ಆರಾಧ್ಯ ಕ್ರಿಯೇಷನ್ 💐💐
ShareChat
click to see wallet page
@mspatil82
mspatil82
ಆರಾಧ್ಯ ಕ್ರಿಯೇಷನ್ 💐💐
@mspatil82
ಧನ್ಯವಾದಗಳು 159 ಕೆ ಫಾಲೋವರ್ಸ್ ಗೆ🙏🙏🙏
#🏏ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆ ರೋಚಕ ಗೆಲುವು 🏏 #🏆 ಏಷಿಯನ್ ಕ್ರಿಕೆಟ್ ಕಪ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
🏏ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆ ರೋಚಕ ಗೆಲುವು 🏏 - ಫೈನಲ್ಸ್ ನಲ್ಲಿ ಪಾಪಿ ಪಾಕಿಸ್ತಾನವನ್ನು బగ్గుబడిదు ( C1 s .21 ೧ 63 2025 ಏಪಿಯಾ ಕಪ್ ಕಿರೀಟ ತಮ್ಮದಾಗಿಸಿಕೊಂಡ ಭಾರತ ತಂಡ ಫೈನಲ್ಸ್ ನಲ್ಲಿ ಪಾಪಿ ಪಾಕಿಸ್ತಾನವನ್ನು బగ్గుబడిదు ( C1 s .21 ೧ 63 2025 ಏಪಿಯಾ ಕಪ್ ಕಿರೀಟ ತಮ್ಮದಾಗಿಸಿಕೊಂಡ ಭಾರತ ತಂಡ - ShareChat
#🏏ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆ ರೋಚಕ ಗೆಲುವು 🏏 #🏆 ಏಷಿಯನ್ ಕ್ರಿಕೆಟ್ ಕಪ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
🏏ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆ ರೋಚಕ ಗೆಲುವು 🏏 - సింధుంద ಗೌರವದ ಬಗ್ಗೆ ಮಾತ್ ಇತ್ತು ಗುರು ನಕ್ಕನ್ Lnns 0> ە8?70 ஸச் ಹಚ್ಚಿ ಇವತ್ತು ಉತ್ತರ ತಿಲಕ ಕೊಟ್ಟಿದಿವಿ ಪಾಪಿಗಳಿಗೆ సింధుంద ಗೌರವದ ಬಗ್ಗೆ ಮಾತ್ ಇತ್ತು ಗುರು ನಕ್ಕನ್ Lnns 0> ە8?70 ஸச் ಹಚ್ಚಿ ಇವತ್ತು ಉತ್ತರ ತಿಲಕ ಕೊಟ್ಟಿದಿವಿ ಪಾಪಿಗಳಿಗೆ - ShareChat
#🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್ ತಮಿಳು ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್‌ ತಮಿಳುನಾಡಿನ ಕರೂರಿನಲ್ಲಿ ಶನಿವಾರ ಕೈಗೊಂಡ ರ‍್ಯಾಲಿ ವೇಳೆ ಉಂಟಾದ ಕಾಲ್ತುಳಿತದಲ್ಲಿ 38 ಮಂದಿ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ 50 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.ಕರೂರ್‌ ಕಾಲ್ತುಳಿತದಲ್ಲಿ 38 ಮಂದಿ ಸಾವು: 'ನನ್ನ ಎದೆ ಒಡೆದು ಹೋಗಿದೆ' - ವಿಜಯ್‌ ಮೊದಲ ಪ್ರತಿಕ್ರಿಯೆ
🆕ಲೇಟೆಸ್ಟ್ ಅಪ್ಡೇಟ್ಸ್ 📰 - ShareChat
00:09
#🏏ಫೈನಲ್ - ಭಾರತ vs ಪಾಕಿಸ್ತಾನ🏏 Asia Cup 2025: ಪಾಕ್ ವಿರುದ್ಧದ ಪಂದ್ಯಕ್ಕು ಮುನ್ನ ಭಾರತಕ್ಕೆ ಬಿಗ್ ಶಾಕ್: ಹಾರ್ದಿಕ್, ಅಭಿಷೇಕ್, ತಿಲಕ್ ಹೊರಕ್ಕೆಹಾರ್ದಿಕ್ ಪಾಂಡ್ಯ ಜೊತೆಗೆ, ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಕೂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತೊಂದರೆ ಅನುಭವಿಸಿದ್ದಾರೆ. 10 ನೇ ಓವರ್‌ನ ಎರಡನೇ ಎಸೆತದ ನಂತರ ಅಭಿಷೇಕ್ ನಿರ್ಗಮಿಸಿದರು. 18 ನೇ ಓವರ್‌ನಲ್ಲಿ ತಿಲಕ್ ವರ್ಮಾ ಕೂಡ ಗಾಯಗೊಂಡರು. #🏆 ಏಷಿಯನ್ ಕ್ರಿಕೆಟ್ ಕಪ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
🏏ಫೈನಲ್ - ಭಾರತ vs ಪಾಕಿಸ್ತಾನ🏏 - ShareChat
00:10
#🙏ಲತಾ ಮಂಗೇಶ್ಕರ್ ಜನ್ಮ ದಿನದ ಸವಿನೆನಪು🎵😍 #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #🎂ಜನ್ಮ ದಿನದ ಸ್ಟೇಟಸ್ #👏ಶುಭಾಶಯಗಳು
🙏ಲತಾ ಮಂಗೇಶ್ಕರ್ ಜನ್ಮ ದಿನದ ಸವಿನೆನಪು🎵😍 - Bengal Film Journalists' Sihunrule; Association ODE Awards: 15 fimfare Special Awards Some of the key 1993 awards received by 1969 Filmfare Lifetime Lata Mangeshkar Padma Achievement Award Bhushan 1959,1963, 1999 1966,1970 Padma Filmfare Best Vibhushan Female Playback Awards: 4 1989 1973,1975,1991 Dadasaheb Phalke Award National Film Awards 3 1997 2009    HএU Maharashtra ANR National Bhushan Award Award 1999 2001 2007 Legion of NTR Bharat Nalional Ralna Honour Award T133 711 Highest decoration in France NEWS LATA FAMOUSLY GAVE UPTHE FILMFARE BEST FEMALE PLAYBACK AWARD IN ORDER TO PROMOTE FRESH TALENT Bengal Film Journalists' Sihunrule; Association ODE Awards: 15 fimfare Special Awards Some of the key 1993 awards received by 1969 Filmfare Lifetime Lata Mangeshkar Padma Achievement Award Bhushan 1959,1963, 1999 1966,1970 Padma Filmfare Best Vibhushan Female Playback Awards: 4 1989 1973,1975,1991 Dadasaheb Phalke Award National Film Awards 3 1997 2009    HএU Maharashtra ANR National Bhushan Award Award 1999 2001 2007 Legion of NTR Bharat Nalional Ralna Honour Award T133 711 Highest decoration in France NEWS LATA FAMOUSLY GAVE UPTHE FILMFARE BEST FEMALE PLAYBACK AWARD IN ORDER TO PROMOTE FRESH TALENT - ShareChat
#🙏ಲತಾ ಮಂಗೇಶ್ಕರ್ ಜನ್ಮ ದಿನದ ಸವಿನೆನಪು🎵😍 #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #🎂ಜನ್ಮ ದಿನದ ಸ್ಟೇಟಸ್
🙏ಲತಾ ಮಂಗೇಶ್ಕರ್ ಜನ್ಮ ದಿನದ ಸವಿನೆನಪು🎵😍 - MUS1C NSOUND Happy Bithday LATA MANGESHKAR JI HAPPY BIRTHDAY TO NIGHTINGALE OF INDIA MUS1C NSOUND Happy Bithday LATA MANGESHKAR JI HAPPY BIRTHDAY TO NIGHTINGALE OF INDIA - ShareChat
#🙏ಲತಾ ಮಂಗೇಶ್ಕರ್ ಜನ್ಮ ದಿನದ ಸವಿನೆನಪು🎵😍 #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #🎂ಜನ್ಮ ದಿನದ ಸ್ಟೇಟಸ್
🙏ಲತಾ ಮಂಗೇಶ್ಕರ್ ಜನ್ಮ ದಿನದ ಸವಿನೆನಪು🎵😍 - Glapp४ CBuuthday LATA MANGESHKAR (Indian Playback Singer) WWW Janamday com 28th September in 1 @janamday @Janam day Glapp४ CBuuthday LATA MANGESHKAR (Indian Playback Singer) WWW Janamday com 28th September in 1 @janamday @Janam day - ShareChat
#🔴ಬಿಗ್ ಬಾಸ್​ ಚದುರಂಗಕ್ಕೆ ಮಾಸ್ಕ್ ಮ್ಯಾನ್ ಎಂಟ್ರಿ 👈🎭 ಹೊಸ ಬಿಗ್ ಬಾಸ್ ಪ್ರೋಮೋದಲ್ಲಿರುವ ವ್ಯಕ್ತಿ ಬೇರೆ ಯಾರೂ ಅಲ್ಲ ಟಗರು ಚಿತ್ರದ ಕಾಕ್ರೋಚ್ ಸುಧೀ ಎಂದು ಅನೇಕರು ಊಹಿಸುತ್ತಿದ್ದಾರೆ. ಸುಧೀ ಅವರ ಕೈಯಲ್ಲಿರುವ ಉಂಗುರ, ಕಡಗ, ಎಲ್ಲವನ್ನೂ ಈ ವ್ಯಕ್ತಿಗೆ ಹೋಲಿಸಲಾಗುತ್ತಿದೆ. ಅಂತಹ ಪೋಸ್ಟ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆಯುತ್ತಿವೆ. ಆದರೆ, ಬಿಗ್ ಬಾಸ್ ಮನೆಯವರು ಈ ವಿಷಯದ ಬಗ್ಗೆ ಏನನ್ನೂ ಹೇಳಿಲ್ಲ. ಮಾಸ್ಕ್‌ ಮ್ಯಾನ್‌ ಪ್ರೋಮೋ ಬಿಟ್ಟು ಮೌನವಾಗಿದ್ದಾರೆ. ಕೌಂಟ್‌ಡೌನ್ ಆಗಿ ಮೂರು ದಿನಗಳು ಉಳಿದಿವೆ ಎಂದು ಹೇಳುವ ಸಣ್ಣ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
🔴ಬಿಗ್ ಬಾಸ್​ ಚದುರಂಗಕ್ಕೆ ಮಾಸ್ಕ್ ಮ್ಯಾನ್ ಎಂಟ್ರಿ 👈🎭 - ShareChat
00:10
#⛈️ಮುಂದಿನ 48 ಗಂಟೆ ರಣಮಳೆ: ಎಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್🛑 ಬೆಂಗಳೂರು, ಸೆಪ್ಟಂಬರ್ 27: ಕರ್ನಾಟಕ ರಾಜ್ಯದಲ್ಲಿ ಉತ್ತಮ ಮಳೆ ಮುನ್ಸೂಚನೆ ಇದೆ. ಈ ಪೈಕಿ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಧಾರಾಕಾರ ಮಳೆ ಅಬ್ಬರಿಸಲಿದೆ. ಇಲ್ಲಿ ಗರಿಷ್ಠ 200 ಮಿಲಿ ಮೀಟರ್ ವರೆಗೂ ಮಳೆ ನಿರೀಕ್ಷೆ ಇರುವ ಕಾರಣಕ್ಕೆ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ನೀಡಿದೆ.ಕರಾವಳಿ ಭಾಗದ ಜಿಲ್ಲೆಗಳಲ್ಲೂ ಸಹ ಭಾರೀ ಮಳೆ ಬರಲಿದೆ ಎಂಬ ಮುನ್ಸೂಚನೆ ಇದೆ.ರಾಜ್ಯದಲ್ಲಿ ಸೆಪ್ಟಂಬರ್ 17ರಿಂದ ಮಳೆ ಚುರುಕಾಗಿದೆ. ಒಳನಾಡಿನಲ್ಲಿ ಮಾತ್ರವೇ ಕಂಡು ಬರುತ್ತಿದ್ದ ಮಳೆ ಕರಾವಳಿಗೂ ವ್ಯಾಪಿಸಿತು. ಇಂದಿನಿಂದ ಎರಡು ದಿನ (ಸೆ.28ರವರೆಗೆ) ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ಯಾದಗಿರಿಯಲ್ಲಿ ಎರಡು ದಿನ ಮತ್ತು ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಇವತ್ತೊಂದು ದಿನ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ. ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ. ಮುಂದಿನ 48 ಗಂಟೆಗಳಲ್ಲಿ ಬಳ್ಳಾರಿ, ವಿಜಯನಗರದಲ್ಲೂ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
⛈️ಮುಂದಿನ 48 ಗಂಟೆ ರಣಮಳೆ: ಎಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್🛑 - ShareChat
00:15
#🚨ಸೌಜನ್ಯ ವಿಡಿಯೋ : ಯುಟ್ಯೂಬರ್ ಬಂಧನಕ್ಕೆ ಯತ್ನ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
🚨ಸೌಜನ್ಯ ವಿಡಿಯೋ : ಯುಟ್ಯೂಬರ್ ಬಂಧನಕ್ಕೆ ಯತ್ನ - ShareChat
00:05