Wallet Install
Home
Explore
Wallet
Video
Profile
Trends
English
shashipriya - Author on ShareChat: Funny, Romantic, Videos, Shayari, Quotes
shashipriya
749 views • 18 days ago
#ಸಮಾಜ ವಿಜ್ಞಾನ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💯ಎಕ್ಸಾಮ್ ಪ್ರಶ್ನೋತ್ತರ 💯 #💡 Exam Motivation 💡
ಸಮಾಜ ವಿಜ್ಞಾನ - Iಭಾರತದ ಚರಿತ್ರೆಯಲ್ಲಿ ೩8ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ್ ಎಂದು ಕರೆಯಲಾಗಿದೆ: ಈ ಹೇಳಿಕೆಯನ್ನು ಸಮರ್ಥಿಸಿ ಮೊಘಲ್ ಚಕ್ರವರ್ತಿ ಔರಂಗಜೇಬ್ ನ ಮರಣ ಮೊಘಲರ ರಾಜಕೀಯ ಮತ್ತು ಸಾರ್ವಭೌಮತ್ವಕ್ಕೆ ಹಿನ್ನಡೆ ದಕ್ಷಿಣ ಭಾರತದಲ್ಲಿ ಮೊಘಲರ ಕೈತಪ್ಟಿದ ರಾಜಕೀಯ ನಿಯಂತ್ರಣ ಅಧಿಕಾರಕ್ಕಾಗಿ ಕರ್ನಾಟಕ ಪ್ರದೇಶದಲ್ಲಿ ಉಂಟಾದ ಕಿತ್ತಾಟ್ 'ಸೂರು ಉತ್ತರಾಧಿಕಾರತ್ವ ಸಮಸ್ಯೆ ಮತ್ತು ಆಡಳಿತದ ಕುಸಿತ ರಾಜ್ಯದ ಮೈಸೂರು ಮತ್ತು ಕರ್ನಾಟಕ ಪ್ರದೇಶದ ರಾಜಕೀಯ ಅಸ್ಥಿರತೆ 2:-ಹೈದರಾಲಿ ಹೇಗೆ ಪ್ರವರ್ಧಮಾನಕ್ಕೆ ಬಂದನು   ச ಮೈಸೂರಿನ ಮೇಲೆ ಹೇಗೆ ಹಿಡಿತವನ್ನು ಸಾಧಿಸಿದನು: ಹೈದರಾಲಿ ಸಾಮಾನ್ಯ ಸೈನಕನಾಗಿ ಸೇವೆಗೆ ಸೇರ್ಪಡೆ ఒడ ಹೆಸರಾಗಿದ್ದ ಚಾಣಾಕ್ಷ್ಯರಾಜಕೀಯ ನಡೆಗೆ ದೇವನಹಳ್ಳಿ ಮುತ್ತಿಗೆ ಅರ್ಕಾಟಿನ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು  ಸೈನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿ ಹೈದರಾಲಿ ನವಾಬ್ ಖಾನ್ ಎಂದು ಹೆಸರಾದ ಶಸ್ತಾಸ್ತ್ರಗಳ ಉಪಯೋಗ ಮತ್ತು ಪ್ರಯೋಗಗಳಲ್ಲಿ ನಿಪುಣನಾಗಿದ್ದನು ಚುರುಕನ ಸೈನಿಕ ಕಾರ್ಯಾಚರಣೆಯಿಂದ ದಳವಾಯಿಗಳ ಬಲ ಕುಂದಿಸದನು  ಮೈಸೂರು ಅರಸ ಕೃಷ್ಣರಾಜ ಒಡೆಯರನ್ನು ಮೂಲೆಗುಂಪಾಗಿಸಿ ಅಧಿಕಾರಕ್ಕೆ ಬಂದನು ' 3:-ಮೊದಲನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣಗಳೇನು? ಹೈದರಾಲಿಯ ರಾಜಕೀಯ ಹೈದರಾಲಿಯಪ್ರಾಬಲ್ಯ ಹೈದರಾಲಿ ಬಗ್ಗೆ ಬ್ರಿಟಿಷರು ಹೈದರಾಬಾದ್ ನಿಜಾಮ ಮತ್ತು ಮರಾಠರಲ್ಲಿ ಉಂಟಾದ ಅಸಹನೆ ಹೈದರಾಲಿಯನ್ನು ಹತ್ತಿಕ್ಕಲು ಬ್ರಿಟಿಷರು ಹೇಣೆದ ರಾಜಕೀಯ ತಂತ್ರ ಮರಾಠರ ದಾಳಿಯಿಂದ ಹೈದರಾಲಿಗೆ ರಾಜಕೀಯ ಮತ್ತು ಆರ್ಥಿಕ ನಷ್ಪ ಹೈದರಾಲಿ ತನ್ನ ವರುದ್ಧದ ತ್ರಿಕೂಟ ಸೈನ್ಯ ಒಡೆಯುವಲ್ಲಿ ಯಶಸ್ವಿ ನಿಜಾಮ ಮತ್ತು ಮರಾಠರನ್ನು ಬ್ರಿಟಿಷರ ವರುದ್ಧ ಎತ್ತಿಕಟ್ಟುವ ಸಫಲನಾದನು  ಹೈದರಾಲಿ ಮತ್ತು ನಿಜಾಮರಿಂದ ಆರ್ಕಾಟಿಗೆ ಮುತ್ತಿಗೆ ಮೊದಲ ಆಂಗ್ಲೋ ಮೈಸೂರು ಯುದ್ಧ ಪ್ರಾರಂಭ Iಭಾರತದ ಚರಿತ್ರೆಯಲ್ಲಿ ೩8ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ್ ಎಂದು ಕರೆಯಲಾಗಿದೆ: ಈ ಹೇಳಿಕೆಯನ್ನು ಸಮರ್ಥಿಸಿ ಮೊಘಲ್ ಚಕ್ರವರ್ತಿ ಔರಂಗಜೇಬ್ ನ ಮರಣ ಮೊಘಲರ ರಾಜಕೀಯ ಮತ್ತು ಸಾರ್ವಭೌಮತ್ವಕ್ಕೆ ಹಿನ್ನಡೆ ದಕ್ಷಿಣ ಭಾರತದಲ್ಲಿ ಮೊಘಲರ ಕೈತಪ್ಟಿದ ರಾಜಕೀಯ ನಿಯಂತ್ರಣ ಅಧಿಕಾರಕ್ಕಾಗಿ ಕರ್ನಾಟಕ ಪ್ರದೇಶದಲ್ಲಿ ಉಂಟಾದ ಕಿತ್ತಾಟ್ 'ಸೂರು ಉತ್ತರಾಧಿಕಾರತ್ವ ಸಮಸ್ಯೆ ಮತ್ತು ಆಡಳಿತದ ಕುಸಿತ ರಾಜ್ಯದ ಮೈಸೂರು ಮತ್ತು ಕರ್ನಾಟಕ ಪ್ರದೇಶದ ರಾಜಕೀಯ ಅಸ್ಥಿರತೆ 2:-ಹೈದರಾಲಿ ಹೇಗೆ ಪ್ರವರ್ಧಮಾನಕ್ಕೆ ಬಂದನು   ச ಮೈಸೂರಿನ ಮೇಲೆ ಹೇಗೆ ಹಿಡಿತವನ್ನು ಸಾಧಿಸಿದನು: ಹೈದರಾಲಿ ಸಾಮಾನ್ಯ ಸೈನಕನಾಗಿ ಸೇವೆಗೆ ಸೇರ್ಪಡೆ ఒడ ಹೆಸರಾಗಿದ್ದ ಚಾಣಾಕ್ಷ್ಯರಾಜಕೀಯ ನಡೆಗೆ ದೇವನಹಳ್ಳಿ ಮುತ್ತಿಗೆ ಅರ್ಕಾಟಿನ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು  ಸೈನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿ ಹೈದರಾಲಿ ನವಾಬ್ ಖಾನ್ ಎಂದು ಹೆಸರಾದ ಶಸ್ತಾಸ್ತ್ರಗಳ ಉಪಯೋಗ ಮತ್ತು ಪ್ರಯೋಗಗಳಲ್ಲಿ ನಿಪುಣನಾಗಿದ್ದನು ಚುರುಕನ ಸೈನಿಕ ಕಾರ್ಯಾಚರಣೆಯಿಂದ ದಳವಾಯಿಗಳ ಬಲ ಕುಂದಿಸದನು  ಮೈಸೂರು ಅರಸ ಕೃಷ್ಣರಾಜ ಒಡೆಯರನ್ನು ಮೂಲೆಗುಂಪಾಗಿಸಿ ಅಧಿಕಾರಕ್ಕೆ ಬಂದನು ' 3:-ಮೊದಲನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣಗಳೇನು? ಹೈದರಾಲಿಯ ರಾಜಕೀಯ ಹೈದರಾಲಿಯಪ್ರಾಬಲ್ಯ ಹೈದರಾಲಿ ಬಗ್ಗೆ ಬ್ರಿಟಿಷರು ಹೈದರಾಬಾದ್ ನಿಜಾಮ ಮತ್ತು ಮರಾಠರಲ್ಲಿ ಉಂಟಾದ ಅಸಹನೆ ಹೈದರಾಲಿಯನ್ನು ಹತ್ತಿಕ್ಕಲು ಬ್ರಿಟಿಷರು ಹೇಣೆದ ರಾಜಕೀಯ ತಂತ್ರ ಮರಾಠರ ದಾಳಿಯಿಂದ ಹೈದರಾಲಿಗೆ ರಾಜಕೀಯ ಮತ್ತು ಆರ್ಥಿಕ ನಷ್ಪ ಹೈದರಾಲಿ ತನ್ನ ವರುದ್ಧದ ತ್ರಿಕೂಟ ಸೈನ್ಯ ಒಡೆಯುವಲ್ಲಿ ಯಶಸ್ವಿ ನಿಜಾಮ ಮತ್ತು ಮರಾಠರನ್ನು ಬ್ರಿಟಿಷರ ವರುದ್ಧ ಎತ್ತಿಕಟ್ಟುವ ಸಫಲನಾದನು  ಹೈದರಾಲಿ ಮತ್ತು ನಿಜಾಮರಿಂದ ಆರ್ಕಾಟಿಗೆ ಮುತ್ತಿಗೆ ಮೊದಲ ಆಂಗ್ಲೋ ಮೈಸೂರು ಯುದ್ಧ ಪ್ರಾರಂಭ - ShareChat
11 likes
14 shares

More like this

  • shashipriya
    #ಇತಿಹಾಸ #ಸಮಾಜ ವಿಜ್ಞಾನ #💡 Exam Motivation 💡 #💯ಎಕ್ಸಾಮ್ ಪ್ರಶ್ನೋತ್ತರ 💯 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
    #ಇತಿಹಾಸ #ಸಮಾಜ ವಿಜ್ಞಾನ #💡 Exam Motivation 💡 #💯ಎಕ್ಸಾಮ್ ಪ್ರಶ್ನೋತ್ತರ 💯 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
    15
    15
  • shashipriya
    #ಇತಿಹಾಸ #💡 Exam Motivation 💡 #💯ಎಕ್ಸಾಮ್ ಪ್ರಶ್ನೋತ್ತರ 💯 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #ಸಮಾಜ ವಿಜ್ಞಾನ
    #ಇತಿಹಾಸ #💡 Exam Motivation 💡 #💯ಎಕ್ಸಾಮ್ ಪ್ರಶ್ನೋತ್ತರ 💯 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #ಸಮಾಜ ವಿಜ್ಞಾನ
    14
    12
  • shashipriya
    #ಸಮಾಜ ವಿಜ್ಞಾನ #💡 Exam Motivation 💡 #💯ಎಕ್ಸಾಮ್ ಪ್ರಶ್ನೋತ್ತರ 💯 #👨‍💼SDA & FDA ತಯಾರಿ📚 #👍 ಸ್ಪರ್ಧಾ ಸ್ಫೂರ್ತಿ 👍
    #ಸಮಾಜ ವಿಜ್ಞಾನ #💡 Exam Motivation 💡 #💯ಎಕ್ಸಾಮ್ ಪ್ರಶ್ನೋತ್ತರ 💯 #👨‍💼SDA & FDA ತಯಾರಿ📚 #👍 ಸ್ಪರ್ಧಾ ಸ್ಫೂರ್ತಿ 👍
    6
    12
  • shashipriya
    #ಸಮಾಜ ವಿಜ್ಞಾನ #💯ಎಕ್ಸಾಮ್ ಪ್ರಶ್ನೋತ್ತರ 💯 #💡 Exam Motivation 💡 #👨‍💼SDA & FDA ತಯಾರಿ📚 #👍 ಸ್ಪರ್ಧಾ ಸ್ಫೂರ್ತಿ 👍
    #ಸಮಾಜ ವಿಜ್ಞಾನ #💯ಎಕ್ಸಾಮ್ ಪ್ರಶ್ನೋತ್ತರ 💯 #💡 Exam Motivation 💡 #👨‍💼SDA & FDA ತಯಾರಿ📚 #👍 ಸ್ಪರ್ಧಾ ಸ್ಫೂರ್ತಿ 👍
    14
    14
Home
Explore
Wallet
Video