ShareChat
click to see wallet page
search
#🙏🏼ಬಸವ ಜಯಂತಿಯ ಶುಭಾಶಯ🕉️ ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟಿಯ ಕಟ್ಟಿ, ಆಕಳ ಹಾಲನೆರೆದು ಜೇನುತುಪ್ಪವ ಹೊಯ್ದಡೆ, ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು ಕೂಡಲಸಂಗಮದೇವಾ. ಕನ್ನಡದ ಅಸ್ಮಿತೆ, ದೀನ ದಲಿತರ ಆಶಾಕಿರಣ, ಸಮಾನತೆಯ ಹರಿಕಾರ, ಅನುಭವ ಮಂಟಪದ ಕರ್ತೃ, ಕೋಟ್ಯಾಂತರ ಧಮನಿತರ ಉಸಿರು, ಕರ್ನಾಟಕದ ಸಾಂಸ್ಕೃತಿಕ ನಾಯಕ, ಅಸಮಾನತೆಯ ಎದೆಗೆ ಒದ್ದು, ಸಮಾನತೆಯ ಗಿಡ ನೆಟ್ಟ ವಿಶ್ವಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು. -- ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #Vishwaguru #BasavaJayanti #karnataka
🙏🏼ಬಸವ ಜಯಂತಿಯ ಶುಭಾಶಯ🕉️ - ತುಾರ: @39 8 97 ದಿನದ' ಮಾತು ಒ Insilil [ {  ೆ య 3 ಚಿತ್ರದುರ್ಗ * ಜಲ್ಾ ಯುವ' "  నాదినె నచున్తజనెకిగి బనిది జయీంకి బిభారియగలు ಮೈಲನಹಳ್ಳಿ ದಿನೇಶ್ ಕುಮಾರ್ @கு% అధ్ేణిర్ జిక్త్రేదుగికై ಯುವು ಘಟತ 863 ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರ) ತುಾರ: @39 8 97 ದಿನದ' ಮಾತು ಒ Insilil [ {  ೆ య 3 ಚಿತ್ರದುರ್ಗ * ಜಲ್ಾ ಯುವ' "  నాదినె నచున్తజనెకిగి బనిది జయీంకి బిభారియగలు ಮೈಲನಹಳ್ಳಿ ದಿನೇಶ್ ಕುಮಾರ್ @கு% అధ్ేణిర్ జిక్త్రేదుగికై ಯುವು ಘಟತ 863 ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರ) - ShareChat