Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
2026ರ ನರಸಿಂಹ ಜಯಂತಿ ಪೂಜೆಗೆ ಶುಭ ಮುಹೂರ್ತ ಯಾವುದು.? ನರಸಿಂಹ ಜಯಂತಿ ಪೂಜೆಯನ್ನು ಮಾಡುವುದು ಹೇಗೆ.? ನರಸಿಂಹ ಜಯಂತಿ ಮಂತ್ರ ಮತ್ತು ಮಹತ್ವ ಹೀಗಿದೆ. #NarasimhaJayanti2026 #NarasimhaJayanti #🔱 ಭಕ್ತಿ ಲೋಕ
ಈ ಹಿಂದೆ ಅನೇಕ ವಿದೇಶಿ ಆಟಗಾರರು ವೇಪಿಂಗ್ ವಿವಾದದಲ್ಲಿ ಸಿಲುಕಿದ್ದಾರೆ. ಆದರೆ ಭಾರತೀಯ ಕ್ರಿಕೆಟಿಗನೊಬ್ಬ ಸಿಲುಕಿದ್ದು ಇದೇ ಮೊದಲು. ಹಾಗಾಗಿ ಇದೀಗ ರಿಯಾನ್ ಪರಾಗ್ ಅವರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದೇ ಕುತೂಹಲದ ಸಂಗತಿ.... #IPL 2026
ನರಸಿಂಹನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಾವುವು.? ನರಸಿಂಹನಿಗೆ ಸಂಬಂಧಿಸಿದ ಈ ವಿಚಾರಗಳು ನಿಮಗೆ ಗೊತ್ತೇ.? #Narasimha #NarasimhaJayanti2026 #🔱 ಭಕ್ತಿ ಲೋಕ
ಮಾನಸಿಕ ಶಾಂತಿಗಾಗಿ, ಏಕಾಗ್ರತೆಗಾಗಿ, ಒತ್ತಡದಿಂದ ಮುಕ್ತಿಗಾಗಿ ಬುಧವಾರದ ದಿನದಂದು ನೀವು ಯಾವೆಲ್ಲಾ ಗಣಪತಿ ಮಂತ್ರಗಳನ್ನು ಪಠಿಸಬೇಕು.? ಈ ಗಣಪತಿ ಮಂತ್ರಗಳ ಪ್ರಯೋಜನಗಳೇನು.? #Wednesday #GaneshaMantra #🔱 ಭಕ್ತಿ ಲೋಕ
ಪಂಜಾಬ್ ಕಿಂಗ್ಸ್ ತಂಡ ಬೆಳ್ಳಿ ಬಣ್ಣದಿಂದ ದೂರ ಸರಿಯಲು ಬಿಸಿಸಿಐ (BCCI) ನೀಡಿದ ಕಟ್ಟುನಿಟ್ಟಿನ ನಿರ್ದೇಶನವೇ ಕಾರಣ. ಈ ಬಗ್ಗೆ ಪ್ರೀತಿ ಝಿಂಟಾ ಹೇಳಿದ್ದೇನು? #IPL 2026
IPL 2026 - ShareChat
ಪಂಜಾಬ್ ಕಿಂಗ್ಸ್ ಜೆರ್ಸಿಯಲ್ಲಿ ಈಗ 'ಸಿಲ್ವರ್' ಬಣ್ಣ ಏಕಿಲ್ಲ? ನಾನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಪ್ರೀತಿ ಝಿಂಟಾ!
Punjab Kings And Silver Colour Jersey- ಪಂಜಾಬ್ ಕಿಂಗ್ಸ್ ತಂಡದ ಐಕಾನಿಕ್ 'ಬೆಳ್ಳಿ ಮತ್ತು ಕೆಂಪು' ಬಣ್ಣದ ಜೆರ್ಸಿ ಬದಲಾಗಲು ಬಿಸಿಸಿಐ (BCCI) ನಿಯಮವೇ ಕಾರಣ ಎಂದು ಸಹ-ಮಾಲಕಿ ಪ್ರೀತಿ ಝಿಂಟಾ ಸ್ಪಷ್ಟಪಡಿಸಿದ್ದಾರೆ. ಮೈದಾನದಲ್ಲಿ ಬೆಳ್ಳಿ ಅಥವಾ ಬೂದು ಬಣ್ಣದ ಹಿನ್ನೆಲೆಯಲ್ಲಿ ಬಿಳಿ ಚೆಂಡನ್ನು ಗುರುತಿಸಲು ಕಷ್ಟವಾಗುತ್ತದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಣ್ಣಗಳನ್ನು ನಿಷೇಧಿಸಿದೆ. ತಾವೂ ಸಹ ಹಳೆಯ ಜೆರ್ಸಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಪ್ರೀತಿ ಹೇಳಿದ್ದಾರೆ. ಪ್ರಸ್ತುತ 2026ರ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಕೆಎಲ್ ರಾಹುಲ್, ಡೇವಿಡ್ ಮಿಲ್ಲರ್ ಅವರಂತಹ ಸೂಪರ್ ಸ್ಟಾರ್ ಆಟಗಾರರಿದ್ದರೂ ಡೆಲ್ಲಿ ತಂಡ ಸತತ ಸೋಲುತ್ತಿರುವುದೇಕೆ? ಉತ್ತಮ ತಂಡವಿದ್ದರೂ ಈ ಪರಿ ಎಡವುತ್ತಿರುವುದೇಕೆ? #IPL 2026
IPL 2026 - ShareChat
ಕಾಗದದ ಹುಲಿ ಡೆಲ್ಲಿ ಕ್ಯಾಪಿಟಲ್ಸ್? ಕೆಎಲ್ ರಾಹುಲ್ ನಂತಹ ಸೂಪರ್ ಸ್ಟಾರ್‌ ಆಟಗಾರರಿದ್ದರೂ ಎಡವುತ್ತಿರುವುದಕ್ಕೆ 6 ಕಾರಣ!
Delhi Capitals Team Performance- ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆ.ಎಲ್. ರಾಹುಲ್, ಅಕ್ಷರ್ ಪಟೇಲ್ ಮತ್ತು ಡೇವಿಡ್ ಮಿಲ್ಲರ್ ಅವರಂತಹ ದಿಗ್ಗಜ ಆಟಗಾರರನ್ನು ಹೊಂದಿದ್ದರೂ, 2026ರ ಐಪಿಎಲ್‌ನಲ್ಲಿ ನಿರಂತರವಾಗಿ ಸೋಲುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟಿಂಗ್ ಅಸ್ಥಿರತೆ, ಅಂತಿಮ ಓವರ್‌ಗಳಲ್ಲಿ ಬೌಲರ್‌ಗಳ ದುಬಾರಿ ಪ್ರದರ್ಶನ ಮತ್ತು ಫೀಲ್ಡಿಂಗ್‌ನಲ್ಲಿನ ಎಡವಟ್ಟುಗಳು ತಂಡಕ್ಕೆ ಮುಳುವಾಗಿವೆ. ವಿಶೇಷವಾಗಿ ಅನುಭವಿ ಆಟಗಾರ ಕೆಎಲ್ ರಾಹುಲ್ ಅವರ ವೈಯಕ್ತಿಕ ದಾಖಲೆಗಳು ತಂಡದ ಗೆಲುವಿಗೆ ಪೂರಕವಾಗುತ್ತಿಲ್ಲ. ಪ್ಲೇಆಫ್ ಹಾದಿ ಸುಗಮವಾಗಬೇಕಾದರೆ ಅಕ್ಷರ್ ಪಟೇಲ್ ನಾಯಕತ್ವದಲ್ಲಿ ತಂಡವು ಸಂಘಟಿತ ಹೋರಾಟ ಪ್ರದರ್ಶಿಸುವುದು ಅನಿವಾರ್ಯವಾಗಿದೆ.