Edu ವೀರ
ShareChat
click to see wallet page
@edu_veera
edu_veera
Edu ವೀರ
@edu_veera
Edu ವೀರ
ನಟಿ ಕೃತಿ ಖರ್ಬಂದಾ ರಜೆಯಲ್ಲಿದ್ದಾಗ ಗಾಯಗೊಂಡರು. ಸೋಮವಾರ ತಮ್ಮ ಇತ್ತೀಚಿನ ಸಾಮಾಜಿಕ ಮಾಧ್ಯಮ ಕಥೆಗಳ ಮೂಲಕ, 'ಪಾಗಲ್ಪಂತಿ' ನಟಿ ತಮ್ಮ ಪ್ರವಾಸದ ಸಮಯದಲ್ಲಿ ಎಡವಿ ಬಿದ್ದು ಸ್ವತಃ ಗಾಯಗೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. #💔ಖ್ಯಾತ ನಟಿ ಕಾಲಿಗೆ ಏಟು; ಬ್ಯಾಂಡೇಜ್ ಕಟ್ಟಿದ ಫೋಟೋ ವೈರಲ್😢
💔ಖ್ಯಾತ ನಟಿ ಕಾಲಿಗೆ ಏಟು; ಬ್ಯಾಂಡೇಜ್ ಕಟ್ಟಿದ ಫೋಟೋ ವೈರಲ್😢 - Reply to harbanda Reply to harbanda - ShareChat
ಸುದೀಪ್ ಪುತ್ರಿ ಸಾನ್ವಿ ಬೆನ್ನಿನ ಮೇಲೆ ಅದ್ಭುತ ಗಣೇಶ ಟ್ಯಾಟೂ ಮೂಡಿದ್ದು, 8 ಗಂಟೆಗಳ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರು ಎಷ್ಟು ದೊಡ್ಡ ಟ್ಯಾಟೂ ಪ್ರೇಮಿ ಎಂಬುದು ಇದರಲ್ಲಿ ಗೊತ್ತಾಗುತ್ತದೆ. ಅವರು ತಮ್ಮದೇ ಆದ ಸಂಗೀತ ಪಯಣದ ಮೂಲಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಸ್ಟಾರ್ ಪುತ್ರಿಯಾಗಿದ್ದರೂ ಸರಳತೆ ಮತ್ತು ಕಲೆಯ ಮೂಲಕ ತಮ್ಮ ಗುರುತನ್ನು ಸ್ಥಾಪಿಸಿದ್ದಾರೆ. #😮ಬೆನ್ನ ಹಿಂದೆ ಗಣೇಶನ ಟ್ಯಾಟೂ ಹಾಕಿಸಿದ ಖ್ಯಾತ ನಟನ ಪುತ್ರಿ; ಫ್ಯಾನ್ಸ್ ಗರಂ😱
😮ಬೆನ್ನ ಹಿಂದೆ ಗಣೇಶನ ಟ್ಯಾಟೂ ಹಾಕಿಸಿದ ಖ್ಯಾತ ನಟನ ಪುತ್ರಿ; ಫ್ಯಾನ್ಸ್ ಗರಂ😱 - ShareChat
ಪ್ರೇಮ ಕಾವ್ಯ’ ಧಾರಾವಾಹಿಯಲ್ಲಿ ಪಂಚಮಿ ಪಾತ್ರಕ್ಕೆ ಜೀವ ತುಂಬಿರುವ ನಟಿ ಶ್ರೇಯಾ ಮಾಲ್ತೇಶ್ ರಿಯಲ್ ಲೈಫ್‌ನಲ್ಲಿ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಪ್ರಶಾಂತ್ ಎಂಬುವರ ಕೈ ಹಿಡಿದಿದ್ದಾರೆ ನಟಿ ಶ್ರೇಯಾ ಮಾಲ್ತೇಶ್. #💖ಹಸೆಮಣೆ ಏರಿದ ಖ್ಯಾತ ಕನ್ನಡ ಕಿರುತರೆ ನಟಿ; ಅದ್ದೂರಿ ಮದುವೆ🤩
💖ಹಸೆಮಣೆ ಏರಿದ ಖ್ಯಾತ ಕನ್ನಡ ಕಿರುತರೆ ನಟಿ; ಅದ್ದೂರಿ ಮದುವೆ🤩 - ShareChat
ಕಿರುತೆರೆ ನಟಿ ಮಾನಸಾ ಮನೋಹರ್‌ ಅವರು ತಾಯಿಯಾಗಿದ್ದಾರೆ. ಮೇ 1, 2026ರಂದು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನ ತಮ್ಮ ಸೋಶಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಮಾನಸಾ ಮನೋಹರ್ #🤱🏼ಗಂಡು ಮಗುವಿಗೆ ತಾಯಿಯಾದ ಖ್ಯಾತ ಕಿರುತೆರೆ ನಟಿ😍
🤱🏼ಗಂಡು ಮಗುವಿಗೆ ತಾಯಿಯಾದ ಖ್ಯಾತ ಕಿರುತೆರೆ ನಟಿ😍 - asianet ಸುವರ್ಣ ನಯೂಸ್ kannada asianetnews com asianet ಸುವರ್ಣ ನಯೂಸ್ kannada asianetnews com - ShareChat
. #🧘 ಬುದ್ಧನ ಉಲ್ಲೇಖಗಳು 🧘
🧘 ಬುದ್ಧನ ಉಲ್ಲೇಖಗಳು 🧘 - ShareChat
. #🏯 ಬುದ್ಧ ದೇವಾಲಯಗಳು 🏯
🏯 ಬುದ್ಧ ದೇವಾಲಯಗಳು 🏯 - ShareChat
. #🎨 ಬುದ್ಧ ಚಿತ್ರಗಳು 🎨
🎨 ಬುದ್ಧ ಚಿತ್ರಗಳು 🎨 - ShareChat
. #🌸ಬುದ್ಧ ಪೂರ್ಣಿಮಾ Coming soon🌸
🌸ಬುದ್ಧ ಪೂರ್ಣಿಮಾ Coming soon🌸 - ShareChat
ಗಿಚ್ಚಿಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆಮತಾಗಿದ್ದ ಶಿವಕುಮಾರ್‌ ಮತ್ತು ಮತ್ತು ಮಾನಸಾ ಗುರುಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನವಜೋಡಿಯ ವಿವಾಹಕ್ಕೆ ಕುಚಿಕು ಸ್ನೇಹಿತರಿಂದ ಹಿಡಿದು ಹಲವಾರು ಮಂದಿ ಭಾಗಿಯಾಗಿದ್ದರು. #💝ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕ್ಯೂಟ್ ಜೋಡಿ😍
💝ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕ್ಯೂಟ್ ಜೋಡಿ😍 - ShareChat
ವಧು’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ದುರ್ಗಶ್ರೀ ಅವರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಕನ್ನಡ, ತೆಲುಗು ಎರಡೂ ಭಾಷೆಗಳಿಂದಲೂ ದೂರ ಉಳಿದಿದ್ದರು. ಅದು ಅಲ್ಲದೇ ತೆಲುಗು ಸೀರಿಯಲ್‌ ಒಂದರಿಂದ ಅರ್ಧಕ್ಕೆ ಹೊರಬಂದು ಅಚ್ಚರಿ ಮೂಡಿಸಿದ್ದರು. ಸದ್ಯ ಏಕೆ? ಏನು ಎಂಬುವುದಕ್ಕೆ ವಿವರವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ ನಟಿ. ನನ್ನ ಆರೋಗ್ಯ ಸಮಸ್ಯೆಯಿಂದ ಈ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬಂತು. ಒಂದು ಶೆಡ್ಯೂಲ್‌ ಶೂಟಿಂಗ್‌ ಮುಗಿಸಿ ಕೊಟ್ಟು ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದ ತಕ್ಷಣ ಆರೋಗ್ಯ ಕ್ಷೀಣಿಸಿತ್ತು. ಆಸ್ಪತ್ರೆಗೆ ಹೋಗಿ ತೋರಿಸಿದಾಗ ತಕ್ಷಣ ಅಡ್ಮಿಟ್‌ ಮಾಡಿಕೊಂಡರು. ನಂತರ ನನ್ನ ಐಸಿಯು(ICU)ಗೆ ಶಿಫ್ಟ್ ಮಾಡಿದರು. ನಂತರ ಗೊತ್ತಾಗಿದ್ದು ಗರ್ಭಾಶಯದ ಸಿಸ್ಟ್ ಗಂಟು (Uterus Cyst) ಇದೆ ಅಂತ. ಅದನ್ನ ಆಪರೇಶನ್‌ ಮಾಡಿ, ತೆಗೆಯಬೇಕು ಅಂದರು. ನನಗೆ 21 ದಿನಗಳ ಕಾಲ ಬೆಡ್‌ ರೆಸ್ಟ್ ಮಾಡಲು ಹೇಳಿದರು. #💔ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ; ಬರೋಬ್ಬರಿ ಒಂದು ತಿಂಗಳು ಬೆಡ್‌ ರೆಸ್ಟ್‌😱
💔ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ; ಬರೋಬ್ಬರಿ ಒಂದು ತಿಂಗಳು ಬೆಡ್‌ ರೆಸ್ಟ್‌😱 - ShareChat