Naveenkumar M
493 views 2 days ago
ಕಾಯಕ ಯೋಗಿ, ಶಿವಶರಣರಾದ ಶ್ರೀ ನುಲಿಯ ಚಂದಯ್ಯ ಅವರ ಜಯಂತಿಯಂದು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸೋಣ. ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಸುಧಾರಣೆಗಳನ್ನು ತಂದ ಮಹನೀಯರು ಚಂದಯ್ಯ ಅವರು. 'ಚಂದೇಶ್ವರ ಲಿಂಗ' ಅಂಕಿತ ನಾಮದಲ್ಲಿ ಅವರು ವಚನಗಳನ್ನು ರಚಿಸಿದ್ದಾರೆ. #ನುಲಿಯಚಂದಯ್ಯ #nuliyachandayya #nkmhubballi #dharwaddisticjds #ಧಾರವಾಡಜಿಲ್ಲಾಜೆಡಿಎಸ್ #hublidharwadcentral73 #😍 ನನ್ನ ಸ್ಟೇಟಸ್
10 likes
16 shares

More like this