#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಗುರುವಿಷ್ಣು ಗುರುದೇವೋ ಮಹೇಶ್ವರ| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ 🙏 ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ನಡೆಸುವ, ಬದುಕಿನ ಮೌಲ್ಯಗಳನ್ನು ಕಲಿಸುವ ಪ್ರತಿಯೊಬ್ಬರಿಗೂ ಗುರುಪೂರ್ಣಿಮೆಯ ದಿನದಂದು ಭಕ್ತಿಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಗುರುಗಳ ನಿಸ್ವಾರ್ಥ ಮಾರ್ಗದರ್ಶನವೇ ಜೀವನದ ದಾರಿದೀಪ. ಗುರುವಿಲ್ಲದೆ ಗುರಿ ಇಲ್ಲ ಎಂಬ ತತ್ವವನ್ನು ಎಲ್ಲರೂ ಅರಿಯಬೇಕಿದೆ. #GuruPurnima
8 shares

More like this