#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಕೈಲಾಸ ಎಂದು ನಂಬಿ, ಶಿವಶರಣರಾಗಿ ಬದುಕಿದ ಮಹಾನ್ ಚೇತನ ಶ್ರೀ ನುಲಿಯ ಚಂದಯ್ಯನವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಸಮರ್ಪಿಸುತ್ತೇನೆ. ಅವರ ಕಾಯಕ ನಿಷ್ಠೆ ಮತ್ತು ವಚನಗಳ ಸಂದೇಶ ನಮ್ಮೆಲ್ಲರಿಗೂ ಸದಾ ಪ್ರೇರಣೆ. #ನುಲಿಯಚಂದಯ್ಯಜಯಂತಿ #ಕಾಯಕವೇಕೈಲಾಸ #NuliyaChandayyaJayanti
13 shares

More like this