ಕಾಯಕವೇ ಕೈಲಾಸ..
934 views • 1 months ago
"ಜೋಳವಾಳಿಯವ ನಾನಲ್ಲವಯ್ಯ.. "ವೇಳೆವಾಳಿಯವ ನಾನಯ್ಯ.. "ಹಾಳುಗೆಟ್ಟೊಡುವ ಆಳು ನಾನಲ್ಲವಯ್ಯ.. "ಕೇಳು ಕೂಡಲಸಂಗಮದೇವಾ *"ಮರಣವೇ ಮಹಾನವಮಿ"*.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ
17 likes
17 shares