ಗೌಡ್ರು ಗೂಳಿ💪💪
#ನಾಡಪ್ರಭು ಶ್ರೀ ಕೆಂಪೇಗೌಡರು #✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಬೆಂಗಳೂರಿನ ನಿರ್ಮಾತೃರು, ಕನ್ನಡಿಗರ ಹೆಮ್ಮೆಯ ಯುಗಪುರುಷ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ದೂರದೃಷ್ಟಿಯ ಪ್ರತೀಕರಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಹಾರ್ದಿಕ ಶುಭಾಶಯಗಳು.
ನಾಡಪ್ರಭು ಶ್ರೀ ಕೆಂಪೇಗೌಡರ ಜನಪರ ಆಡಳಿತ, ಸಾಂಸ್ಕೃತಿಕ ಕಳಕಳಿ, ದೂರದೃಷ್ಟಿಯ ನಾಯಕತ್ವ ಮತ್ತು ಸಮೃದ್ಧ ಸಮಾಜ ನಿರ್ಮಾಣದ ಕನಸು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ. ಈ ಪುಣ್ಯದಿನದಂದು ಆ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ.
#ನಾಡಪ್ರಭುಕೆಂಪೇಗೌಡ
#ಕೆಂಪೇಗೌಡರಜಯಂತಿ
#ನಾಡಪ್ರಭು
#KempegowdaJayanti
#NadaprabhuKempegowda