Explore
Wallet
Video