INSTALL
Vijay Karnataka
530 views
•
1 days ago
ಶ್ರೀಕೃಷ್ಣನ ಆರಾಧನೆ ಶನಿ ದೋಷಕ್ಕೆ ಹೇಗೆ ಸಂಬಂಧಿಸಿದೆ.?
ನಾವು ಶನಿಯನ್ನು ಕ್ರೂರ ವ್ಯಕ್ತಿಯೆಂದು ಪರಿಗಣಿಸುತ್ತೇವೆ. ಹಾಗಾಗಿ, ಶನಿಯ ದೇವಸ್ಥಾನಗಳು ಸಿಗುವುದು ಬಲು ಅಪರೂಪ. ಶನಿಗೆ ಶ್ರೀಕೃಷ್ಣನು ನೀಡಿದ್ದ ವರದಿಂದಾಗಿ ಆತನು ಕೃಷ್ಣನ ಭಕ್ತರನ್ನು ಸದಾ ಕಾಯುತ್ತಾನೆ. ನೀವು ಒಂದು ವೇಳೆ ಶನಿ ದೋಷಕ್ಕೆ ಗುರಿಯಾಗಿದ್ದರೆ ಅಂತಹ ಸಂದರ್ಭದಲ್ಲಿ ಹನುಮಂತನನ್ನು ಮಾತ್ರವಲ್ಲ, ಕಷ್ಣನನ್ನು ಕೂಡ ಪೂಜಿಸಬೇಕಾಗುವುದು. ಶನಿ ದೇವನು ಕೃಷ್ಣನ ಭಕ್ತರಿಗೆ ಯಾಕೆ ತೊಂದರೆಯನ್ನು ನೀಡುವುದಿಲ್ಲ.?
ಶನಿ ದೇವನು ಕೃಷ್ಣನ ಭಕ್ತರಿಗೆ ಯಾಕೆ ತೊಂದರೆಯನ್ನು ನೀಡುವುದಿಲ್ಲ.? #Shani #Krishna #🔱 ಭಕ್ತಿ ಲೋಕ
13
13
Comment

More like this

ಹೆಚ್ ಕೆ ಪಿ
#🙏 ಓಂ ನಮಃ ಶಿವಾಯ
19
23
Raghav Dolly
#💐 ಸೋಮವಾರದ ಶುಭಾಶಯಗಳು
46
73
-
#🔱 ಭಕ್ತಿ ಲೋಕ
12
43
🦋⃟✮⃝𝄟⃝𝖘𝖍𝖆𝖗𝖆𝖉𝖆⃟✮⃝𝄟⃝🦋
#🔱 ಭಕ್ತಿ ಲೋಕ
11
68
ಗೌಡ್ರು ಗೂಳಿ💪💪
#✡️🔱ಕಾಲಭೈರವೇಶ್ವರ ಆದಿಚುಂಚನಗಿರಿ
61
54
ಗೌಡ್ರು ಗೂಳಿ💪💪
#✡️🔱ಕಾಲಭೈರವೇಶ್ವರ ಆದಿಚುಂಚನಗಿರಿ
43
42
ಗೌಡ್ರು ಗೂಳಿ💪💪
#✡️🔱ಕಾಲಭೈರವೇಶ್ವರ ಆದಿಚುಂಚನಗಿರಿ
87
67
ಗೌಡ್ರು ಗೂಳಿ💪💪
#✡️🔱ಕಾಲಭೈರವೇಶ್ವರ ಆದಿಚುಂಚನಗಿರಿ
346
131
ಗೌಡ್ರು ಗೂಳಿ💪💪
#✡️🔱ಕಾಲಭೈರವೇಶ್ವರ ಆದಿಚುಂಚನಗಿರಿ
67
56
❤️
#🔱 ಭಕ್ತಿ ಲೋಕ
269
192