Wallet Install
Home
Explore
Wallet
Video
Profile
Trends
English
Pan Raj - Author on ShareChat
Pan Raj
557 views • 10 days ago
#ವಚನವಾಹಿನಿ
శట్టబిణుమేనేవే మట్టబిు మేదేవే; ಸುಟ್ಟುರುಹಬೇಕು ಸಪ್ತವ್ಯಸನಂಗಳ: ತೊಟ್ಟಿಲ ಮುರಿದು; ಕಣ್ಣಿಯ ಹರಿದು ` @ బట్జబయలల్లి నిందిరి; ಆ ಬಸವಪ್ರಿಯ ಕೂಡಲಚೆನ್ನಬಸವಣ್ಣ?ಂ ೆ శట్టబిణుమేనేవే మట్టబిు మేదేవే; ಸುಟ್ಟುರುಹಬೇಕು ಸಪ್ತವ್ಯಸನಂಗಳ: ತೊಟ್ಟಿಲ ಮುರಿದು; ಕಣ್ಣಿಯ ಹರಿದು ` @ బట్జబయలల్లి నిందిరి; ಆ ಬಸವಪ್ರಿಯ ಕೂಡಲಚೆನ್ನಬಸವಣ್ಣ?ಂ ೆ
5 likes
8 shares

More like this

  • Pan Raj - Author on ShareChat
    Pan Raj
    #ವಚನವಾಹಿನಿ
    ರತ್ನದ ಬಯಕೆಯಾದ್ಯಂತವನೇನೆಂ ಬೆನಯ್ಯಾ ^ 0 విది లాస్తృబ్ుతి ಸ್ಮೃತಿಗಳು ಸ್ತುತಿಸಲರಿಯವು: ನಾದವಲ್ಲ , ಸುನಾದದ నిలవెల్ల అగమ్యు ಭೇದಿಸುವಡೆ ನೋಡಾ , ಸೊಮ್ಮೀ ಸೊಲ್ಲಿಲ್ಲದ  eळ ಘನವನೇನೆಂಬೆನು ? ಮರೆವೆನಯ್ಯಾ ಎನ್ನ  ல் ಅಜಗಣ್ಣ ತಂದೆಯನು? ರತ್ನದ ಬಯಕೆಯಾದ್ಯಂತವನೇನೆಂ ಬೆನಯ್ಯಾ ^ 0 విది లాస్తృబ్ుతి ಸ್ಮೃತಿಗಳು ಸ್ತುತಿಸಲರಿಯವು: ನಾದವಲ್ಲ , ಸುನಾದದ నిలవెల్ల అగమ్యు ಭೇದಿಸುವಡೆ ನೋಡಾ , ಸೊಮ್ಮೀ ಸೊಲ್ಲಿಲ್ಲದ  eळ ಘನವನೇನೆಂಬೆನು ? ಮರೆವೆನಯ್ಯಾ ಎನ್ನ  ல் ಅಜಗಣ್ಣ ತಂದೆಯನು?
    11
    9
  • Pan Raj - Author on ShareChat
    Pan Raj
    #ವಚನವಾಹಿನಿ
    ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ; ಷಯಂಗಳಲ್ಲಿ ಉದಾಸೀನ , ಭಾವದಲ್ಲಿ ದಿಗಂಬರ , ಪರಮಾನಂದವೆಡೆಗೊಂಡ ಬಳಿಕ ফ১৯০০ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು" ಬೇರಿಲ್ಲ రాణిరి: ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ; ಷಯಂಗಳಲ್ಲಿ ಉದಾಸೀನ , ಭಾವದಲ್ಲಿ ದಿಗಂಬರ , ಪರಮಾನಂದವೆಡೆಗೊಂಡ ಬಳಿಕ ফ১৯০০ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು" ಬೇರಿಲ್ಲ రాణిరి:
    10
    5
  • Pan Raj - Author on ShareChat
    Pan Raj
    #ವಚನವಾಹಿನಿ
    ಶುಭೋದಯ ಲೋಕವ ಹಿಡಿದು ಲೋಕದ ಸಂಗದಂತಿಪೆ ವ್ ಆಕಾರವಿಡಿದು ಸಾಕಾರಸಹಿತ ನಡೆವೆ: &ిఠరేగి బళసి ఒళగి మెరిదిచ్చి ಹುರಿಗುಂದದಿಪ್ರ; ಬೆಂದನುಲಿಯಂತೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ , ಹತ್ತರೊಳಗೆ ಹನ್ಸೊಂದಾಗಿ ನೀರತಾವರೆಯಂತಿಪ್ಪೆ; ಶುಭೋದಯ ಲೋಕವ ಹಿಡಿದು ಲೋಕದ ಸಂಗದಂತಿಪೆ ವ್ ಆಕಾರವಿಡಿದು ಸಾಕಾರಸಹಿತ ನಡೆವೆ: &ిఠరేగి బళసి ఒళగి మెరిదిచ్చి ಹುರಿಗುಂದದಿಪ್ರ; ಬೆಂದನುಲಿಯಂತೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ , ಹತ್ತರೊಳಗೆ ಹನ್ಸೊಂದಾಗಿ ನೀರತಾವರೆಯಂತಿಪ್ಪೆ;
    13
    17
  • Pan Raj - Author on ShareChat
    Pan Raj
    #ವಚನವಾಹಿನಿ
    ಶ್ರೀ ಗುರುಬಸವ ಲಿಂಗಾಯ ನಮಃ ರಸವನರಿವುದಕ್ಕೆ ಜಿಹ್ವೆಯಾಗಿ ಬಂದು , ಗಂಧವನರಿವುದಕ್ಕೆ ನಾಸಿಕವಾಗಿ ಬಂದು; 8 ರೂಪವನರಿವುದಕ್ಕೆ అర్షాయాగి బందు; 8 ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು , ಸ್ಪರುಶನವನರಿವುದಕ್ಕೆ ತತ್ವಕ್ಕಾಗಿ ಬಂದು; ಇಂತೀ ಘಟದ ಮಧ್ಯದಲ್ಲಿ ನಿಂದು   ಪಂಚವಕ್ತೃನಾದೆಯಲ್ಲಾ , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ. ಶ್ರೀ ಗುರುಬಸವ ಲಿಂಗಾಯ ನಮಃ ರಸವನರಿವುದಕ್ಕೆ ಜಿಹ್ವೆಯಾಗಿ ಬಂದು , ಗಂಧವನರಿವುದಕ್ಕೆ ನಾಸಿಕವಾಗಿ ಬಂದು; 8 ರೂಪವನರಿವುದಕ್ಕೆ అర్షాయాగి బందు; 8 ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು , ಸ್ಪರುಶನವನರಿವುದಕ್ಕೆ ತತ್ವಕ್ಕಾಗಿ ಬಂದು; ಇಂತೀ ಘಟದ ಮಧ್ಯದಲ್ಲಿ ನಿಂದು   ಪಂಚವಕ್ತೃನಾದೆಯಲ್ಲಾ , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
    15
    14
  • Pan Raj - Author on ShareChat
    Pan Raj
    #ವಚನವಾಹಿನಿ
    ಬೆಲ್ಲದಾ ನೀರೆರೆದರೇನು ಬೇವು ತಾನು ಸಿಹಿಯಪ್ಪುದೇ. ಕಸ್ತೂರಿಯ ಲೇಪವಿತ್ತೊಡೇನು ಈರುಳ್ಳೆಯ ದುರ್ಗಂಧ   ದೂರಪ್ಪುದೇ . ಕಸುಗಾಯಿಯನ್ನು ಹಿಸುಕಿದರೇನು ಹಣ್ಣಿಗೆ ಹವಣಪ್ಪುದೇ . ಕಿರಿಯ ಮನದ ಮಾನವನಿಗೆ ಬಹಿರಂಗದ ಬರಿ ಸಂಸ್ಕಾರವೇನು: ಭವಿಯಾಗಿಪ್ಪನಲ್ಲದೇ ಭಕ್ತನಪ್ಪನು ಕೂಡಲ ಚನ್ನ ಸಂಗಮ ದೇವಾ ಪೂರ್ವ ಗುಣವಳಿದು ಪುನರ್ಜಾತನಾಗನು . ಬೆಲ್ಲದಾ ನೀರೆರೆದರೇನು ಬೇವು ತಾನು ಸಿಹಿಯಪ್ಪುದೇ. ಕಸ್ತೂರಿಯ ಲೇಪವಿತ್ತೊಡೇನು ಈರುಳ್ಳೆಯ ದುರ್ಗಂಧ   ದೂರಪ್ಪುದೇ . ಕಸುಗಾಯಿಯನ್ನು ಹಿಸುಕಿದರೇನು ಹಣ್ಣಿಗೆ ಹವಣಪ್ಪುದೇ . ಕಿರಿಯ ಮನದ ಮಾನವನಿಗೆ ಬಹಿರಂಗದ ಬರಿ ಸಂಸ್ಕಾರವೇನು: ಭವಿಯಾಗಿಪ್ಪನಲ್ಲದೇ ಭಕ್ತನಪ್ಪನು ಕೂಡಲ ಚನ್ನ ಸಂಗಮ ದೇವಾ ಪೂರ್ವ ಗುಣವಳಿದು ಪುನರ್ಜಾತನಾಗನು .
    6
    12
  • Pan Raj - Author on ShareChat
    Pan Raj
    #ವಚನವಾಹಿನಿ
    ದೇವಸಹಿತಭಕ್ತಮನಿಗಿೆಬಂದಡೆ  ಕಾಯಕವಾವುದೆಂದು ಬೆಸಗೊಂಡನಾದಡೆ {ನಿಮ್ಮ; ಪುರಾತರಾಣೆ /ತಲಿದಂಡ /ತಲೆದಂಡ ನಿಮಾಣ ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ! ರಾಣವಾಸದಾಣ 2023-6-4 18:51 ದೇವಸಹಿತಭಕ್ತಮನಿಗಿೆಬಂದಡೆ  ಕಾಯಕವಾವುದೆಂದು ಬೆಸಗೊಂಡನಾದಡೆ {ನಿಮ್ಮ; ಪುರಾತರಾಣೆ /ತಲಿದಂಡ /ತಲೆದಂಡ ನಿಮಾಣ ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ! ರಾಣವಾಸದಾಣ 2023-6-4 18:51
    11
    11
  • Pan Raj - Author on ShareChat
    Pan Raj
    #ವಚನವಾಹಿನಿ
    ಭಕ್ತಿ ಹೋಯಿತ್ತು, ಗುರುವಿನಲ್ಲಿ ಇದಿರಾದಲ್ಲಿ:  ಹೋಯಿತ್ತು, ಜಂಗಮದಲ್ಲಿ ಸಂದೇಹವ ಮಾಡಲಿಕೆ: = २8 ಭಕ್ತಿ ಹೋಯಿತ್ತು, ಲಿಂಗದ ಅಂಗದ ಸಂಗವನರಿಯದೆ. ಅರ್ತಿಗಾರಿಕೆಯಲ್ಲಿ ಮಾಡುವ ವ್ಯರ್ಥರ ಭಕ್ತಿ ಇತ್ತಲೆ ಉಳಿಯಿತ್ತು, ಐಘಟದೂರ ರಾಮೇಶ್ವರ 0 ಲಿಂಗವನರಿವುದಕ್ಕೆ  ಭಕ್ತಿ ಹೋಯಿತ್ತು, ಗುರುವಿನಲ್ಲಿ ಇದಿರಾದಲ್ಲಿ:  ಹೋಯಿತ್ತು, ಜಂಗಮದಲ್ಲಿ ಸಂದೇಹವ ಮಾಡಲಿಕೆ: = २8 ಭಕ್ತಿ ಹೋಯಿತ್ತು, ಲಿಂಗದ ಅಂಗದ ಸಂಗವನರಿಯದೆ. ಅರ್ತಿಗಾರಿಕೆಯಲ್ಲಿ ಮಾಡುವ ವ್ಯರ್ಥರ ಭಕ್ತಿ ಇತ್ತಲೆ ಉಳಿಯಿತ್ತು, ಐಘಟದೂರ ರಾಮೇಶ್ವರ 0 ಲಿಂಗವನರಿವುದಕ್ಕೆ
    13
    13
  • Pan Raj - Author on ShareChat
    Pan Raj
    #ವಚನವಾಹಿನಿ
    ಗುu ಪೂಣಮಾ श्वासोउह Guru Purnima] SHWAASAYOGA Gurudeva Sri Hanagal Kumara Swamiji ವಾರಿಕಲ್ಲು ನೀರಲಾಯಿತ್ತು , ಮುತ್ತು ನೀರಲಾಯಿತ್ತು , 101 ಉಪ್ಪು ನೀರಲಾಯಿತ್ತು. శెంగిత్తు ಉಪ್ಪು ಕರಗಿತ್ತು, ವಾರಿಕಲ್ಲು ; ಕಂಡವರಿಲ್ಲ. ಮುತು ಕರಗಿದುದನಾರೂ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು: ಈ ಮುಟ್ಟಿ ಕರಿಗೊಂಡೆನಯ್ಯಾ . ನಿಮ್ಮ న ಚೆನ್ನಮಲ್ಲಿಕಾರ್ಜುನಯ್ಯಾ   ಗುu ಪೂಣಮಾ श्वासोउह Guru Purnima] SHWAASAYOGA Gurudeva Sri Hanagal Kumara Swamiji ವಾರಿಕಲ್ಲು ನೀರಲಾಯಿತ್ತು , ಮುತ್ತು ನೀರಲಾಯಿತ್ತು , 101 ಉಪ್ಪು ನೀರಲಾಯಿತ್ತು. శెంగిత్తు ಉಪ್ಪು ಕರಗಿತ್ತು, ವಾರಿಕಲ್ಲು ; ಕಂಡವರಿಲ್ಲ. ಮುತು ಕರಗಿದುದನಾರೂ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು: ಈ ಮುಟ್ಟಿ ಕರಿಗೊಂಡೆನಯ್ಯಾ . ನಿಮ್ಮ న ಚೆನ್ನಮಲ್ಲಿಕಾರ್ಜುನಯ್ಯಾ
    15
    11
  • Pan Raj - Author on ShareChat
    Pan Raj
    #ವಚನವಾಹಿನಿ
    ಗುರುಭ್ಯೋ ನಮಃ ( ಓಂಶೀ ಗುರುಪೊರ್ಣಮೆಯ ಶುಭಾಶಯಗಳು ವ33 ಗಯನ[3esು  ಪದಭೂಷಣ గానయంంగి ಪ೦ಯಮಟರಾಜ ೯೦ O೦ ಗವಾಯಗಳವರ ಪಂಚಾಕರ ಗವಾಯಗಳ ಎನ್ನ ಕರಕಮಲಮಧ್ಯದಲ್ಲಿ ಪರಮಶಿವಲಿಂಗವ ತುಂಬಿ ಆಲಿಂಗದ ಮಧ್ಯದಲ್ಲಿ ಕಂಗಳ ತುಂಬಿ, ಆಕಂಗಳ ಮಧ್ಯದಲ್ಲಿ ಮನವ ತುಂಬಿ , ಮನದ ಮಧ್ಯದಲ್ಲಿ ಭಾವವ ತುಂಬಿ ಆ ಪರವಶನಾಗಿರ್ದೆನಯ್ಯ ನಿಮ್ಮೊಳಗೆ ಅಖಂಡೇಶ್ವರಾ . ಗುರುಭ್ಯೋ ನಮಃ ( ಓಂಶೀ ಗುರುಪೊರ್ಣಮೆಯ ಶುಭಾಶಯಗಳು ವ33 ಗಯನ[3esು  ಪದಭೂಷಣ గానయంంగి ಪ೦ಯಮಟರಾಜ ೯೦ O೦ ಗವಾಯಗಳವರ ಪಂಚಾಕರ ಗವಾಯಗಳ ಎನ್ನ ಕರಕಮಲಮಧ್ಯದಲ್ಲಿ ಪರಮಶಿವಲಿಂಗವ ತುಂಬಿ ಆಲಿಂಗದ ಮಧ್ಯದಲ್ಲಿ ಕಂಗಳ ತುಂಬಿ, ಆಕಂಗಳ ಮಧ್ಯದಲ್ಲಿ ಮನವ ತುಂಬಿ , ಮನದ ಮಧ್ಯದಲ್ಲಿ ಭಾವವ ತುಂಬಿ ಆ ಪರವಶನಾಗಿರ್ದೆನಯ್ಯ ನಿಮ್ಮೊಳಗೆ ಅಖಂಡೇಶ್ವರಾ .
    13
    15
  • Pan Raj - Author on ShareChat
    Pan Raj
    #ವಚನವಾಹಿನಿ
    லலல ಅರಿವು; ಆಚಾರ ಅನುಭಾವ ದೊಂದಿಗೆ ಕಾಯಕ ಮತು ದಾಸೋಹದ ಸೂತ್ರ ನೀಡಿದ ಭಕ್ತಿ &0@ग0! ಉದುರಿ ಬೀಳುವನ್ನಕ್ಕ ನಿನ್ನಹಂಗು ಉದುರಿ ಬಿದ್ದಲ್ಲಿ ಎನ್ನೊಡವೆ ಪೂಜಿಸದನ್ನಕ್ಕ ದೇವ. ಎನ್ನ ಪೂಜೆಗೊಳಗಾದಲ್ಲಿ ನೀಭಕ್ತ,ನಾನಿತ್ಯ; ಇಂತೀ ಸರ್ವರ ದಯವಸ್ತು ಬೀಜವಲಾ. ಸರ್ವಮಲತ್ರಯದೂರ, ಸರ್ವಾಂಗ ಸಂತೋಷನಿಗರ್ವಿ ದಸರೇಶ್ವರಲಿಂಗವು ತಥ್ಯಮಿಥ್ಯದವನಲ್ಲಾ லலல ಅರಿವು; ಆಚಾರ ಅನುಭಾವ ದೊಂದಿಗೆ ಕಾಯಕ ಮತು ದಾಸೋಹದ ಸೂತ್ರ ನೀಡಿದ ಭಕ್ತಿ &0@ग0! ಉದುರಿ ಬೀಳುವನ್ನಕ್ಕ ನಿನ್ನಹಂಗು ಉದುರಿ ಬಿದ್ದಲ್ಲಿ ಎನ್ನೊಡವೆ ಪೂಜಿಸದನ್ನಕ್ಕ ದೇವ. ಎನ್ನ ಪೂಜೆಗೊಳಗಾದಲ್ಲಿ ನೀಭಕ್ತ,ನಾನಿತ್ಯ; ಇಂತೀ ಸರ್ವರ ದಯವಸ್ತು ಬೀಜವಲಾ. ಸರ್ವಮಲತ್ರಯದೂರ, ಸರ್ವಾಂಗ ಸಂತೋಷನಿಗರ್ವಿ ದಸರೇಶ್ವರಲಿಂಗವು ತಥ್ಯಮಿಥ್ಯದವನಲ್ಲಾ
    8
    6
Home
Explore
Wallet
Video