ಅನಿಲ್ ಮಲ್ನಾಡ್
ShareChat
click to see wallet page
@64197565
64197565
ಅನಿಲ್ ಮಲ್ನಾಡ್
@64197565
ಐ ಲವ್ ಶೇರ್ ಚಾಟ್
#☀️ಹ್ಯಾಪಿ ಸಮ್ಮರ್🌴🤩 ಮಹಾತ್ಮ ಗಾಂಧಿ ಅವರ‌‌ ಹೋರಾಟದ ಬದುಕಿನ‌‌ ಹಿಂದಿನ‌ ಸ್ತ್ರೀಶಕ್ತಿಯಾಗಿ,ಅವರ ಎಲ್ಲ ಪ್ರಯೋಗಳಿಗೆ‌ ಮೊದಲು ತನ್ನನ್ನು ಒಡ್ಡಿಕೊಂಡು,ತಾಳ್ಮೆಯಿಂದ‌ ಸಹಿಸಿಕೊಂಡು,‌ ಕುಟುಂಬದ ಸರ್ವಭಾರವನ್ನು ಹೊತ್ತುಕೊಂಡುಗಾಂಧೀಜಿ ಎಂಬ ರಾಷ್ಟ್ರಪಿತನನ್ನು ಜಗತ್ತಿಗೆ ನೀಡಿದವರು ಕಸ್ತೂರ್ ಬಾ.ಈ ನಿಸ್ವಾರ್ಥ ಜೀವವನ್ನು ಅವರ ಜನ್ಮದಿನದಂದು ಗೌರವದಿಂದ ಸ್ಮರಿಸೋಣ. ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
☀️ಹ್ಯಾಪಿ ಸಮ್ಮರ್🌴🤩 - ಆದಶ೯ ಮಹಿಕ, ಸ್ವಾತಂತ್ರ್ಯ  ಹೋರಾಟಗಾರ್ತಿ; ರಾಷ್ಟ್ರವಿತ ಮಹಾತ್ಮ ಗಾಂಧೀಚಯವರ ಮಡದಿ ಕತ್ತೂರಬೂ ೧ೌಂಛಿ ಅವರ జన్మదిన ಆದಶ೯ ಮಹಿಕ, ಸ್ವಾತಂತ್ರ್ಯ  ಹೋರಾಟಗಾರ್ತಿ; ರಾಷ್ಟ್ರವಿತ ಮಹಾತ್ಮ ಗಾಂಧೀಚಯವರ ಮಡದಿ ಕತ್ತೂರಬೂ ೧ೌಂಛಿ ಅವರ జన్మదిన - ShareChat
#☀️ಹ್ಯಾಪಿ ಸಮ್ಮರ್🌴🤩 ಸಮಾಜ ಸುಧಾರಕರು ಸತ್ಯಶೋಧಕ ಸಮಾಜದ ಸಂಸ್ಥಾಪಕರು ರೈತರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜಯಂತಿಯಂದು ಭಾವಪೂರ್ಣ ನಮನಗಳು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಲು ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಇವರು ಸದಾ ಸ್ಮರಣೀಯರು. ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
☀️ಹ್ಯಾಪಿ ಸಮ್ಮರ್🌴🤩 - ಜಮೀನ್ಹಾರಿ ಪದ್ಧತಿ ಕೂನೆಯಾಗಬೇಕು . ಸಾಮಂತಶಾಹಿ ' వెద్దరి నారివాగబికరు  సమేరారి ರೃತನ ದುಡಿಮೆಯ ಪ್ರತಿಫಲ ಅವನಲ್ಲಿಯೇ ಉಳಿಯಬೇಕು .  ಹೂಸ ವೈಜ್ಞಾನಿಕ' ಕೃಷಿ ಪದ್ದತಿ ಜಾರಿಗೆ ಬರಬೇಕು ಎ೦ದು ರೈತಕಾಂತಿಗೆ ನಾಂದಿಹಾಡಿದ ಸಾಮಾಜಕ ಹರಿಕಾರ ; ದೀನ ದಆತರ ಸಮಾನತೆಗೆ ಹೆಣ್ಣುಮಕ್ಕಣ ಶಕ್ಷಣಕ್ಕ ಅವಿರತವಾಗಿ ಶ್ರಮಿಸಿದ ಮಹಾತ್ಮ  ಖ್ಯೋಂಶಣ ಫರೆ " ಅವರ ಐನ್ಮಜಯಂತಿಯಂದು   ಅನಂತ ಅನಂತ ನಮನಗಳು " ಜಮೀನ್ಹಾರಿ ಪದ್ಧತಿ ಕೂನೆಯಾಗಬೇಕು . ಸಾಮಂತಶಾಹಿ ' వెద్దరి నారివాగబికరు  సమేరారి ರೃತನ ದುಡಿಮೆಯ ಪ್ರತಿಫಲ ಅವನಲ್ಲಿಯೇ ಉಳಿಯಬೇಕು .  ಹೂಸ ವೈಜ್ಞಾನಿಕ' ಕೃಷಿ ಪದ್ದತಿ ಜಾರಿಗೆ ಬರಬೇಕು ಎ೦ದು ರೈತಕಾಂತಿಗೆ ನಾಂದಿಹಾಡಿದ ಸಾಮಾಜಕ ಹರಿಕಾರ ; ದೀನ ದಆತರ ಸಮಾನತೆಗೆ ಹೆಣ್ಣುಮಕ್ಕಣ ಶಕ್ಷಣಕ್ಕ ಅವಿರತವಾಗಿ ಶ್ರಮಿಸಿದ ಮಹಾತ್ಮ  ಖ್ಯೋಂಶಣ ಫರೆ " ಅವರ ಐನ್ಮಜಯಂತಿಯಂದು   ಅನಂತ ಅನಂತ ನಮನಗಳು " - ShareChat
#🌸🙏 ಸಂಕಷ್ಟ ಚತುರ್ಥಿ 🙏🌸 ಸ್ನೇಹಿತರೆ ಇಂದು ರಾಷ್ಟ್ರೀಯ ಕಡಲು ದಿನ ಹಡಗು ನಿರ್ಮಾಣದಿಂದ ಬಂದರು ಮೂಲ ಸೌಕರ್ಯದವರೆಗೆ, ನಮ್ಮ ಕಡಲ ಉದ್ಯಮವು ವಿಕಸನಗೊಳ್ಳುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ. ರಾಷ್ಟ್ರೀಯ ಕಡಲ ದಿನದಂದು, ನಮ್ಮ ಕರಾವಳಿ ನೀರು ಮತ್ತು ಕಡಲ ಸ್ವತ್ತುಗಳನ್ನು ರಕ್ಷಿಸಲು ಕಡಲ ಸುರಕ್ಷತೆ ಮತ್ತು ಭದ್ರತಾ ಕ್ರಮಗಳನ್ನು ಹೆಚ್ಚಿಸುವ ನಮ್ಮ ಕಡಲ ಪಡೆಗಳಿಗೆ ರಾಷ್ಟ್ರೀಯ ಕಡಲ ದಿನದ ಶುಭಾಶಯಗಳು. ನನ್ನೆಲ್ಲಾ ಪ್ರೀತಿಯ ಕಡಲು ನಂಬಿ ಜೀವಿಸುತ್ತಿರುವ ಮತ್ತು ಕಡಲನ್ನೇ ತನ್ನ ಒಡನಾಡಿಯಾಗಿಸಿಕೊಂಡಿರುವ ಸಮಸ್ತ ಜನತೆಗೆ ಈ ದಿನದ ಶುಭಾಶಯ ಕೋರುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🌸🙏 ಸಂಕಷ್ಟ ಚತುರ್ಥಿ 🙏🌸 - ಏತಿಲ್ 05 eeob ಕಡಲ 03 00 NATIONAL MARITIME DAY ಏತಿಲ್ 05 eeob ಕಡಲ 03 00 NATIONAL MARITIME DAY - ShareChat
#🌸🙏 ಸಂಕಷ್ಟ ಚತುರ್ಥಿ 🙏🌸 ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸವಿ ನೆನಪಿನಲ್ಲಿ.. ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 17 ವರ್ಷಗಳಾದವು ಈ ದಿನ ನನ್ನ ಮಲೆನಾಡಿನ ಮಾಣಿಕ್ಯ ಕನ್ನಡ ಸಾಹಿತ್ಯ ಲೋಕದ ಶಕ್ತಿ ಮಲೆನಾಡಿನ ಪ್ರೀತಿಯ ಸಾಧಕರಾಧಾ ಪೂರ್ಣಚಂದ್ರ ತೇಜಸ್ವಿಯವರ ತೇಜಸ್ಸು ಕರ್ನಾಟಕದಲ್ಲಿ ಡೇ ಹರಡಲಿ ಅವರು ಹೇಳಿದಂತೆ ಯುವಕರ ಬದುಕು ಹಸಿರು ತೋಟದ ಅಂತಾಗಲಿ ಎನ್ನುತ್ತಾ ಅವರ ಪುಣ್ಯಸ್ಮರಣೆಯ ದಿನದಂದು ನಾವೆಲ್ಲರೂ ಅವರನ್ನು ಸ್ಮರಿಸೋಣ ಅವರಿಗೆ ನಮ್ಮ ಗೌರವಪೂರ್ವಕ ನಮನ ಸಲ್ಲಿಸೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🌸🙏 ಸಂಕಷ್ಟ ಚತುರ್ಥಿ 🙏🌸 - ిదౌ ನಾವ ಣಯಂದಂತ ದು ನಾತಂತ ಯಾವತ್ತೂ ಭಯಾನರ ಹೋರಾಟದ ಒಲವೇ ಹೊರತು ನುಲದತ ನಗುವೂಲ್ಲ eಒoತೇ ಸಾಹಿತ್ಯವನ್ನು ಬೆಳಗಿದ ಚಿಂತಕ ನಕನದನವ್ ಕಾಡಿನ ಸಂತಃ ಪಕ ಪೇಮ ಶೀ ಪೂರ್ಣಚಂದ್ ತೇಜಸ್ವಿ ಪಣ್ಯಸ್ಮರಣೆಯಂದು ನನ್ನ ಅವರ ನಮನಗಳು ిదౌ ನಾವ ಣಯಂದಂತ ದು ನಾತಂತ ಯಾವತ್ತೂ ಭಯಾನರ ಹೋರಾಟದ ಒಲವೇ ಹೊರತು ನುಲದತ ನಗುವೂಲ್ಲ eಒoತೇ ಸಾಹಿತ್ಯವನ್ನು ಬೆಳಗಿದ ಚಿಂತಕ ನಕನದನವ್ ಕಾಡಿನ ಸಂತಃ ಪಕ ಪೇಮ ಶೀ ಪೂರ್ಣಚಂದ್ ತೇಜಸ್ವಿ ಪಣ್ಯಸ್ಮರಣೆಯಂದು ನನ್ನ ಅವರ ನಮನಗಳು - ShareChat
#🌸🙏 ಸಂಕಷ್ಟ ಚತುರ್ಥಿ 🙏🌸 ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಹಸಿರು ಕ್ರಾಂತಿಯ ಹರಿಕಾರರು, ಮಾಜಿ ಉಪ ಪ್ರಧಾನಮಂತ್ರಿಗಳಾದ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.ತಮ್ಮ ಜೀವನದುದ್ದಕ್ಕೂ ರೈತರು, ಕಾರ್ಮಿಕರು ಮತ್ತು ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಹೋರಾಡಿದ ಇವರು ಸದಾ ಸ್ಮರಣೀಯರು. ಇವರ ಸಾಧನೆಯನ್ನು ನಾವು ಸೋರಿಸೋಣ ಎಂದು ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🌸🙏 ಸಂಕಷ್ಟ ಚತುರ್ಥಿ 🙏🌸 - ದೇಶಕಂಡ ಮಹಾನ್ ನಾಯಕ್ ಹನಿರು ಕ್ರಂತಿಯ ಹರಿಕಾರ ಹಾಗು ಮಾಜ ಉಪ ಪಧಾನ ಮಂತಿಗಳಾದ eqos ಡಾಬಾಬು ಐಗಜೀವನ್ ರಾಮ್ ಅವರ ಜಯಂತಿಯಂದು ಶತ ಶತ ನಮನಗಳು ಏತಿಲ್ బుల్ళి 1986) . 1908 ದೇಶಕಂಡ ಮಹಾನ್ ನಾಯಕ್ ಹನಿರು ಕ್ರಂತಿಯ ಹರಿಕಾರ ಹಾಗು ಮಾಜ ಉಪ ಪಧಾನ ಮಂತಿಗಳಾದ eqos ಡಾಬಾಬು ಐಗಜೀವನ್ ರಾಮ್ ಅವರ ಜಯಂತಿಯಂದು ಶತ ಶತ ನಮನಗಳು ಏತಿಲ್ బుల్ళి 1986) . 1908 - ShareChat
#🙏🛕 ಹನುಮ ಜಯಂತಿಯ ಶುಭಾಶಯಗಳು🛕🙏 ಕಲಿತ ವಿದ್ಯೆಯನ್ನು ಹಿಂದಿನ ಪರಂಪರೆಯನ್ನು ಹಾಗೂ ದೇಶದ ಜನರ ಬಾಂಧವ್ಯವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಕಸಿಯಲು ಪ್ರಯತ್ನಿಸುವವರು ಹುಟ್ಟುತ್ತಿರುತ್ತಾರೆ ಸಾಯುತ್ತಿರುತ್ತಾರೆ ಆ ಹುಟ್ಟು ಸಾವಿನ ನಡುವೆ ವಿಷ ಬೀಜ ಬಿತ್ತುತ್ತಿರುತ್ತಾರೆ ಅದಕ್ಕೆ ಗಮನಹರಿಸಬೇಡಿ ಕಲಿಯುವ ವಿದ್ಯೆಯ ಕಡೆ ಗಮನಹರಿಸಿ ಹಿಂದಿನ ಪರಂಪರೆಯನ್ನು ಮರೆಯಬೇಡಿ ದೇಶದ ಜನರ ಬಾಂಧವ್ಯವನ್ನು ಮುರಿದು ಹಾಕಿಕೊಳ್ಳಬೇಡಿ ನಮ್ಮ ಈ ರಾಷ್ಟ್ರ ಋಣ ತೀರಿಸೋಣ ಸ್ನೇಹದಿಂದ ಪ್ರೀತಿಯಿಂದ ಬಾಂಧವ್ಯದಿಂದ ದೇಶ ಕಟ್ಟೋಣ ದ್ವೇಷವನ್ನಲ್ಲ ಉಜ್ವಲ ದಿನಗಳು ನಮ್ಮದಾಗಲಿ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🙏🛕 ಹನುಮ ಜಯಂತಿಯ ಶುಭಾಶಯಗಳು🛕🙏 - ShareChat
00:56
ನಾಡಿನ ಸಮಸ್ತ ಜನತೆಗೆ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು ನಮ್ಮ ಹೆಮ್ಮೆಯ ಬೆಂಗಳೂರಿನ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕವಾದ ವಿಶ್ವವಿಖ್ಯಾತ ಐತಿಹಾಸಿಕ ಬೆಂಗಳೂರು ಕರಗ ಉತ್ಸವದ ಹಾರ್ದಿಕ ಶುಭಾಶಯಗಳು ಆದಿಶಕ್ತಿ ದ್ರೌಪದಮ್ಮನ ಆಶೀರ್ವಾದದೊಂದಿಗೆ ನಾಡಿನಲ್ಲಿ ಶಾಂತಿ ಸಮೃದ್ಧಿ ಮತ್ತು ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ನಮ್ಮ ಭವ್ಯ ಪರಂಪರೆಯನ್ನು ಎತ್ತಿ ಹಿಡಿಯುವ ಈ ಸಾಂಸ್ಕೃತಿಕ ಹಬ್ಬವು ಎಲ್ಲರ ಬಾಳಿನಲ್ಲಿ ಹರ್ಷವನ್ನು ತರಲಿ ಎಂದು ಆದಿಶಕ್ತಿ ದ್ರೌಪದಮ್ಮನ ಪ್ರಾರ್ಥಿಸುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್ #Bangalore Bangalore City Congress Committee. #Karaga #Bangalore #Karnataka #💐ಬುಧವಾರದ ಶುಭಾಶಯ
💐ಬುಧವಾರದ ಶುಭಾಶಯ - ವಿಶ್ವವಿಖ್ಯಾತ, ಐತಿಹಾಸಿಕ  &01800301 ಉತ್ಸವದ ಶುಭಾಶಯಗಳು ವಿಶ್ವವಿಖ್ಯಾತ, ಐತಿಹಾಸಿಕ  &01800301 ಉತ್ಸವದ ಶುಭಾಶಯಗಳು - ShareChat
#💐ಬುಧವಾರದ ಶುಭಾಶಯ ಡಾ||ಶ್ರೀ ಶಿವಕುಮಾರ ಸ್ವಾಮೀಜಿ ಇವರು ಭಾರತೀಯ ಆಧ್ಯಾತ್ಮಿಕ ನಾಯಕರು ಮತ್ತು ಶಿಕ್ಷಣತಜ್ಞರಾಗಿದ್ದರು. 'ಕಾಯಕವೇ ಕೈಲಾಸ' ಎಂಬ ತತ್ವದಂತೆ, ತುಮಕೂರಿನ ಸಿದ್ಧಗಂಗಾ ಮಠದ ವತಿಯಿಂದ ಅನ್ನ,ಅಕ್ಷರ,ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ತಮ್ಮ ಜೀವನವನ್ನು ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡರು. ಈ ದೇವ ಮಾನವನ ಅಕ್ಷರ ದಾನಿಯ ಅನ್ನದಾತನ ಈ 119ನೇ ಜನುಮ ದಿನದಂದು ನನ್ನ ಕೋಟಿ ಕೋಟಿ ಸಾಷ್ಟಾಂಗ ನಮಸ್ಕಾರಗಳು ಸಲ್ಲಿಸುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ಬುಧವಾರದ ಶುಭಾಶಯ - ನಡ್ ಮಾನವ ನಡ್ ಮಾನವ - ShareChat
#💐ಮಂಗಳವಾರದ ಶುಭಾಶಯಗಳು ಭಾರತದ ಶ್ರೇಷ್ಠ ಸೇನಾಧಿಕಾರಿ, ಪದ್ಮಭೂಷಣ ಜನರಲ್ ಕೆ. ಎಸ್. ತಿಮ್ಮಯ್ಯ ಅವರ ಜಯಂತಿಯಂದು ಭಾವಪೂರ್ಣ ಪ್ರಣಾಮಗಳು. 1947-1948 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ತಿಮ್ಮಯ್ಯ ಭಾರತೀಯ ಸೇನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು, ಜಮ್ಮು ಮತ್ತು ಕಾಶ್ಮೀರ ಕಾರ್ಯಾಚರಣೆಗಳಿಗೆ ಕಮಾಂಡರ್ ಆಗಿ ಜಂಗರ್ ನಗರವನ್ನು ಮರು ವಶಪಡಿಸಿಕೊಳ್ಳಲು ಕಾರಣವಾಯಿತು. ಅವರು 1964 ರಿಂದ 1965 ರಲ್ಲಿ, ಸೈಪ್ರಸ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಫೋರ್ಸ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದರು. ಇವರ ಈ ಜಯಂತಿಯಂದು ನಾವೆಲ್ಲರೂ ಅವರನ್ನು ಸ್ಮರಿಸೋಣ ಅವರಿಗೆ ನಮ್ಮ ನಮನವನ್ನು ಸಲ್ಲಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ಮಂಗಳವಾರದ ಶುಭಾಶಯಗಳು - ಅಪತಿವ ಸೇನಾಧಿರಾರ ಪದಭಭಾಷಣ ಆನರಲ್ = ಎ ್ ಆಮ್ಮ್ಯೈ್ ಅವರ ಒಯಂತಿಯಂದು ಗೌರವ ನಮನಗಳು  Sನ9uc 100,)    م  ಅಪತಿವ ಸೇನಾಧಿರಾರ ಪದಭಭಾಷಣ ಆನರಲ್ = ಎ ್ ಆಮ್ಮ್ಯೈ್ ಅವರ ಒಯಂತಿಯಂದು ಗೌರವ ನಮನಗಳು  Sನ9uc 100,)    م - ShareChat
ಶುಭ್ರ ಬಿಳಿ, ಮಲ್ಲಿಗೆಯಂತೆ ಹಗುರ, ಕಡಿಮೆ ಕ್ಯಾಲೊರಿ, ಕಡಿಮೆ ಬೆಲೆ, ಆರೋಗ್ಯ ಸ್ನೇಹಿ ಮುಂತಾದ ಖ್ಯಾತಿಗಳಿರುವ ಇಡ್ಲಿ ಬಹುತೇಕ ಜನರ ಫೇವರಿಟ್‌ ತಿನಿಸು. ಬೆಳಗ್ಗಿನ ಉಪಾಹಾರಕ್ಕೆ ಅದು ಯಾವ ತಿಂಡಿಗಳಿದ್ದರೂ ಇಡ್ಲಿ ತಿಂದಾಗ ಸಿಗುವ ತೃಪ್ತಿ ಬೇರೆ ತಿಂಡಿಗಳಿಂದ ಸಿಗುವುದಿಲ್ಲ. ಮೃದುವಾದ ಇಡ್ಲಿಯನ್ನು ಚಟ್ನಿ, ಸಾಂಬಾರ್‌ ಇತ್ಯಾದಿಗಳೊಡನೆ ನೆಂಚಿಕೊಂಡು ತಿನ್ನುವ ಖುಷಿಗೆ ಯಾವುದೂ ಸಮವಲ್ಲ. ಇಡ್ಲಿ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ ಎನ್ನುವಷ್ಟರ ಮಟ್ಟಿಗೆ ಇಡ್ಲಿ ನಮಗೆ ಆಪ್ತವಾಗಿದೆ. ಎಂದರೆ ಅದು ವರ್ಣಿಸಲು ಅಸಾಧ್ಯ ಅಂತ ಒಂದು ಇಡ್ಲಿಯ ದಿನವಿಂದು ಆ ದಿನದ ದಿನಕ್ಕೆ ಇಷ್ಟು ದಿನದಿಂದ ತಿಂದ ಇಡ್ಲಿಗಳು ಋಣಕ್ಕೆ ನಮ್ಮ ಪ್ರೀತಿಯ ಇಡ್ಲಿಗೆ ನಮ್ಮದೊಂದು ಕೃತಜ್ಞತೆ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್ #💓 ಪ್ರೀತಿ
💓 ಪ್ರೀತಿ - ನಡ) ಅನ 88 38 ಮಾರ್ಚ್ 80 7IIIII ನಡ) ಅನ 88 38 ಮಾರ್ಚ್ 80 7IIIII - ShareChat