#narendramodi

51 Posts • 21K views
#🎥 Motivational ಸ್ಟೇಟಸ್ ##narendramodi ತಮಿಳುನಾಡು ಎಷ್ಟೇ ಸುಶಿಕ್ಷಿತವಾದರೂ ದೇವಾಲಯಗಳ ಮಹಾಪೂರವೇ ತುಂಬಿದ್ದರು ಸಾಕಷ್ಟು ಲೋಪದೋಷಗಳು ತುಂಬಿಕೊಂಡಿವೆ.. ಪ್ರಮುಖವಾಗಿ ತಮಿಳು ನಾಡಿನ ದೇವಾಲಯಗಳ ಸ್ಥಿತಿಗತಿ ಹಾಗೂ ಹಿಂದೂಗಳ ಮನಃಸ್ಥಿಯ ಮೇಲಿನ ಪರಿಣಾಮ ಬೀರುತ್ತಿರುವ ಹಲವು ವಿಚಾರಧಾರೆಗಳು ಅಂತ್ಯವಾಗಬೇಕು ಎಂದರೆ... ಇಂಥಾ ಮಹತ್ವದ ನಿರ್ಧಾರಕ್ಕೆ ಬಿಜೆಪಿ ಕಾರ್ಯಕರ್ತರು ಇದನ್ನು ಅಂಗೀಕರಿಸಲೇಬೇಕು.. ಒಳ್ಳೆಯ ಉದ್ದೇಶಗಳಿಗೆ ಕೆಲವೊಮ್ಮೆ ಸಹಯೋಗ ಕೊಡಲೇಬೇಕು. ಅಲ್ಲಿನ ಜನರ ಆಯ್ಕೆ ಬಿಜೆಪಿ ಇದ್ದಿದ್ದರೆ ನಮಗೆ ಈ compro ಅವಶ್ಯಕತೆ ಇರಲಿಲ ಅಲ್ಲವೇ.. practical ಆಗಿ ಆಲೋಚಿಸಿ ಸುಮ್ಮನೆ ಒಬ್ಬ ಹೇಳುವ ಒಂದು logic ಗೆ ಮಂದೆ ಕುರಿಯ ಹಾಗೆ ಬೀಳುವುದು ಬೇಡ.. ಹೀಗೆ ಹೋರಾಟ ಮಾಡುತ್ತಲೇ ಇದ್ದರೆ ಮುಂದೊಂದು ದಿನ ತಮಿಳುನಾಡಿನ ದೇವಾಲಯ ಹಾಗೂ ಹಿಂದೂ ಸ್ವಾಸ್ಥ್ಯ ಎಕ್ಕುಟ್ಟಿ ಹೋಗುತ್ತದೆ.. ದೇವರಿಗಾಗಿ ಹಾಗೂ ಹಿಂದೂ ದೇವಾಲಯಗಳ ದೃಷ್ಟಿಕೋನದಿಂದ ಅತಿ ಹೆಚ್ಚು ಕುಂದು ಕೊರತೆಗಳಿರುವ ತಮಿಳುನಾಡಿನಲ್ಲಿ ಸ್ವಚತೆ ಆಗಿ ಶಿಸ್ತಿಗೆ ಬರಬೇಕು ಎಂದರೆ ... ರಕ್ಕಸರ ಮಧ್ಯೆ ದುರ್ಗಾದೇವಿ ಸ್ಥಳ ಕೇಳಿದಂತೆ ಇಂದು ಕೆಲವು ನಿರ್ಧಾರಗಳನ್ನು ಅನುಚಿತವಾದರೂ ಮಾಡಿಯೇ ತೀರಬೇಕು. ಬಿಜೆಪಿ ಬಗ್ಗೆ ಇರುವ ಕೀಳರಿಮೆ ಮೌಢ್ಯ ಹಾಗೂ ಮೂರ್ಖತೆ ಯನ್ನು ಹೋಗಲಾಡಿಸಿ ಒಂದು ಒಳ್ಳೆಯ ವಾತಾವರಣ ಸೃಷ್ಟಿಯ ಬಗ್ಗೆ ಅನುಕೂಲ ಆಗಲೇಬೇಕು. ಅದಕ್ಕೆ ನಮ್ಮೆಲ್ಲರ ಸಹಕಾರ ಇರದಿದ್ದರೂ ಪರವಾಗಿಲ್ಲ ನಿರಾಕರಣೆ ನಿಲ್ಲಿಸಬೇಕು. Modiji ಯವರ ನಿರ್ಧಾರಗಳು ಅವರ team ನ ಕಾರ್ಯವೈಖರಿ ನೋಡಿದಮೇಲೆ ನಂಬಿಕೆ ಮಾಡುವುದೇ ಉತ್ತಮ.. ಇಂದು Modiji ಜೈಶಂಕರ್ ji ಹಾಗೂ ಪಿಯೂಷ್ ಗೋಯಲ್ ರವರ ಕಾರ್ಯವೈಖರಿ ಇಂದ ದೇಶ ದೇಶಗಳೇ ಪ್ರಶಂಸಿಸುವಾಗ ಇದೊಂದು ರಾಜ್ಯದ ವಿಚಾರದಲ್ಲಿ ಚಕಾರ ಎತ್ತುವುದು ಬೇಡ ಎನ್ನುವುದು ನನ್ನ ಅಭಿಪ್ರಾಯ.. ತಮಿಳುನಾಡಿನಲ್ಲಿ ಮೇಲ್ಮನೆಯ ಅಧಿಕಾರ ಬಿಜೆಪಿ ಯದ್ದೇ ಆಗಿರಲಿ... ಎಂದು ಆಶಿಸೋಣ 🙏🙏🙏 ಬಾಯಿ ರುಚಿಗೆ ಬಿದ್ದಿರುವ ತಮಿಳು ಜನರನ್ನು ಉತ್ತಮ ಅಭಿವೃದ್ಧಿಗೆ ಹಾಗೂ ಉತ್ತಮ ಕಾರ್ಯಗಳಿಂದ ಪ್ರೇರೇಪಿಸೋಣ 🌷🙏 ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,
10 likes
12 shares