ShareChat
click to see wallet page
search
#ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ವಚನಗಳು - ವಚನ ಸಂದೇಶ ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ? ಬೆಟ್ಟ ಬಲ್ಲಿತೆಂದರೆ ಉಳಿಯ ಮೊನೆಯಲ್ಲಿ ಬಡತನವಿದರೆ ಒಡೆಯದೆ? ಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ ಘನ' 0 ಎನಗೆ ಮಾರಯ್ಯಪ್ರಿಯ ಅವುರೇಶ್ವರ ಲಿಂಗವುಳನ್ನಕ್ಕ ನನಗಾರ ಹಂಗಿಲ ಮಾರಯ 0 ವಹಾಶರಣೆ. ಆಯ್ದಕ್ಕಿ ಲಕ್ಕಮ್ಮ ವಚನ ಸಂದೇಶ ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ? ಬೆಟ್ಟ ಬಲ್ಲಿತೆಂದರೆ ಉಳಿಯ ಮೊನೆಯಲ್ಲಿ ಬಡತನವಿದರೆ ಒಡೆಯದೆ? ಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ ಘನ' 0 ಎನಗೆ ಮಾರಯ್ಯಪ್ರಿಯ ಅವುರೇಶ್ವರ ಲಿಂಗವುಳನ್ನಕ್ಕ ನನಗಾರ ಹಂಗಿಲ ಮಾರಯ 0 ವಹಾಶರಣೆ. ಆಯ್ದಕ್ಕಿ ಲಕ್ಕಮ್ಮ - ShareChat